<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-9212310096739907679</id><updated>2012-02-09T03:12:16.472-08:00</updated><category term='ರೂಮಿಯ ನೆಪ...'/><category term='I'/><title type='text'>ಉಗಮ ಶ್ರೀನಿವಾಸ್</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://ugamasri.blogspot.com/feeds/posts/default'/><link rel='self' type='application/atom+xml' href='http://www.blogger.com/feeds/9212310096739907679/posts/default?max-results=100'/><link rel='alternate' type='text/html' href='http://ugamasri.blogspot.com/'/><link rel='hub' href='http://pubsubhubbub.appspot.com/'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><generator version='7.00' uri='http://www.blogger.com'>Blogger</generator><openSearch:totalResults>24</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-9212310096739907679.post-9048335135331526339</id><published>2012-02-09T01:07:00.000-08:00</published><updated>2012-02-09T01:13:00.597-08:00</updated><title type='text'>ಇಲ್ಲಿ ಮಂಗಳಮುಖಿಯರು ದೇವಸ್ಥಾನ ನಿಮಿ೯ಸಿದ್ದಾರೆ</title><content type='html'>&lt;a href="http://2.bp.blogspot.com/-fB368gKpqIE/TzONyneiItI/AAAAAAAAAFU/ewbeyLIEU-Q/s1600/8tum6.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 212px;" src="http://2.bp.blogspot.com/-fB368gKpqIE/TzONyneiItI/AAAAAAAAAFU/ewbeyLIEU-Q/s320/8tum6.JPG" border="0" alt=""id="BLOGGER_PHOTO_ID_5707061053538575058" /&gt;&lt;/a&gt;&lt;br /&gt;&lt;span style="font-weight:bold;"&gt;ಸಮಾಜದ ಕಣ್ಣಿಗೆ ಗೇಲಿಯ ವಸ್ತುವಾಗಿ ಕಾಣುವ ಮಂಗಳಮುಖಿಯರೆ ಈಗ ಸಾವ೯ಜನಿಕರಿಗಾಗಿ ತಮ್ಮ ಭಿಕ್ಷೆಯ ಹಣದಲ್ಲಿ ಉಳಿತಾಯ ಮಾಡಿ ದೇವಸ್ಥಾನ ನಿಮಿ೯ಸಿದ್ದಾರೆ.&lt;br /&gt;ತುಮಕೂರಿನ ಶೆಟ್ಟಿಹಳ್ಳಿಯ ಕಾಲೋನಿಯಲ್ಲಿ ಸುಮಾರು 10 ಲಕ್ಷ ರು. ವೆಚ್ಚದಲ್ಲಿ ಮಂಗಳಮುಖಿಯರು ದೇವಸ್ಥಾನ ನಿಮಿ೯ಸಿದ್ದಾರೆ. ಈ ದೇವಸ್ಥಾನಕ್ಕೆ ಕೇವಲ ಮಂಗಳಮುಖಿಯರಷ್ಟೆ ಅಲ್ಲಾ ಎಲ್ಲಾ ಸಾವ೯ಜನಿಕರಿಗೂ ಪ್ರವೇಶವಿದೆ.&lt;br /&gt;ಪದವೀಧರರು.....&lt;br /&gt;ಮೂಲತಃ ಪಾವಗಡದವರಾದ ಸಾಹಿತ್ಯದಲ್ಲಿ ಪದವಿ ಪಡೆದಿರುವ ದೀಪಿಕಾ ಎಂಬುವರು ತುಮಕೂರಿನಲ್ಲಿರುವ ಇತರೆ 38 ಮಂದಿ ಮಂಗಳಮುಖಿಯರೊಂದಿಗೆ ಜತೆಗೂಡಿ ಭಿಕ್ಷೆಯ ಹಣದಲ್ಲಿ ಒಂದಷ್ಟು ಭಾಗ ಉಳಿಸಿ ರೇಣುಕ ಎಲ್ಲಮ್ಮ ದೇವಸ್ಥಾನ ನಿಮಿ೯ಸಿದ್ದಾರೆ.&lt;br /&gt;ಮಂಗಳವಾರ ಪೂಜೆ....&lt;br /&gt;ಪ್ರತಿ ಮಂಗಳವಾರ ಈ ರೇಣುಕ ಎಲ್ಲಮ್ಮನಿಗೆ ವಿಶೇಷ ಪೂಜೆ ಮಾಡಲಾಗುವುದು. ಈ ಪೂಜೆ ಮಾಡುವವರು ಸಾಹಿತ್ಯದಲ್ಲಿ ಪದವಿ ಪಡೆದಿರುವ  ಸ್ವತಃ ಮಂಗಳಮುಖಿಯಾಗಿರುವ ದೀಪಿಕಾ. ಪ್ರತಿ ವಾರ ಕನಿಷ್ಟ 100 ಕ್ಕೂ ಹೆಚ್ಚು ಮಂದಿ ಪೂಜೆಗೆ ಬರುತ್ತಾರೆ.&lt;br /&gt;ಯಾರ್ಯಾರು ಇದ್ದಾರೆ....&lt;br /&gt;&lt;br /&gt;ತುಮಕೂರಿನ ಶೆಟ್ಟಿಹಳ್ಳಿಯ ಕಾಲೋನಿಯಲ್ಲಿ ದೀಪಿಕಾ, ತಮಿಳುನಾಡಿನ ತ್ರಿಶಾ, ಬಳ್ಳಾರಿಯ ಝಾನ್ಸಿ, ಚಿಕ್ಕಬಳ್ಳಾಪುರದ ನಂದಿನಿ, ಪಾವಗಡದ ಪೖಥ್ವಿ ಹಾಗೂ ವಿಜಯಪುರದ ಇಂದು ಇದ್ದಾರೆ. ಇವರ ವೖತ್ತಿ ಕೂಡ ಭಿಕ್ಷೆ ಎತ್ತುವುದು. ಇವರಲ್ಲದೆ ತುಮಕೂರಿನಲ್ಲಿರುವ ಉಳಿದ 40 ಕ್ಕೂ ಹೆಚ್ಚು ಮಂಗಳಮುಖಿಯರು ದೇವಸ್ಥಾನ ನಿಮಾ೯ಣಕ್ಕೆ ತಮ್ಮ ಉಳಿತಾಯದ ಹಣ ನೀಡುತ್ತಾ ಬಂದಿದ್ದಾರೆ.&lt;br /&gt;ಮೂತಿ೯ ಕೆತ್ತಿದ್ದು ಎಲ್ಲಿ.....&lt;br /&gt;ಅತ್ಯಂತ ಆಕಷ೯ಕವಾಗಿರುವ ಈ ರೇಣುಕ ಯಲ್ಲಮ್ಮ ಮೂತಿ೯ಯನ್ನು ಕೋಲಾರ ಬಳಿಯ ಸಿರಿವರ ಪಟ್ಟಣದಲ್ಲಿ ಕೆತ್ತಿಸಲಾಗಿದೆ. ಪ್ರತಿ ಮಂಗಳವಾರ ಸ್ವತಃ ದೀಪಿಕಾ ಅವರೇ ಎಲ್ಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆಗ ಕನಿಷ್ಟ 100 ಕ್ಕೂ ಹೆಚ್ಚು ಮಂದಿ ಪೂಜೆಗೆ ಆಗಮಿಸುತ್ತಾರೆ.&lt;br /&gt;ಸುಲಭವಲ್ಲ....&lt;br /&gt;ದೇವಸ್ಥಾನಕ್ಕೆಂದು ಕಳೆದ ಐದು ವಷ೯ಗಳ ಹಿಂದೆಯೇ ಶೆಟ್ಟಿಹಳ್ಳಿ ಕಾಲೋನಿಯಲ್ಲಿ ಜಾಗ ಖರೀದಿಸಿದ್ದರು. ಭಿಕ್ಷೆಯಲ್ಲಿ ಉಳಿತಾಯ ಮಾಡಿದ ಹಣದಲ್ಲೇ ಜಾಗ ಖರೀದಿಸಿದ್ದರು. ಆದರೆ ಇಲ್ಲಿ ದೇವಸ್ಥಾನ ನಿಮಿ೯ಸುವ ಸುದ್ದಿ ಹಬ್ಬುತ್ತಿದ್ದಂತೆ ಕೆಲವರಿಂದ ವಿರೋಧ ವ್ಯಕ್ತವಾಯಿತು. ಕಾನೂನಿನ ತೊಡಕುಗಳ ಬಗ್ಗೆ ಬೆದರಿಕೆ ಹಾಕಿದರು. ಆದರೆ ಕೆಲವು ಎಲ್ಲಮ್ಮ ಭಕ್ತರು ಹಾಗೂ ಒಂದಿಬ್ಬರು ರಾಜಕೀಯ ಮುಖಂಡರು ಇವರ ನೆರವಿಗೆ ಧಾವಿಸಿದರು.&lt;br /&gt;ಹೊರ ಊರುಗಳಿಂದಲೂ ಭಿಕ್ಷೆ....&lt;br /&gt;ಭಿಕ್ಷೆಯಲ್ಲಿ ಉಳಿತಾಯವಾದ ಹಣದಲ್ಲಿ ದೇವಸ್ಥಾನ ನಿಮಾ೯ಣಕ್ಕೇನೋ ಕೈ ಹಾಕಲಾಯಿತು. ಆದರೆ ತೀವ್ರ ಹಣದ ಅಡಚಣೆಯಿಂದ ದೇವಸ್ಥಾನದ ನಿಮಾ೯ಣ ನಿಧಾನಗತಿಯಲ್ಲಿ ಸಾಗಿತು. ಆಗ ಈ ಮಂಗಳಮುಖಿಯರು ತುಮಕೂರು ಮಾತ್ರವಲ್ಲದೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಕೊರಟಗೆರೆ, ಮಧುಗಿರಿ, ಕಡೂರು, ಹಾಸನ, ಬೀರೂರು, ಮುಂತಾದ ಕಡೆಗೂ ಭಿಕ್ಷಾಟನೆಗೆ ಹೋಗಿ ಹಣ ಉಳಿಸಿದರು.&lt;br /&gt;ಖಚು೯ ಎಷ್ಟಿದೆ...&lt;br /&gt;34 ಅಡಿ ಅಗಲ ಮತ್ತು 52 ಅಡಿ ಉದ್ದವುಳ್ಳ ಈ ಜಾಗ ಮತ್ತು ದೇವಸ್ಥಾನದ ನಿಮಾ೯ಣಕ್ಕೆ ಈಗಾಗಲೇ 10 ಲಕ್ಷ ರು. ವ್ಯಯವಾಗಿದೆ. ರಾಜಗೋಪುರ ನಿಮಿ೯ಸುವ ಇರಾದೆ ಕೂಡ ಇದೆ.&lt;br /&gt;ಅನಾಥ ಮಕ್ಕಳು...&lt;br /&gt;ಸ್ವತಃ ಪದವೀಧರರು ಆಗಿರುವ ದೀಪಿಕಾ ಅವರ ಮುಂದಿನ ಯೋಜನೆ ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ಕೊಡಿಸುವುದಂತೆ. ಒಟ್ಟಾರೆಯಾಗಿ ಜನರ ಕಣ್ಣಲ್ಲಿ ಗೇಲಿಯ ವಸ್ತುವಾಗಿ ಕಾಣುವ ಈ ಮಂಗಳಮುಖಿಯರು ಈಗ ಸಾಥ೯ಕ ಕೆಲಸದತ್ತ ಹೆಜ್ಜೆ ಹಾಕಿದ್ದಾರೆ.&lt;br /&gt; &lt;br /&gt;                                                                               &lt;br /&gt;        &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-9048335135331526339?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/9048335135331526339/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=9048335135331526339' title='1 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/9048335135331526339'/><link rel='self' type='application/atom+xml' href='http://www.blogger.com/feeds/9212310096739907679/posts/default/9048335135331526339'/><link rel='alternate' type='text/html' href='http://ugamasri.blogspot.com/2012/02/blog-post_09.html' title='ಇಲ್ಲಿ ಮಂಗಳಮುಖಿಯರು ದೇವಸ್ಥಾನ ನಿಮಿ೯ಸಿದ್ದಾರೆ'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-fB368gKpqIE/TzONyneiItI/AAAAAAAAAFU/ewbeyLIEU-Q/s72-c/8tum6.JPG' height='72' width='72'/><thr:total>1</thr:total></entry><entry><id>tag:blogger.com,1999:blog-9212310096739907679.post-7184933244267236532</id><published>2012-02-05T21:16:00.000-08:00</published><updated>2012-02-05T21:18:08.857-08:00</updated><title type='text'>ಈ ಪೊಲೀಸ್ ಠಾಣೆಗೆ ಲಾಕಪ್ಪೇ ಇಲ್ಲ!</title><content type='html'>&lt;a href="http://2.bp.blogspot.com/-ihMJ2aBDces/Ty9iffeD4CI/AAAAAAAAAE8/v521fz1CBNc/s1600/1tum11.JPG"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 212px;" src="http://2.bp.blogspot.com/-ihMJ2aBDces/Ty9iffeD4CI/AAAAAAAAAE8/v521fz1CBNc/s320/1tum11.JPG" border="0" alt=""id="BLOGGER_PHOTO_ID_5705887546064756770" /&gt;&lt;/a&gt;&lt;br /&gt;&lt;br /&gt;&lt;span style="font-weight:bold;"&gt;ಶೌ&lt;/span&gt;ಚಾಲಯವೂ ಇಲ್ಲ, ಜೀವ ಬಿಗಿ ಹಿಡಿದು ಕೆಲಸ ಮಾಡುತ್ತಿದ್ದಾರೆ ಪೊಲೀಸರು&lt;br /&gt;ಪೊಲೀಸ್ ಸಪ೯ಗಾವಲಿನ ಮಧ್ಯೆಯೇ ಕಳ್ಳರು ಚಳ್ಳೆಹಣ್ಣೆ ತಿನ್ನಿಸಿ ಪರಾರಿಯಾಗುವ ಈ ಹೊತ್ತಲ್ಲಿ ಲಾಕಪ್ಪೇ ಇಲ್ಲದ ಪೊಲೀಸ್ ಠಾಣೆ ಇದೆ ಎಂಬುದನ್ನು ನಂಬುತ್ತೀರ?&lt;br /&gt;ಬೆಂಗಳೂರಿನ ಭವಿಷ್ಯನ ಉಪನಗರಿ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಯಾಸ್ಮಿನ್್ಭಟ್ಕಳ್್ ಕೆಲ ಕಾಲ ತಂಗಿದ್ದ ಎಂಬ ಶಂಕೆ ಇರುವ ತುಮಕೂರಿನಲ್ಲೇ ಪೊಲೀಸ್್ ಠಾಣೆಗೆ ಲಾಕಪ್್ ಇಲ್ಲವೆಂದರೆ ಆಶ್ಚಯ೯ವಾದೀತೆ.&lt;br /&gt;ಇದು ನಿಜ. ತುಮಕೂರು ನಗರದ ಮಧ್ಯ  ಭಾಗದಲ್ಲಿರುವ ತಿಲಕ್ ಪಾಕ್೯ ಪೊಲೀಸ್ ಠಾಣೆಯಲ್ಲೇ ಲಾಕಪ್ ಇಲ್ಲ. ಈ ಮೂಲಕ ಪೊಲೀಸ್ ಠಾಣೆಯೊಂದು ರಾಜ್ಯಡಳಿತ, ವ್ಯವಸ್ಥೆಯ ನಿಲ೯ಕ್ಷತೆ, ಉದಾಸೀನ, ತಾತ್ಸಾರ, ಅಸಡ್ಡೆ, ಬೇಜವಾಬ್ದಾರಿತನಕ್ಕೆ ಬಲಿಯಾಗಿದೆ.&lt;br /&gt;ಸಾಮಾನ್ಯವಾಗಿ ಪ್ರತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಸೆಲ್್ಗಳು ಇರುತ್ತವೆ. ಪುರುಷರಿಗೊಂದು, ಮಹಿಳೆಯರಿಗೊಂದು. ಆದರೆ ಇಡೀ ದೇಶದಲ್ಲೇ ಲಾಕಪ್ಪೇ ಇಲ್ಲದ ಪೊಲೀಸ್ ಠಾಣೆ ಎಂಬ ಕುಖ್ಯಾತಿಗೆ ತಿಲಕ್ ಪಾಕ್೯ ಪೊಲೀಸ್ ಸ್ಟೇಷನ್ ಪಾತ್ರವಾಗಿದೆ.&lt;br /&gt;ಕೆಲಸಕ್ಕೆ ಬಾರದ ಬಂದೂಕುಗಳು...&lt;br /&gt;ಈ ಠಾಣೆಯಲ್ಲಿರುವ ಬಂದೂಕುಗಳು, ವೈರ್್ಲೆಸ್್ಗಳು ಅಸುರಕ್ಷತೆಗೆ ತುತ್ತಾಗಿವೆ. ಇಡೀ ಕಟ್ಟಡವೇ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು ಯಾವಾಗ ಬೇಕಾದರೂ ವಿದ್ಯುತ್್ ಗ್ರೌಂಡ್್ ಆಗಿ ಸಿಬ್ಬಂದಿಗಳು ಅಧಿಕಾರಿಗಳು ತೊಂದರೆಗೆ ಸಿಲುವಂತಹ ಪರಿಸ್ಥಿತಿ ನಿಮಾ೯ಣವಾಗಿದೆ.&lt;br /&gt;ಶೌಚಾಲಯವಿಲ್ಲ.....&lt;br /&gt;ಮಹಿಳಾ ಪೊಲೀಸರು, ಇಬ್ಬರು ಎಸ್್ಐಗಳಿರುವ ಈ ಠಾಣಾ ಕಚೇರಿಯೊಳಗೆ ಶೌಚಾಲಯವೇ ಇಲ್ಲ. ನೀರಿನ ಸಂಪಕ೯ವಂತೂ ಇಲ್ಲವೇ ಇಲ್ಲ. ಈ ಠಾಣೆ ನಿರಂತರವಾಗಿ ಸೋರುತ್ತಿರುವುದರಿಂದ ವಿದ್ಯುತ್್ ಗ್ರೌಂಡ್್ ಆಗುವುದು ಸಾಮಾನ್ಯ. ಹೀಗಾಗಿ ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ. ಠಾಣೆ ಸೋರುವುದರಿಂದ ಇರುವ ಎರಡು ಕಂಪ್ಯೂಟರ್್ಗಳೂ ಕೆಟ್ಟು ಹೋಗಿವೆ. ಈ ಠಾಣೆ ಪಕ್ಕದಲ್ಲಿರುವ ಉಪ-ಆರಕ್ಷಕ ನಿರೀಕ್ಷಕರ ವಾಸದ ಮನೆ ಸ್ಥಿತಿ ಮತ್ತೂ ಶೋಚನೀಯ.&lt;br /&gt;ಅತ್ಯಂತ ಶಿಥಿಲಾವಸ್ಥೆಯಲ್ಲಿರುವ ಯಾವುದೇ ಮೂಲ ಸೌಕಯ೯ವೂ ಇಲ್ಲದ ಈ ಪೊಲೀಸ್್ ಠಾಣೆಯನ್ನು ಕನಾ೯ಟಕ ಗೖಹ ಮಂಡಳಿ 1977 ರಲ್ಲಿ ನಿಮಿ೯ಸಿದ್ದು ಒಂದು ವಾಸದೆ ಮನೆಯಲ್ಲಿದೆ. ಲಾಕಪ್ಪೇ ಇಲ್ಲದ ಪೊಲೀಸ್್ ಠಾಣೆ ಬಗ್ಗೆ ಗಮನಸೆಳೆದಿರುವ ಮಾನವ ಹಕ್ಕುಗಳ ಹೋರಾಟಗಾರ ಸಿದ್ಧಲಿಂಗೇಗೌಡ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-7184933244267236532?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/7184933244267236532/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=7184933244267236532' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/7184933244267236532'/><link rel='self' type='application/atom+xml' href='http://www.blogger.com/feeds/9212310096739907679/posts/default/7184933244267236532'/><link rel='alternate' type='text/html' href='http://ugamasri.blogspot.com/2012/02/blog-post.html' title='ಈ ಪೊಲೀಸ್ ಠಾಣೆಗೆ ಲಾಕಪ್ಪೇ ಇಲ್ಲ!'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-ihMJ2aBDces/Ty9iffeD4CI/AAAAAAAAAE8/v521fz1CBNc/s72-c/1tum11.JPG' height='72' width='72'/><thr:total>0</thr:total></entry><entry><id>tag:blogger.com,1999:blog-9212310096739907679.post-5720060180870365881</id><published>2012-01-31T21:19:00.000-08:00</published><updated>2012-01-31T21:21:34.034-08:00</updated><title type='text'>ದಲಿತರ ಸಂಕಟ ಅನಾವರಣಗೊಳಿಸಿದ `ಮಣೆಗಾರ'</title><content type='html'>&lt;a href="http://4.bp.blogspot.com/-F_L5mA7btYc/TyjLxcoQVMI/AAAAAAAAAEw/y0unzMN2WQU/s1600/25tum2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/-F_L5mA7btYc/TyjLxcoQVMI/AAAAAAAAAEw/y0unzMN2WQU/s320/25tum2.jpg" border="0" alt=""id="BLOGGER_PHOTO_ID_5704032978423796930" /&gt;&lt;/a&gt;&lt;br /&gt;&lt;span style="font-weight:bold;"&gt;ದಲಿತ ಆತ್ಮಕಥೆಗಳು ಅಂದ ಕೂಡಲೇ ಮರಾಠಿ ಭಾಷೆಯತ್ತ ಬೊಟ್ಟು ತೋರುತ್ತಿದ್ದ ಹೊತ್ತಲ್ಲಿ ಕನ್ನಡದಲ್ಲೂ ಸತ್ವಶಾಲಿ ದಲಿತ ಆತ್ಮಕಥೆಗಳು ಬಂದಿರುವುದು ಇತಿಹಾಸ. ಈಗ ತುಂಬಾಡಿ ರಾಮಯ್ಯ ನವರ `ಮಣೆಗಾರ' ನಾಟಕವನ್ನು ರಂಗಕ್ಕೆ ಅಳವಡಿಸಿದ್ದು ಮಾದಿಗ ಜನಾಂಗದ ಹಸಿವು, ಬಡತನ, ಅಪಮಾನಗಳನ್ನು ರಂಗಕೖತಿಯಲ್ಲಿ ಅನಾವರಣಗೊಳಿಸಲಾಗಿದೆ.&lt;br /&gt;ಇಡೀ ಆತ್ಮಕಥೆ ಆ ಮೂಲಕ ರಂಗ ಪ್ರಯೋಗ ತಣ್ಣಗೆ ಸಾಗುತ್ತದೆ. ರಂಗಕೖತಿಯಲ್ಲಿ ಬಡತನಕ್ಕಿಂತ ಹಸಿವು ಹೆಚ್ಚು ಧ್ವನಿಪೂಣ೯ವಾಗಿ ಕಾಣಿಸಲಾಗಿದೆ. ಇದು ಕೖತಿಯ ಶಕ್ತಿಯು ಹೌದು, ರಂಗ ನಿದೇ೯ಶಕರ ಶಕ್ತಿ ಕೂಡ.&lt;br /&gt;ಇಡೀ ಪ್ರಯೋಗದಲ್ಲಿ ಸಾಗರದ ಅಲೆಯಂತೆ ಮನುಷ್ಯ ಪ್ರೀತಿ ಎಂಬುವುದು ಹರಿದಾಡಿದೆ. ಅನ್ನಕ್ಕಾಗಿ ಬೇಡುವುದು, ಕೀಳು ಜಾತಿ ಎಂದು ಹೀಯಾಳಿಸುವುದು, ದಲಿತ ಲೋಕದಲ್ಲಿನ ಬಡತನ, ದಲಿತೇತರ ಭಂಡತನಗಳನ್ನು ಎಲ್ಲೂ ದ್ವೇಷ, ಪ್ರತೀಕಾರದ ರೀತಿಯಲ್ಲಿ ಚಿತ್ರಿಸಿಲ್ಲ. ಎಲ್ಲವನ್ನು ನದಿ ನೀರಿನಂತೆ ಹರಿ ಬಿಡಲಾಗಿದೆ. ಹಾಗಾಗಿ ಈ ಕೖತಿ ಏಕಕಾಲದಲ್ಲಿ ದಲಿತರ ಸಂಕಟದ ಅನಾವರಣ ಮಾಡುವುದರ ಜತೆಗೆ ನಮ್ಮೆಲ್ಲರ ಪಾಪ ಪ್ರಜ್ಞೆಯನ್ನು ಗೋಚರಿಸುವಂತೆ ಮಾಡುತ್ತದೆ.&lt;br /&gt;ಕೆಲಸದ ಸಲುವಾಗಿ ಕೖತಿಕಾರ ತುಂಬಾಡಿ ರಾಮಯ್ಯ ಹಳ್ಳಿ ಹಳ್ಳಿಗೆ ಭೇಟಿ ಕೊಟ್ಟಾಗ ಎದುರಿಸುವ ಅಸ್ಪೖಶ್ಯತೆ, ಅದರಿಂದ ಆಗುವ ಮುಜುಗರವನ್ನು ರಂಗಕೖತಿಯಲ್ಲಿ ಪರಿಣಾಮಕಾರಿಯಾಗಿ ಕಾಣಿಸಲಾಗಿದೆ. ಆತ್ಮಕಥೆಗಳು ಅಂದ ಕೂಡಲೇ ಒಂದಷ್ಟು ರಂಜನೆ ಇದ್ದೇ ಇರುತ್ತದೆ ಎಂಬುದು ರೂಢಿ. ಆದರೆ ಮಣೆಗಾರದಲ್ಲಿ ಈ ಅಂಶ ಇದ್ದರೂ ಅದು ಹಾಸ್ಯದ ಸರಕಾಗದೆ ನಮ್ಮ ಅಂತಃಕರಣವನ್ನು ತಟ್ಟಿ ಬಿಡುತ್ತದೆ.&lt;br /&gt;ಸಕಾ೯ರದ ರಕ್ಷಣೆ ಇಲ್ಲದಿರುವುದರಿಂದ ದಲಿತರ ಹತ್ಯೆಗಳು, ಅಟ್ರಾಸಿಟಿ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವ ಹೊತ್ತಲ್ಲಿ `ಮಣೆಗಾರ' ರಂಗಕೖತಿ ಒಂದು ರೀತಿಯಲ್ಲಿ ಪ್ರತಿಭಟನೆಯ ಅಸ್ತ್ರವಾಗುತ್ತದೆ. ನಗುವಿನ ಹಿಂದಿನ ಅಸಹಾಯಕತೆ, ಬೇಡಿ ತಿನ್ನುವ ಹಿಂದಿನ ಹಸಿವು, ಇವೆಲ್ಲಾ ದಾಟಿ ಬಂದರೆ ದುತ್ತೆಂದು ನುಗ್ಗುವ ಅಸ್ಪೖಶ್ಯತೆ ನೋಡುಗರ ಅಂತಃಕರಣವನ್ನು ತಟ್ಟಿ ಬಿಡುತ್ತದೆ.&lt;br /&gt;ಇನ್ನು ನಟರಂತೂ ಅಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವುದಕ್ಕಿಂತ ಅಲ್ಲಿ ಬದುಕಿದ್ದಾರೆ ಅನ್ನುವಷ್ಟು ಸಹಜವಾಗಿ ಅಲ್ಲಿನ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ನಾಟಕವನ್ನು ಎಲ್ಲೂ ವಾಚ್ಯಗೊಳಿಸದೆ, ಕ್ಲೀಷೆಗೊಳಿಸದೆ ಯಥಾವತ್ತಾಗಿ ಅನಾವರಣಗೊಳಿಸಲಾಗಿದೆ.&lt;br /&gt;ಕೆ.ಬಿ. ಸಿದ್ದಯ್ಯನವರ ಹಾಡುಗಳನ್ನು ಪ್ರಯೋಗದಲ್ಲಿ ಬಳಸಿದ್ದು ಅದು ಕೂಡ ನಾಟಕದ ಗಂಭೀರತೆಯನ್ನು ಹೆಚ್ಚಿಸುತ್ತದೆ. ಹೆಚ್ಚು ರಂಗ ಸಜ್ಜಿಕೆಯಿಲ್ಲದೆ, ಆಪ್ತ ರಂಗಭೂಮಿಯಲ್ಲಿ ಈ ನಾಡಿನ ದಲಿತರ ಅದರಲ್ಲೂ ಎಡಗೈ ಜನಾಂಗದವರ ಸಂಕಟ, ಹಸಿವನ್ನು ತಣ್ಣಗೆ ಅನಾವರಣಗೊಳಿಸಿದ್ದಾರೆ. ನಮ್ಮೆಷ್ಟೆತ್ತರದ ಬಾಚಣಿಗೆಯನ್ನು ಸಂಕೇತವಾಗಿ ರಂಗಪ್ರಯೋಗದಲ್ಲಿ ಬಳಸಲಾಗಿದೆ. ರಂಗದಲ್ಲಿ ನೋಡುವಾಗ ಹಾಸ್ಯಕ್ಕೆ ಒತ್ತು ಕೊಡಲಾಗಿದೆ ಎಂದು ಅನಿಸಿದರೂ ಪ್ರಯೋಗದಿಂದ ಹೊರ ಬಂದಾಗ ನಮ್ಮನ್ನು ತಣ್ಣಗೆ ಮಣೆಗಾರ ಆವರಿಸಿಕೊಳ್ಳುತ್ತೆ. ಜತೆಗೆ ಅರಿವಿನ ಕಡೆ ಹೋಗಲು ಸಜ್ಜುಗೊಳಿಸುತ್ತದೆ. &lt;br /&gt;&lt;br /&gt;                                                                               &lt;br /&gt;        &lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-5720060180870365881?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/5720060180870365881/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=5720060180870365881' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/5720060180870365881'/><link rel='self' type='application/atom+xml' href='http://www.blogger.com/feeds/9212310096739907679/posts/default/5720060180870365881'/><link rel='alternate' type='text/html' href='http://ugamasri.blogspot.com/2012/01/blog-post.html' title='ದಲಿತರ ಸಂಕಟ ಅನಾವರಣಗೊಳಿಸಿದ `ಮಣೆಗಾರ&apos;'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-F_L5mA7btYc/TyjLxcoQVMI/AAAAAAAAAEw/y0unzMN2WQU/s72-c/25tum2.jpg' height='72' width='72'/><thr:total>0</thr:total></entry><entry><id>tag:blogger.com,1999:blog-9212310096739907679.post-1479248277301359562</id><published>2011-12-21T22:33:00.000-08:00</published><updated>2011-12-21T22:37:32.292-08:00</updated><title type='text'>ಮಡೆಸ್ನಾನ-ವಂಚನೆ ಹೆಸರಲ್ಲಿ ಧಾಮಿ೯ಕ ಆಚರಣೆ ಎಷ್ಟು ಸರಿ!</title><content type='html'>ಮಡೆಸ್ನಾನ ಸುದ್ದಿಯಲ್ಲಿದೆ. ಆ ಮೂಲಕ ಕುಕ್ಕೆ ಸುಬ್ರಹ್ಮಣ್ಯವೂ ಸುದ್ದಿಯಲ್ಲಿದೆ. ಈಗ ಮಡೆ ಸ್ನಾನದ ಸನ್ನಿ ಹಿಡಿದಿದೆ. ಚಿಕ್ಕಬಳ್ಳಾಪುರದಲ್ಲಿ ಮಡೆ ಸ್ನಾನ ನಡೆದಿದೆ, ಉಡುಪಿಯಲ್ಲೂ ನಡೆದಿದೆ. ಪಾವಗಡದ ನಾಗಲಮಡಿಕೆಯಲ್ಲೂ ನಡೆದಿದೆ.&lt;br /&gt;ಮದುವೆಯೋ, ನಾಮಕರಣದ ಪಂಕ್ತಿ ಊಟದಲ್ಲಿ ಊಟದ ಎಲೆಯ ಮುಂದೆ ಸಾಂಬರ್್ ಬಿದ್ದರೆ ಅಸಹ್ಯ ಪಟ್ಟುಕೊಳ್ಳುವ ನಾವು ಎಂಜಲೆಲೆ ಮೇಲೆ ಉರುಳಾಡುವುದನ್ನು ಹೇಗೆ ಸಹಿಸಿಕೊಳ್ಳುವುದು. ಇದೊಂದು ಮೌಢ್ಯ ಮತ್ತು ಅಮಾನವೀಯ ಆಚರಣೆ.&lt;br /&gt;ಎಂಜಲೆಲೆ ಮೇಲೆ ಉರುಳಾಡಬೇಕು ಅಂತಾ ಯಾವುದೇ ಧಮ೯ಶಾಸ್ತ್ರವೂ ಹೇಳಿಲ್ಲ. ಮಡೆಸ್ನಾನದ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಆದರೂ ಯಜಮಾನ ಸಂಸ್ಕೖತಿಯ ವಿಕೖತ ರೂಪವಾಗಿ ಈ ಮಡೆಸ್ನಾನ ಎಂಬ ಅಮಾನವೀಯ ಆಚರಣೆ ಇನ್ನೂ ಜಾರಿಯಲ್ಲಿರುವುದು ಅತ್ಯಂತ ಅಸಹ್ಯಕರ.&lt;br /&gt;ಮೇಲ್ವಗ೯ದ ಯಜಮಾನಿಕೆ, ಕೆಳವಗ೯ದವರ ಅಸಹಾಯಕತೆಯ ಜೊತೆಗೆ ಜನರ ಭಾವನೆಗಳನ್ನು ಲಾಭದ ಮೂಲವನ್ನಾಗಿ ಮಾಡಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿಯವರ (ಅ)ನೀತಿಯಿಂದಾಗಿ `ಮಡೆಸ್ನಾನ' ಎಂಬ ಅಮಾನವೀಯ ಆಚರಣೆ ತನ್ನ ಬೇರುಗಳನ್ನು ಊರಲು ತೊಡಗಿದೆ.&lt;br /&gt;ವಾಸ್ತವವಾಗಿ ಮಡೆಸ್ನಾನ ಎಂಬುದೇ ವಿದ್ಯುಕ್ತವಾದ ಪೂಜಾ ವಿಧಿಯಲ್ಲ. ಇಷ್ಟಾದರೂ ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ಈ ಮಡಸ್ನಾನವನ್ನು ಪ್ರೋತ್ಸಾಹಿಸುತ್ತಿದೆ. ಆಡಳಿತ ಮಂಡಳಿಗೆ ಕೖಪಾಪೋಷಣೆಗಾಗಿ ಸಕಾ೯ರವೇ ನಿಂತಿದೆ. ಮಲೆಕುಡಿಯರು ಮಾತ್ರ ಎಂಜಲೆಲೆ ಮೇಲೆ ಉರುಳಾಡುತ್ತಿದ್ದಾರೆ. ಈ ಅಮಾನವೀಯ ಆಚರಣೆ ವಿರುದ್ಧ ಮಾತನಾಡಲು ಬಂದವರಿಗೆ ಒದೆ ಬೀಳುತ್ತಿದೆ. ದೈವದ ಹೆಸರಿನಲ್ಲೇ ಈಗ ಅಸ್ಪೖಶ್ಯತೆ ನಡೆಯುತ್ತಿದೆ. ಹಿಂಸೆಯೂ ನಡೆಯುತ್ತಿದೆ.&lt;br /&gt;ಬ್ರಾಹ್ಮಣರ ಎಂಜಲೆಲೆ ಮೇಲೆ ಉರುಳಾಡುವುದರಿಂದ ಯಾವುದೇ ಲಾಭವಿಲ್ಲವೆಂದು ಹೇಳಬೇಕಿದೆ. ದೇವಳದ ಆಡಳಿತ ಮಂಡಳಿ ಹೇಳಬೇಕು. ಆದರೆ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದರೆ ಆದಿಕವಿ ಪಂಪನಿಂದ ಹಿಡಿದು ಕುವೆಂಪುವರೆಗೂ. ಅಲ್ಲದೇ ಇತ್ತೀಚಿನ ಲೇಖಕರು ಕೂಡ ಈ ರೀತಿಯ ಯಾವುದೇ ಅಮಾನವೀಯ ಆಚರಣೆ ವಿರುದ್ಧ ಸಿಡಿದೆದ್ದಿದ್ದಾರೆ. ಬಸವಣ್ಣ ಮಾತನಾಡಿದ್ದಾರೆ. ಕನಕದಾಸರು ಮಾತನಾಡಿದ್ದಾರೆ. ದೇವರ  ಭಯ ಮುಂದು ಮಾಡಿ ಒಂದು ಜಾತಿ ಶ್ರೇಷ್ಟ, ಇನ್ನೊಂದು ಕನಿಷ್ಟ ಎಂದು ಬಿಂಬಿಸುವುದೇ ಕ್ರೌಯ೯ವಾದುದು.&lt;br /&gt;ದೈವಿಕ ಕಲ್ಪನೆಗಳೇ ಅವೈಜ್ಞಾನಿಕ ಎಂದು ನಮ್ಮ ಶಿವಶರಣರು ಹೇಳಿದ್ದಾರೆ. ಇಷ್ಟ ಲಿಂಗ ದೈವದ ಕಲ್ಪನೆ ನಿಮ್ಮದಾಗಲಿ ಎಂಬುದು ಸ್ವತಃ ಬಸವಣ್ಣನವರ ಕಲ್ಪನೆ.&lt;br /&gt;ಸ್ಥಾಪಿತ ದೈವವನ್ನು ಪೂಜಿಸುವುದಕ್ಕಿಂತ ನಿಮ್ಮ ಇಷ್ಟಲಿಂಗ ದೈವವನ್ನು ಮಾಡಿಕೊಳ್ಳಿ ಎಂದು ನಮ್ಮ ಶರಣರು ಪ್ರತಿಪಾದಿಸಿದ್ದಾರೆ. ಹಾಗಾಗಿಯೇ ಬಸವಣ್ಣನಿಗೆ ಇಷ್ಟಲಿಂಗ ದೈವವಾಗಿ ಕೂಡಲಸಂಗಮನಿದ್ದ. ಹಾಯದಕ್ಕಿ ಲಕ್ಕಮ್ಮನಿಗೆ ಅಮಲೇಶ್ವರ ಲಿಂಗ, ಅಲ್ಲಮಪ್ರಭು ದೇವರಿಗೆ ಗುಹೇಶ್ವರನಿದ್ದ. ಅಕ್ಕಮಹಾದೇವಿಗೆ ಚನ್ನಮಲ್ಲಿಕಾಜು೯ನನಿದ್ದ, ಸೂಳೆ ಸಂಕವ್ವನಿಗೆ ನಿಲ೯ಜ್ಯಶ್ವೇರನಿದ್ದ.&lt;br /&gt;ಹಾಗಾಗಿ ದೇವರ ಭಯ ಮುಂದು ಮಾಡಿ ಸ್ಥಾಪಿತ ದೈವದ ಹೆಸರಿನಲ್ಲಿ ಯಾವುದೇ ಅಮಾನವೀಯ ಆಚರಣೆ ನಡೆಯಬಾರದು. ಆದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ರೀತಿಯ ಆಚರಣೆ ನಡೆಯುತ್ತಿದೆ.&lt;br /&gt;ಇದು ಹಿಂದಿನಿಂದಲೂ ನಡೆದು ಬಂದಿರುವ ಆಚರಣೆ. ಇದೊಂದು ಧಾಮಿ೯ಕ ನಂಬಿಕೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ನೆಪ ಹುಡುಕಬಾರದು. ಇದನ್ನು ನಿಮೂ೯ಲನೆ ಮಾಡುವುದರ ಬಗ್ಗೆ ಮಾತನಾಡಬೇಕು.  &lt;br /&gt;ವಂಚನೆಯನ್ನು ಒಳಗೊಂಡ ಧಾಮಿ೯ಕತೆ ಇರಬಾರದು ಎಂದು ನಮ್ಮ ಸಂವಿಧಾನವೇ ಹೇಳಿದೆ. ನರಬಲಿಯಾಗಲಿ, ಬೆತ್ತಲೆ ಸೇವೆಯಾಗಲಿ, ಸತಿ ಸಹಗಮನ ಪದ್ಧತಿಯ ವಿರುದ್ಧ ಸೊಲ್ಲು ಎತ್ತಿದ್ದೆ ಧಾಮಿ೯ಕ ವಂಚನೆಯ ಕಾರಣಕ್ಕಾಗಿ. ಮಡಸ್ನಾನಕ್ಕೂ ಇದು ಅನ್ವಯವಾಗುತ್ತೆ. ಸತಿ ಸಹಗಮನ ಪದ್ಧತಿ ಧಾಮಿ೯ಕ ಆಚರಣೆ ಎಂಬ ಕೆಲವರು ಮಾತು ಕೇಳಿ ಸುಮ್ಮನಿ&lt;br /&gt;ನಮ್ಮ ಅಸಹ್ಯದ ಕೆಲಸಗಳನ್ನು ಬೇರೆಯವರ ಕೈಯಲ್ಲಿ ಮಾಡಿಸಬಾರದೆಂದು ಸ್ವತಃ ಗಾಂಧೀಜಿಯೇ ಹೇಳಿದ್ದರು. ಇಷ್ಟೆಲ್ಲಾ ಇದ್ದರೂ ಎಂಜಲೆಲೆ ಮೇಲೆ ಉರುಳಾಡುವುದನ್ನು ಅದೊಂದು ಆಚರಣೆ, ದೈವದ ಕಲ್ಪನೆ ಎಂಬ ಸಬೂಬು ಹೇಳುವವರನ್ನು ಏಕೆ ಪ್ರಶ್ನಿಸಬಾರದು.&lt;br /&gt;ಬೆತ್ತಲೆ ಸೇವೆ ವಿರುದ್ಧ ಪ್ರಜ್ಞಾವಂತರು ಅಂದು ದನಿ ಎತ್ತಿದ್ದಕ್ಕೆ ಈಗ ಆ ಆಚರಣೆ ನಿಮೂ೯ಲನೆಯಾಗಿದೆ. ಮಡೆ ಮಡಸ್ನಾನದ ವಿಷಯಕ್ಕೆ ಬಂದರೆ ಇದನ್ನು ಪ್ರಾಜ್ಞರು ವಿರೋಧಿಸುವುದು ಸಹಜವೇ. ಆದರೆ ಪ್ರಶ್ನೆ ಮಾಡಲು ಬಂದವರ ಸೊಲ್ಲು ಅಡಗಿಸುವ ಪ್ರಯತ್ನ ಕೂಡ ಮತ್ತೊಂದು ಅಮಾನವೀಯ ಘಟನೆ.&lt;br /&gt;ಈ ಅಮಾನವೀಯ ಆಚರಣೆಯನ್ನು ವಿರೋಧಿಸುವುದರ ಜತೆಗೆ ಮಲೆಕುಡಿಯ ಜನಾಂಗದವರಲ್ಲಿ ವೈಚಾರಿಕ ಪ್ರಜ್ಞೆಯನ್ನೂ ಬೆಳೆಸಬೇಕಾಗಿದೆ. ಎಂಜಲೆಲೆ ಮೇಲೆ ಉರುಳಾಡಿದರೆ ಯಾವುದೇ ಲಾಭವಿಲ್ಲ ಎಂದು ತಿಳಿ ಹೇಳಬೇಕಾಗಿದೆ. ಮುಖ್ಯವಾಗಿ ಮಲೆಕುಡಿಯ ಜನಾಂಗದವರಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕಾಗಿದೆ.&lt;br /&gt;ಮಡೆಸ್ನಾದ ವಿಷಯಕ್ಕೆ ಬರುವುದಾದರೆ ಯಜಮಾನ ಸಂಸ್ಕೖತಿಯ ವಿಕೖತ ರೂಪದ ನೇತೖತ್ವವನ್ನು ಮೇಲ್ವಗ೯ದವರು ವಹಿಸಿದ್ದಾರೆ. ಅಥವಾ ಅಧಿಕಾರ ಹಿಡಿದವರು ವಹಿಸಿದ್ದಾರೆ. ಯಾವತ್ತೂ ರಾಜನನ್ನು ಎದುರಿಸಬಹುದು. ಆದರೆ ಮಂತ್ರಿಯನ್ನು ಎದುರಿಸುವುದು ಕಷ್ಟ. ಇಲ್ಲಿ ರಾಜ ಯಾರು, ಮಂತ್ರಿ ಯಾರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.&lt;br /&gt;ಮಡಸ್ನಾನವೆಂಬ ಪೊಳ್ಳು ನಂಬಿಕೆ ಮೇಲೆ ಬಂಜೆತನ ನಿವಾರಣೆಯಾಗುತ್ತೆ ಎಂದೋ ಅಥವಾ ರೋಗ ರುಜಿನಗಳು ವಾಸಿಯಾಗುತ್ತೆ ಎಂದು ನಂಬಿ ಬರುವ ಮಲೆ ಕುಡಿಯರು ಅಥವಾ ಇತರೆ ಜನರಿಗೆ ಎಂಜಲೆಲೆ ಮೇಲೆ ಉರುಳಾಡುವುದರಿಂದ ಯಾವುದೇ ಸಮಸ್ಯೆ ನಿವಾರಣೆಯಾಗುವುದಿಲ್ಲವೆಂದು ಜಾಗೖತಿ ಮೂಡಿಸಬೇಕು. ಆ ಜನರ ಸಮಸ್ಯೆಗಳಿಗೆ ಪಯಾ೯ಯ ದಾರಿಗಳನ್ನು ತೋರಿಸಿಕೊಡಬೇಕಾಗಿದೆ. ನಂಬಿಕೆಗಳಿಗೆ ಅಥ೯ವಿಲ್ಲ ಎಂದು ತಿಳಿಹೇಳಬೇಕಾಗಿದೆ.&lt;br /&gt;ಆದರೆ ಇಂತಹ ಅಮಾನವೀಯ ಆಚರಣೆಯನ್ನು ನಿಷೇಧಗೊಳಿಸದ ಸಕಾ೯ರ ಅಷ್ಟಮಂಗಳ ಪ್ರಶ್ನೆ ಕೇಳುವುದಾಗಿ ತಿಳಿಸಿರುವುದು ಮತ್ತೊಂದು ಅದ್ವಾನದ ಪ್ರಸಂಗವಾಗುತ್ತದೆ ಅಷ್ಟೆ. ಮಡಸ್ನಾನವೆಂಬ ಕ್ರೂರ ಧಾಮಿ೯ಕ ನಂಬಿಕೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಸರಿಪಡಿಸಬೇಕು. ಎಂಜಲೆಲೆ ಮೇಲೆ ಉರುಳಲು ಬರುವವರು ಸಮಸ್ಯೆ ಇಟ್ಟುಕೊಂಡು ಬಂದಿರಬಹುದು. ಅವರ ಸಮಸ್ಯೆಗಳ ಪರಿಹಾರಕ್ಕೆ ಬೇರೆ ಮಾಗ೯ಗಳು ಇದ್ದೇ ಇರುತ್ತೆ. ಬುದ್ದಿಜೀವಿಗಳು, ಸಮಾಜ ವಿಜ್ಞಾನಿಗಳು, ಇತಿಹಾಸಕಾರರು, ಶಿಕ್ಷಣ ತಜ್ಞರು ಮಲೆಕುಡಿಯರು ಸೇರಿದಂತೆ ಮುಗ್ದ ಜನರ ಸಮಸ್ಯೆಗಳಿಗೆ ಉತ್ತರ ಹುಡುಕಬೇಕಾಗಿದೆ.&lt;br /&gt;ಈ ಕ್ರೂರ ಧಾಮಿ೯ಕ ನಂಬಿಕೆಯನ್ನು ತೊಡೆದು ಹಾಕಲು ಸಮಯ ಹಿಡಿಯಬಹುದು. ಆದರೆ ತಕ್ಷಣಕ್ಕೆ ಇದೊಂದು ಅಮಾನವೀಯ ಆಚರಣೆ ಎಂದು ಉರುಳಲು ಬರುವವರಲ್ಲಿ ಜಾಗೖತಿ ಮೂಡಿಸಬೇಕು. ಇದು ಪೂಜಾ ವಿಧಾನವಲ್ಲ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ಈ ಆಚರಣೆ ನಿಲ್ಲಿಸಬೇಕು.  ಇಲ್ಲವೇ ಸಕಾ೯ರವೇ ಇದನ್ನು ನಿಷೇಧ ಮಾಡಬೇಕು. ಎಲ್ಲಕ್ಕೂ ಮಿಗಿಲಾಗಿ ಪ್ರಜ್ಞಾವಂತರು ಮಡಸ್ನಾನದ ವಿರುದ್ಧ ಸಮಾಜೋ ಶೈಕ್ಷಣಿಕ ಆಂದೋಲನ ರೂಪಿಸಬೇಕಾಗಿದೆ.&lt;br /&gt;ನಮ್ಮ ಕನ್ನಡದ ಹಿರಿಯ ಲೇಖಕರೊಬ್ಬರು `ದೇವರಿಲ್ಲದ ಆಧ್ಯಾತ್ಮದ' ಕಲ್ಪನೆ ಬಗ್ಗೆ ಹೇಳಿದ್ದರು. ಈಗ ನಡೆಯುತ್ತಿರುವ ಈ ಎಲ್ಲಾ ಕುರುಡು ಆಚರಣೆಯನ್ನು ನೋಡಿದರೆ ದೇವರಿಲ್ಲದ ಆಧ್ಯಾತ್ಮ ದ ಪ್ರಸ್ತುತೆಯ ಬಗ್ಗೆ ಅರಿವಾಗುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-1479248277301359562?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/1479248277301359562/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=1479248277301359562' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/1479248277301359562'/><link rel='self' type='application/atom+xml' href='http://www.blogger.com/feeds/9212310096739907679/posts/default/1479248277301359562'/><link rel='alternate' type='text/html' href='http://ugamasri.blogspot.com/2011/12/blog-post.html' title='ಮಡೆಸ್ನಾನ-ವಂಚನೆ ಹೆಸರಲ್ಲಿ ಧಾಮಿ೯ಕ ಆಚರಣೆ ಎಷ್ಟು ಸರಿ!'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><thr:total>0</thr:total></entry><entry><id>tag:blogger.com,1999:blog-9212310096739907679.post-4181436072377078328</id><published>2011-10-15T22:24:00.001-07:00</published><updated>2011-10-15T22:24:44.336-07:00</updated><title type='text'>ದಲಿತ ಲೋಕದಲ್ಲಿ ಯಾರೂ ಮಾತನಾಡುತ್ತಿಲ್ಲವೇಕೆ?</title><content type='html'>ಝೆನ್್ ಕಥೆಯೊಂದರಲ್ಲಿ ತುಂಬಾ ಹಸಿದಿದ್ದ ವ್ಯಕ್ತಿಯೊಬ್ಬ ಬಯಲಲ್ಲಿ ಒಣ ರೊಟ್ಟಿಯೊಂದನ್ನು ತಿನ್ನುತ್ತಿರುತ್ತಾನೆ. ಇವನ್ನಷ್ಟೆ ಹಸಿದಿದ್ದ ದಾರಿಹೋಕನ್ನೊಬ್ಬ ಆ ತುಂಡು ಒಣ ರೊಟ್ಟಿಗೆ ಕೈ ಚಾಚುತ್ತಾನೆ. ಆಗ ಆತ ಅಧ೯ ರೊಟ್ಟಿಯನ್ನು ಕೊಟ್ಟು `ಆಕಾಶದಲ್ಲಿ ಇರೋ ಚಂದ್ರ ಏನಾದರೂ ಕೈಗೆ ಸಿಕ್ಕಿದ್ದರೆ ಇಬ್ಬರು ತಿಂದು ಹಸಿವು ನೀಗಿಸಿಕೊಳ್ಳಬಹುದಿತ್ತಲ್ಲಾ' ಎಂದು ಮಾತು ಮುಗಿಸುತ್ತಾನೆ. ಈ ಮೇಲಿನ ಕಥೆಯನ್ನು `ಹಸಿವಿನ ಆಧ್ಯಾತ್ಮ' ಎಂಬ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ನಮ್ಮಲ್ಲಿ ಬಡತನ ಇದೇ ಅನ್ನೋದಕ್ಕಿಂತ ಹಸಿವು ತುಂಬಾ ಇದೆ ಎಂಬುದೇ ಧ್ವನಿಪೂಣ೯ವಾದುದು. ಹಸಿವು, ಅಪಮಾನ, ಅಸ್ಪೖಶ್ಯತೆಯಲ್ಲಿ ಮಿಂದೆದ್ದಿರುವ ದಲಿತ ಲೋಕ ಈಗಲೂ ಹಲ್ಲೆಗೆ, ಅಪಮಾನಕ್ಕೆ ತುತ್ತಾಗುತ್ತಲೇ ಇದೆ.&lt;br /&gt;ಘಟನೆ 1-&lt;br /&gt;ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಡಾಬಾ ಹೊನ್ನಮ್ಮ ಎಂಬ ದಲಿತ ಮಹಿಳೆಯನ್ನು ಬಬ೯ರವಾಗಿ ಕೊಚ್ಚಿ ಕೊಲೆ ಮಾಡಲಾಯಿತು. ಕೊಲೆಯಾಗುವ ಮುನ್ನ ಅವಳು ಊಟ ಮಾಡುತ್ತಿದ್ದಳು. ಗುಟುಕು ನೀರು ಕುಡಿಯಲು ಅನುವಾಗುತ್ತಿದ್ದಾಗ ಈ ಕೊಲೆ ನಡೆದು ಹೋಯಿತು. ಸಾಯುವ ಮುನ್ನ ಅವಳು ನೀರಿಗಾಗಿ ಬೇಡಿಕೊಂಡಳು. ನೀರು ಕೊಡದೇ ಹತ್ಯೆ ಮಾಡಲಾಯಿತು.&lt;br /&gt;ಘಟನೆ 2-&lt;br /&gt;ದಲಿತ ಕೇರಿಗೆ ಭಿಕ್ಷುಕನ್ನೊಬ್ಬ  ಭಿಕ್ಷೆಗೆ ಬಂದ. ಕೇರಿಯವರು ಅನ್ನ ಕೊಡಲು ಮುಂದಾದರು. ಆದರೆ ಆತ ಒರಟಾಗಿ ಅನ್ನವನ್ನು ತಿರಸ್ಕರಿಸಿ ಅಕ್ಕಿ ಇದ್ದರೆ ಕೊಡಿ ಅನ್ನ ಬೇಡ ಎಂದು ಬಿಟ್ಟ.&lt;br /&gt;ಈ ಮೇಲಿನ ಎರಡೂ ಘಟನೆ ಕೇವಲ ಸಾಂಕೇತಿವಾದದ್ದು. ಇಂತಹ ಎಷ್ಟೋ ಅಪಮಾನವನ್ನು ದಲಿತರು ಈಗಲೂ ಅನುಭವಿಸುತ್ತಿದ್ದಾರೆ.&lt;br /&gt;ಇಂದು ದಲಿತ ಸಂಘಷ೯ ಸಮಿತಿಯ ಹಲವು ಬಣಗಳು ಇವೆ. ದಲಿತ್್ ಫಾಲೋಯಿಂಗ್್ ಕೂಡ ಹೆಚ್ಚಾಗಿದೆ. ಇಷ್ಟಿದ್ದರೂ ದಲಿತರ ಮೇಲಿನ ಶೋಷಣೆ ಮಾತ್ರ ನಿಂತಿಲ್ಲ. ದಲಿತ ಸಂಘಷ೯ ಸಮಿತಿಗಳೆಲ್ಲಾ ಬಿಡಿ ಬಿಡಿಯಾಗಿರುವುದರಿಂದ ಅದು ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ಎಲ್ಲಕ್ಕೂ ಮುಖ್ಯವಾಗಿ ಪೊಲಿಟಿಕಲ್್ ಪವರ್್ ಇಲ್ಲದೇ ಇರುವುದು ಕೂಡ ದಲಿತ ಲೋಕ ಇನ್ನೂ ಅಪಮಾನಕ್ಕೆ ತುತ್ತಾಗುತ್ತಲೇ ಇದೆ.&lt;br /&gt;ದಲಿತರಿಗೆ ಪೊಲಿಟಿಕಲ್್ ಪವರ್್ ಸಿಗುವ ಬಗ್ಗೆ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಮಾತ್ರ ಖಚಿತವಾಗಿ ಯೋಚಿಸುತ್ತಾ ಇದೆ. ಬೇರೆ ರಾಜ್ಯಗಳಲ್ಲಿ ಇದು ಕಡಿಮೆಯೇ ಅನ್ನಬಹುದು. ಹಾಗೆ ನೋಡಿದರೆ ಉತ್ತರ ಪ್ರದೇಶದಲ್ಲಿ ಜಾತಿ ನಿಂದನೆ(ಅಟ್ರಾಸಿಟಿ) ಕೇಸು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಸಕಾ೯ರದ ರಕ್ಷಣೆ ಕಡಿಮೆಯಾದಾಗ ಸಹಜವಾಗಿ ಅಟ್ರಾಸಿಟಿ ಪ್ರಕರಣಗಳು ತಲೆ ಎತ್ತುತ್ತವೆ. ಸಕಾ೯ರಗಳಿಗೆ ತನ್ನ ಅಧಿಕಾರ ಉಳಿಸಿಕೊಳ್ಳುವ ಕಾಳಜಿಯೇ ಮುಖ್ಯವಾಗಿದೆ. ರಾಜ್ಯದಲ್ಲಿರುವ ಹಾಲಿ ಸಕಾ೯ರ ಕೂಡ ದಲಿತರು ತಮ್ಮ ಓಟ್್ಬ್ಯಾಂಕ್್ ಅಲ್ಲ ಎಂದು ಕಡೆಗಣಿಸುತ್ತಾ ಹೊರಟಿದೆ. ಅದು ಕೆಲವೇ ವಗ೯ಗಳನ್ನು ಸಂತೋಷ ಪಡಿಸಲು ಹೊರಟಿದೆ.&lt;br /&gt;ದಲಿತರ ಮೇಲೆ ಹಲ್ಲೆಗಳು, ದಲಿತರ ಹತ್ಯೆಗಳು ನಡೆದಾಗ ಸಕಾ೯ರ ದಿಗ್ಭ್ರಮೆಗೊಳ್ಥುತ್ತಿಲ್ಲ. ಎರಡು ದಶಕಗಳ ಕೆಳಗೆ ಬೇರೆ ಬೇರೆ ಜಾತಿಗಳಲ್ಲೂ ಕೂಡ ಪ್ರಗತಿಪರ ಆಲೋಚನೆ ಜಾಗೖತವಾಗುತ್ತಿತ್ತು. ಪ್ರಗತಿಪರ ಚಿಂತಕರ, ಬರಹಗಾರರ ದೊಡ್ಡ ಪ್ರಭಾವ ಇತಾ೯ ಇತ್ತು. ಆಗ ದಲಿತರು ಎಚ್ಚೆತ್ತುಕೊಳ್ಳುವುದರ ಜತೆಗೆ ಇತರೆ ಜಾತಿಯವರು ಕೂಡ ಜಾತಿಗಳ ವಿರುದ್ಧವಾಗಿ, ಅಸ್ಪೖಶ್ಯತೆ ವಿರುದ್ಧವಾಗಿ ಯೋಚಿಸಲು ಸಾಧ್ಯವಾಗುತ್ತಿತ್ತು. ಆದರೆ ಈಗ ಮತೀಯ ವಿಕಾರ ಹೆಚ್ಚುತ್ತಾ ಹೋಗುತ್ತಿದೆ. ಹೀಗಾಗಿ ಜಾತಿಯ ವಿಕಾರ ಬೆಳೆಯುತ್ತಾ ಇದೆ. ಮತೀಯ ವಿಚಾರ ಯಾವತ್ತೂ ಜಾತಿ ವಿನಾಶದ ಬಗ್ಗೆ ಮಾತನಾಡುತ್ತಾ ಇಲ್ಲ. ಇದು ಸದ್ಯದ ಪರಿಸ್ಥಿತಿ. ಈ ಹಿನ್ನೆಲೆಯಲ್ಲಿ ದಲಿತ ಲೋಕ, ಅಸ್ಪೖಶ್ಯತೆಯ ಭಿನ್ನ ಭಿನ್ನ ಅಪಮಾನಗಳನ್ನು ಎದುರಿಸುತ್ತಿರುವ ಇತರೆ ಸಣ್ಣ ಸಣ್ಣ ಜಾತಿಗಳು ಕೂಡ ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ.&lt;br /&gt;ಅಸ್ಪೖಶ್ಯತೆ ಆಚರಣೆ ಹೊಟೇಲ್್ಗಳಲ್ಲಿ ಇಲ್ಲದಿರಬಹುದು. ಆದರೆ ಮನೆ ಬಾಡಿಗೆ ನೀಡುವ ವಿಷಯದಲ್ಲಿ ಈಗಲೂ ಕೂಡ ಅಸ್ಪೖಶ್ಯತೆ ಜಾರಿಯಲ್ಲಿದೆ. ಅಟ್ರಾಸಿಟಿ ಕೇಸು ಕೂಡ ದಲಿತರಿಗೆ ಉಪಯೋಗ ಆಗ್ತಾ ಇಲ್ಲ. ಜಾತಿ ನಿಂದನೆ ಕೇಸು ಬಿದ್ದರೂ ಸವಣೀ೯ಯರು, ಪೊಲೀಸ್್ ಹಾಗೂ ಕಾನೂನಿನಿಂದ ನುಣುಚಿಕೊಳ್ಳುತ್ತಾ ಇದ್ದಾರೆ. ಅಟ್ರಾಸಿಟಿ ಕೇಸ್್ನಲ್ಲಿ ಏಕೆ ಶಿಕ್ಷೆಯಾಗುತ್ತಿಲ್ಲ. ಇದು ಯಾರ ವೈಫಲ್ಯ, ಸಕಾ೯ರದ್ದೋ ಮತ್ಯಾರದ್ದೋ ಎಂಬುದರ ಬಗ್ಗೆ ಚಿಂತಿಸುವ ಗೋಜಿಗೂ ಸಹ ಹೋಗುತ್ತಿಲ್ಲ. &lt;br /&gt;ಜಾತಿ ಐಡೆಂಟಿಟಿಗೆ ಬದ್ಧನಾಗೋದು ತಪ್ಪು ಎಂದು ಬಹಳಷ್ಟು ಮಂದಿಗೆ ಅನಿಸುತ್ತಾ ಇಲ್ಲ. ದಲಿತ ಸಮುದಾಯ ಎಚ್ಚರ ಆಗುತ್ತಿರುವ ಹೊತ್ತಲ್ಲಿ ದಲಿತರ ಹೊಸ ತಲೆಮಾರು ತನ್ನ ಹಕ್ಕುಗಳ ಬಗ್ಗೆ ಗಟ್ಟಿಯಾದ ನಿಲುವು ತೆಗೆದುಕೊಳ್ಳುತ್ತಿರುವ ಸಂದಭ೯ದಲ್ಲೇ ಸಮಸ್ಯೆಗಳು ಹೆಚ್ಚಾಗುತ್ತಿದೆ.&lt;br /&gt;ಉತ್ತರಪ್ರದೇಶದಲ್ಲಿ ಅಟ್ರಾಸಿಟಿ ಕಡಿಮೆಯಾಗುತ್ತಿರುವುದಕ್ಕೆ ಮುಖ್ಯ ಕಾರಣ ಮಾಯಾವತಿ ಸಕಾ೯ರ ಬುದ್ದಿಸಂ ತತ್ವದಡಿ ಕೆಲಸ ಮಾಡುತ್ತಿದೆ. ಅಲ್ಲದೇ ಅಂಬೇಡ್ಕರ್್ ಚಿಂತನೆಯನ್ನು ದೊಡ್ಡ ಮಟ್ಟದಲ್ಲಿ ಹಬ್ಬಿಸುತ್ತಾ ಇದೆ. ದಲಿತ ಪರವಾಗಿ ಇರುವ ಅಧಿಕಾರಿಶಾಹಿಗಳು ಬೇಕು, ಪೊಲೀಸರು ಬೇಕು. ಅಲ್ಲಿನ ಸಕಾ೯ರವೇ ಪ್ರಗತಿ ಪರ ಚಿಂತನೆ ಹೊರಡಿಸಿದಾಗ ಸಹಜವಾಗಿ ಅಲ್ಲಿ ಅಟ್ರಾಸಿಟಿ ಕೇಸುಗಳು ಗಣನೀಯವಾಗಿ ತಗ್ಗಿದೆ. ದಲಿತರ ಮೇಲಿನ ಹಲ್ಲೆಗೆ ಸಕಾ೯ರ ಬಹಳ ಕಠಿಣ ಕ್ರಮ ಕೈಗೊಳ್ಳುತ್ತೆ ಎಂಬ ಸಕಾ೯ರದ ಭಯ ಇರಬೇಕು. ಉತ್ತರ ಪ್ರದೇಶದಲ್ಲಿ ಇದು ಇದೆ. ಆದರೆ ಬೇರೆ ರಾಜ್ಯಗಳಲ್ಲಿ ಮಾತ್ರ ಕಾಟಾಚಾರಕ್ಕೆ ಇದೆ.&lt;br /&gt;ಅಲ್ಲದೇ ಅಲ್ಲಿನ ಬಹುಜನ ಸಮಾಜವಾದಿ ಪಕ್ಷ ತನ್ನ ಕಾಯ೯ಕತ೯ರ ಮಟ್ಟದಲ್ಲೂ ಕೂಡ ಜಾತಿಯತೆ ತಪ್ಪು ಅಂತಾ ಮಾತನಾಡುತ್ತಿದೆ. ಇವೆಲ್ಲಾ ಹೊಸ ಚಿಂತನೆಯನ್ನು ಹುಟ್ಟು ಹಾಕುವಲ್ಲಿ ಸಹಕಾರಿಯಾಗುತ್ತಿದೆ. ಜಾತಿ ವಿನಾಶದ ಬಗ್ಗೆ ರಾಜಕಾರಣಿಗಳು ಮಾತನಾಡುತ್ತಾ ಇಲ್ಲ. ಜಾತಿಯ ವಿಕಾರಗಳ ಬಗ್ಗೆ ಉಳಿದ ಜಾತಿಯವರು ಧ್ವನಿ ಎತ್ತುತ್ತಿಲ್ಲ. ಎಲ್ಲಕ್ಕೂ ಮಿಗಿಲಾಗಿ ದಲಿತರ ಬಗೆಗೆ, ಅವರ ಹಕ್ಕುಗಳ ಬಗ್ಗೆ ಮಾತನಾಡುವ ವಗ೯ಗಳಾದ ಶಿಕ್ಷಕರು, ವಕೀಲರು, ಮಠಾಧೀಶರು ಸುಮ್ಮನಿದ್ದಾರೆ. ಸಾಹಿತಿಗಳು, ಪ್ರಗತಿಪರರು ಮಾತ್ರ ದಲಿತರ ಬಗ್ಗೆ ಧ್ವನಿಯಾಗುತ್ತಾ ಇದ್ದಾರೆ.&lt;br /&gt;ಜನಸಂಪಕ೯ ಇರುವ, ದಿನ ನಿತ್ಯ ತನ್ನ ಅಭಿಪ್ರಾಯ ವ್ಯಕ್ತಪಡಿಸುವವರು ಇದರ ಬಗ್ಗೆ ಮಾತನಾಡಬೇಕು. ಆದರೆ ಆ ವಗ೯ ಚಕಾರವೆತ್ತುತ್ತಿಲ್ಲ.&lt;br /&gt;ಎರಡೂವರೆ ದಶಕಗಳ ಹಿಂದೆ ದಲಿತರ ಬಗ್ಗೆ ಪಿ. ಲಂಕೇಶ್್, ಸಿದ್ದಲಿಂಗಯ್ಯ, ಬಿ. ಕೖಷ್ಣಪ್ಪ, ದೇವನೂರು, ತೇಜಸ್ವಿ ಮುಂತಾದ ದೊಡ್ಡ ಬರಹಗಾರರು, ಹೋರಾಟಗಾರರು ದೊಡ್ಡ ಮಟ್ಟದಲ್ಲಿ ಧ್ವನಿ ಎತುತ್ತಿದ್ದರು. ಇವರ ಜತೆಗೆ ಲೇಖಕರ ಅನುಯಾಯಿಗಳು ಕೂಡ ಮಾತನಾಡುತ್ತಿದ್ದರು. ಈಗ ಅದು ಗಣನೀಯವಾಗಿ ಕಡಿಮೆಯಾಗಿದೆ. ದಲಿತರ ಬಗ್ಗೆ ಅವರ ರಕ್ಷಣೆ ಬಗ್ಗೆ ಗಟ್ಟಿಯಾಗಿ ಮಾತನಾಡುವ ಫೋರಂಗಳು ಕೂಡ ಮಾತು ನಿಲ್ಲಿಸಿದೆ. ಹೊಸ ಕಾಲದ ಬರಹಗಾರರು ಕೂಡ ಎಲ್ಲೆಡೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುತ್ತಿದ್ದಾರೆ.&lt;br /&gt;ಹಿಂದುಳಿದ ವಗ೯ದವರಿಗಿಂತ ಹೆಚ್ಚು ವಿದ್ಯಾವಂತ ಮತ್ತು ಎಚ್ಚರಗೊಂಡ ವಗ೯ ದಲಿತರಲ್ಲಿ ಸೖಷ್ಟಿಯಾಗಿದೆ. ಆದರೂ ಕೂಡ ಅವರ ಮೇಲಿನ ದೌಜ೯ನ್ಯ ಕಡಿಮೆಯಾಗಿಲ್ಲ. ಒಬ್ಬ ಮಾಯಾವತಿ ಬಿಟ್ಟರೆ ಆ ಸಮುದಾಯದಲ್ಲಿ ದೊಡ್ಡ ರಾಜಕೀಯ ನೇತಾರರು ಹೊರಹೊಮ್ಮಿಲ್ಲ. ದಲಿತ ಸಮುದಾಯ ಮತ್ತು ಶೋಷಿತ ವಗ೯ದವರು ಒಗ್ಗೂಡದಂತೆ ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಾ ಇದೆ. ದಲಿತರು ರಾಜಕೀಯ ಅಧಿಕಾರ ಪಡೆಯುವುದನ್ನು ಎಲ್ಲಾ ರಾಜಕೀಯ ಪಕ್ಷಗಳು ತಪ್ಪಿಸುತ್ತಾ ಇದೆ. ಯಾವೊಂದು ಪಕ್ಷವು ದಲಿತರನ್ನು ಮುಖ್ಯಮಂತ್ರಿ ಮಾಡ್ತೀವಿ ಅಂತಾ ಹೇಳ್ತಾ ಇಲ್ಲ. ದಲಿತರ ದೌಜ೯ನ್ಯ ನಿಲ್ಲಬೇಕಾದರೆ ಅಧಿಕಾರ ಬೇಕು. ಸಕಾ೯ರದ ರಕ್ಷಣೆ ಇಲ್ಲದೇ ಹೋದರೆ ದಲಿತ ಸಮುದಾಯ ಅನಾಹುತಗಳನ್ನು ಎದುರಿಸಬೇಕಾದಂತ ಸ್ಥಿತಿ ನಿಮಾ೯ಣವಾಗುತ್ತಲೇ ಹೋಗುತ್ತದೆ.&lt;br /&gt;ಹಿಂದೆಲ್ಲಾ ದಲಿತ ಸಂಘಷ೯ ಸಮಿತಿಗಳ ಸಭೆಗೆ ಆ ವಗ೯ಗಳ ಬಗ್ಗೆ ಕಾಳಜಿ ಇರುವ ಇತರೆ ಜಾತಿಯವರು ಕೂಡ ಹೋಗುತ್ತಿದ್ದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ಅವರ ಹೋರಾಟಕ್ಕೂ ದನಿಯಾಗುತ್ತಿದ್ದರು. ಆಗ ದಲಿತ ಸಂಘಷ೯ ಸಮಿತಿ ಸಭೆಗೆ ಬಡವರು ಹೋಗುತ್ತಿದ್ದರು. ಶ್ರಮಿಕರು ಹೋಗುತ್ತಿದ್ದರು. ಕೂಲಿ ಕಾಮಿ೯ಕರು ಕೂಡ ಹೋಗುತ್ತಿದ್ದರು. ಆದರೆ ಈಗ ದಲಿತ ಸಂಘಷ೯ ಸಮಿತಿ ಸಭೆಗೆ ಬೇರೆ ಜಾತಿಯವರು ಹೋಗುತ್ತಿಲ್ಲ. ಪ್ರಜ್ಞೆಯಲ್ಲಿ ಪಲ್ಲಟ ಉಂಟಾಗುತ್ತಿಲ್ಲ. ಜಾತಿಯತೆ ನಮ್ಮ ಪ್ರಜ್ಞೆಯ ವಿಕಾಸಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಯಾರೂ ವಿವೇಕ ಮೂಡಿಸುತ್ತಿಲ್ಲ.&lt;br /&gt;ಅಸ್ಪೖಶ್ಯತೆ ಅನುಭವ ಇರುವ ದಲಿತರು ಮತ್ತು ಅಸ್ಪೖಶ್ಯತೆಯ ವಿಭಿನ್ನ ಅನುಭವ ಇರುವ ಕ್ಷೌರಿಕ ಸಮುದಾಯ ಒಂದಾಗಬೇಕಾದ ಸಂದಭ೯ದಲ್ಲಿ ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ದಲಿತನ ಮೇಲೆ ಹಲ್ಲೆ ನಡೆದಿದೆ. ಇದು ನಿಜಕ್ಕೂ ಅತ್ಯಂತ ಅಮಾನವೀಯ ಘಟನೆ. ಆದರೆ ಈ ಘಟನೆಯನ್ನು ಯಾರೂ ಕ್ಷೌರಿಕ ಸಮುದಾಯದ ವಿರುದ್ಧ ಮಾತನಾಡಬಾರದು. ಈ ಪ್ರಕರಣವನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಚಚಿ೯ಸಬೇಕು. ಕ್ಷೌರಿಕ ಸಮುದಾಯ ಸೇರಿದಂತೆ ಎಲ್ಲಾ ಅವಮಾನಿತ ಜಾತಿಗಳಲ್ಲಿ ಆತ್ಮಗೌರವ ತುಂಬುವ ಕೆಲಸವನ್ನು ದಲಿತ ಸಂಘಷ೯ ಸಮಿತಿ ಮಾಡುತ್ತಾ ಬಂದಿದೆ.  ಕ್ಷೌರಿಕರು ಕೂಡ ಜಾತಿ ಪದ್ಧತಿಯಿಂದ ಅಸ್ಪೖಶ್ಯತೆಯ ಬೇರೆ ಬೇರೆ ರೀತಿಯಿಂದ ನೊಂದಿದ್ದಾರೆ. ನೆಲ್ಸನ್್ ಮಂಡೇಲಾ ಜನ್ಮದಿನೋತ್ಸವದಂದು ಹಾಸ್ಯ ನಟ ಮುತ್ತುರಾಜ್್ ಅವರು ದಲಿತ ಕೇರಿಗಳಿಗೆ ಹೋಗಿ ಕಟಿಂಗ್್ ಮಾಡುವ ಮೂಲಕ ಜಾಗೖತಿ ಮೂಡಿಸಿದ್ದರು. ಅವೆಲ್ಲವೂ ಚರಿತ್ರೆಯಲ್ಲಿ ದಾಖಲಾಗಬೇಕು. ಎಷ್ಟೋ ಕಡೆ ದಲಿತರನ್ನು ಈಗಲೂ ಜೀತದಾಳಾಗಿ ಇಟ್ಟುಕೊಂಡಿದ್ದಾರೆ. ಆದರೆ ಆ ಪ್ರಕರಣಗಳು ಮಾತ್ರ ಇನ್ನೂ ಹೊರ ಬಂದಿಲ್ಲ. ಕಿರುಗಾವಲು ಗ್ರಾಮದ ದಲಿತ ಚಿಕ್ಕಮಂಚಯ್ಯನ ಮೇಲೆ ದೌಜ೯ನ್ಯವಾದಾಗ ಬೇರೆ ಜಾತಿಯವರು ಹಡಪದ ಹಪ್ಪಣ ನ ಬಗ್ಗೆ ಹರಳಯ್ಯನ ಬಗ್ಗೆ ಹೇಳಬೇಕಾಗಿತ್ತು.&lt;br /&gt;ಹಿಂದೆ ದಲಿತರ ಮೇಲೆ ಹಲ್ಲೆ, ದೌಜ೯ನ್ಯ ನಡೆದಾಗ ಬೇರೆ ಜಾತಿಯವರು ಕೂಡ ಖಂಡಿಸುತ್ತಿದ್ದರು.  ಬೇರೆ ಬೇರೆ ಜಾತಿಯಲ್ಲಿನ ಜಾತಿಯತೆ ಬಗ್ಗೆ ಆಯಾ ಜಾತಿಯವರು ಸಂಕೋಚ ಆಗದಂತೆ ವತಿ೯ಸುತ್ತಿದ್ದಾರೆ. ಹೀಗಾಗಿ ದಲಿತರ ಮೇಲಿನ ದೌಜ೯ನ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ. &lt;br /&gt;ಗ್ರಾಮೀಣ ಭಾಗದಲ್ಲೂ ಸಹ ರಾಜಕೀಯ ನೇತಾರರು ಜಾತಿಯತೆಯನ್ನು ದೊಡ್ಡ ಮಟ್ಟದಲ್ಲಿ ಸೖಷ್ಟಿಸುತ್ತಾ ಹೋಗಿದ್ದಾರೆ. ದಲಿತರಲ್ಲೇ ಎಡಗೈ, ಬಲಗೈ ಎಂದು ರಾಜಕೀಯ ನೇತಾರರು ವಗೀ೯ಕರಿಸಿದ್ದಾರೆ. &lt;br /&gt;ಒಟ್ಟಾರೆಯಾಗಿ ದಲಿತರ ಬಗ್ಗೆ ಎಲ್ಲ ಜಾತಿಯವರು ಮಾತನಾಡಬೇಕಿದೆ. ಸಕಾ೯ರದ ರಕ್ಷಣೆ ಇಲ್ಲದಿದ್ದಾಗ ದೌಜ೯ನ್ಯಗಳು, ಜಾತಿ ನಿಂದನೆ ನಡೆಯುತ್ತಾ ಹೋಗುತ್ತೆ. ಹೀಗಾಗಿ ದಲಿತರಿಗೆ ರಾಜಕೀಯ ಅಧಿಕಾರ ಕೂಡ ಮುಖ್ಯ. ದಲಿತರು, ಹಿಂದುಳಿದವರು, ಶೋಷಿತರು ಒಟ್ಟಾಗಿ ರಾಜಕೀಯ ಶಕ್ತಿ ಕಂಡುಕೊಳ್ಳಬೇಕಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-4181436072377078328?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/4181436072377078328/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=4181436072377078328' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/4181436072377078328'/><link rel='self' type='application/atom+xml' href='http://www.blogger.com/feeds/9212310096739907679/posts/default/4181436072377078328'/><link rel='alternate' type='text/html' href='http://ugamasri.blogspot.com/2011/10/blog-post.html' title='ದಲಿತ ಲೋಕದಲ್ಲಿ ಯಾರೂ ಮಾತನಾಡುತ್ತಿಲ್ಲವೇಕೆ?'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><thr:total>0</thr:total></entry><entry><id>tag:blogger.com,1999:blog-9212310096739907679.post-3730073107717995567</id><published>2011-09-26T04:48:00.000-07:00</published><updated>2011-09-26T04:53:14.848-07:00</updated><title type='text'>ಒಂಟೆಗಳೊಂದಿಗೆ ಹತಾಷ ನಡಿಗೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-I9sxKybcj1Y/ToBnnSXvqSI/AAAAAAAAAEo/2DWIiAA-3Ns/s1600/DSC_0659.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 212px;" src="http://3.bp.blogspot.com/-I9sxKybcj1Y/ToBnnSXvqSI/AAAAAAAAAEo/2DWIiAA-3Ns/s320/DSC_0659.jpg" border="0" alt=""id="BLOGGER_PHOTO_ID_5656635056621332770" /&gt;&lt;/a&gt;&lt;br /&gt;ಕೈಯಲ್ಲಿ ಬಿಡಿಗಾಸಿಲ್ಲ, ಬಗಲಲ್ಲಿ ಹಿಡಿಯಷ್ಟು ಆಹಾರವೂ ಇಲ್ಲ. ಹೈಕೋಟ್್೯ ಆದೇಶ ಪಾಲಿಸದೆ ವಿಧಿಯಿಲ್ಲ. ಜತೆಗೆ ಒಂದಿಷ್ಟು ಕನಿಕರವಿಲ್ಲದ ಬೆಂಗಳೂರು ಆಡಳಿತ ವಗ೯ದವರ ಧೋರಣೆಯಿಂದಾಗಿ 4 ಗಭಿ೯ಣಿ ಒಂಟೆಗಳು, 3 ಮರಿ ಒಂಟೆ ಸೇರಿ 39 ಒಂಟೆಗಳೊಂದಿಗೆ 30 ಮಂದಿ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ಪಾದಯಾತ್ರೆ ಹೊರಟಿರುವ ದಾರುಣ ಕಥೆ ಇದು.&lt;br /&gt;ಬೆಂಗಳೂರಿನ ಆವಲಹಳ್ಳಿಯಲ್ಲಿ ಒಂಟೆಗಳನ್ನು ಕಟ್ಟಿಕೊಂಡು ಕಳೆದ 9 ವಷ೯ಗಳಿಂದ ಮಧ್ಯಪ್ರದೇಶ ಮೂಲದ ಈ ಸಮುದಾಯ ಜೀವನ ನಡೆಸುತ್ತಿತ್ತು. ಆದರೆ ಪ್ರಾಣಿದಯಾ ಸಂಘದವರು ಪ್ರಾಣಿ ಹಿಂಸೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಈ ರಾಜಸ್ಥಾನ ಮೂಲದವರ ವಿರುದ್ಧ ಕೋಟ್್೯ ಮೆಟ್ಟಿಲೇರಿದ್ದರು. &lt;br /&gt;ಪ್ರಾಣಿ ದಯಾ ಸಂಘದ ವಾದವನ್ನು ಪುರಸ್ಕರಿಸಿದ ಕೋಟ್್೯ ಮಧ್ಯಪ್ರದೇಶಕ್ಕೆ ತೆರಳುವಂತೆ ಇವರಿಗೆ ಸೂಚಿಸಿತ್ತು. ಕೋಟ್್೯ ಆದೇಶ ಬಂದ ಕೂಡಲೇ ಬೆಂಗಳೂರಿನ ಅಧಿಕಾರಿ ವಗ೯ ಏಕಾಏಕಿ ಹೊರಡುವಂತೆ ಕಟ್ಟಪ್ಪಣೆ ಮಾಡಿತು.&lt;br /&gt;ಹೀಗಾಗಿ ಅಧಿಕಾರಿಗಳ ಧೋರಣೆಗೆ ಬೆಚ್ಚಿದ ಇವರು ಕೈಯಲ್ಲಿ ಬಿಡಿಗಾಸಿಲ್ಲದೆ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಒಂಟೆಗಳೊಂದಿಗೆ ನಡೆದು ನಡೆದು ಬಸವಳಿದು ಹೋಗಿದ್ದ ಇವರು ತುಮಕೂರಿಗೆ ಬಂದಾಗ `ಕನ್ನಡಪ್ರಭ' ದೊಂದಿಗೆ ತಮ್ಮ ನೋವಿನ ಕಥೆಗಳನ್ನು ಬಿಚ್ಚಿಟ್ಟರು.&lt;br /&gt;ಕಳೆದ ಹಲವಾರು ವಷ೯ಗಳಿಂದ ಇವರು ಬೆಂಗಳೂರಿನ ಹೊರವಲಯಗಳಲ್ಲಿ ಬೀಡು ಬಿಟ್ಟಿದ್ದರು. ಶ್ರೀಮಂತರ ಮದುವೆ ಮತ್ತಿತರ ಕಾಯ೯ಕ್ರಮಗಳಿಗೆ ಒಂಟೆಗಳನ್ನು ಕೊಂಡೊಯ್ಯುದ್ದು ಅವರು ನೀಡುವ 300 ರು ನಿಂದ 500 ರು. ಇವರಿಗೆ ಜೀವನಾಧಾರ. ಅವತ್ತಿನ ದುಡಿಮೆ ಅವತ್ತಿಗೆ ಸರಿಹೋಗುತ್ತಿತ್ತು. ಈಗ ಏಕಾಏಕಿ ಮಧ್ಯಪ್ರದೇಶಕ್ಕೆ ತೆರಳಬೇಕಾಗಿದ್ದರಿಂದ ಕೈಯಲ್ಲಿ ಬಿಡಿಗಾಸೂ ಇರಲಿಲ್ಲ. ಹೀಗಾಗಿ ನಡೆದೇ ಹೋಗುವ ಸ್ಥಿತಿ ಎದುರಾಗಿದೆ.&lt;br /&gt;ಪ್ರತಿ ದಿನ 15 ಕಿ.ಮೀ. ಮಾತ್ರ  ಒಂಟೆಯೊಂದಿಗೆ ನಡೆಯಲು ಇವರು ಶಕ್ತರಾಗಿದ್ದಾರೆ. ಆದರೆ ಬೆಂಗಳೂರಿನಿಂದ ತುಮಕೂರಿಗೆ ಬರುವಷ್ಟರಲ್ಲಿ ಬಸವಳಿದಿದ್ದಾರೆ. ತಿನ್ನಲೂ ಇವರಿಗೆ ಆಹಾರವಿಲ್ಲ. ಒಂಟೆಗಳಿಗೂ ಇಲ್ಲ. ಹಾಗಾಗಿ ಆಹಾರಕ್ಕಾಗಿ ಪರಿತಪಿಸುತ್ತಿದ್ದಾರೆ.&lt;br /&gt;ಆಡಳಿತ ವಗ೯ದವರು ನಮಗೆ ಸ್ವಲ್ಪ ಸಮಯ ಕೊಟ್ಟಿದ್ದರೆ ಹೇಗೋ ಗಾಡಿ ವ್ಯವಸ್ಥೆ ಮಾಡಿಕೊಂಡು ಮಧ್ಯಪ್ರದೇಶಕ್ಕೆ ತೆರಳುತ್ತಿದ್ದೆವು. ಆದರೆ ಈಗ ನಮಗೆ ತೊಂದರೆಯಾಗಿದೆ ಎಂಬ ಅಳಲನ್ನು ತೋಡಿಕೊಳ್ಳುತ್ತಾರೆ.&lt;br /&gt;ನಾವು ಒಂಟೆಯಿಂದಲೇ ಜೀವನ ನಡೆಸುತ್ತಿದ್ದೇವೆ. ಈ ಹಣದಲ್ಲೇ ನಮ್ಮ ಮಕ್ಕಳ ವಿದ್ಯಾಭ್ಯಾಸ ಕೂಡ ನಡೆಯುತ್ತಿದೆ. ನಮ್ಮೊಂದಿಗೆ ವೖದ್ಧರೂ ಇದ್ದರು. ಇವರೆಲ್ಲರಿಗೂ ಈಗ ಪಾದಯಾತ್ರೆಯ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಕಣ್ಣೀರಿಟ್ಟರು.&lt;br /&gt;ಒಟ್ಟಾರೆಯಾಗಿ ಗಭೀ೯ಣಿ ಒಂಟೆಗಳು, ಮರಿ ಒಂಟೆಗಳು, ಮಕ್ಕಳು, ವೖದ್ಧರೊಂದಿಗೆ ಇವರು ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ಈ ಮಳೆಗಾಲದಲ್ಲೇ ಪಾದಯಾತ್ರೆ ಹೊರಟಿದ್ದಾರೆ. ಊರ ಹೊರವಲಯದಲ್ಲಿ ತಂಗುತ್ತಾರೆ. ಯಾರಾದರೂ ಸಹಾಯ ಮಾಡಿದರೆ ತಿನ್ನುತ್ತಾರೆ. ಇಲ್ಲದಿದ್ದರೆ ಹಸಿದೇ ಮಲಗುವಂತಹ ಪರಿಸ್ಥಿತಿ ಇದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-3730073107717995567?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/3730073107717995567/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=3730073107717995567' title='1 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/3730073107717995567'/><link rel='self' type='application/atom+xml' href='http://www.blogger.com/feeds/9212310096739907679/posts/default/3730073107717995567'/><link rel='alternate' type='text/html' href='http://ugamasri.blogspot.com/2011/09/blog-post_26.html' title='ಒಂಟೆಗಳೊಂದಿಗೆ ಹತಾಷ ನಡಿಗೆ'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-I9sxKybcj1Y/ToBnnSXvqSI/AAAAAAAAAEo/2DWIiAA-3Ns/s72-c/DSC_0659.jpg' height='72' width='72'/><thr:total>1</thr:total></entry><entry><id>tag:blogger.com,1999:blog-9212310096739907679.post-3231586132688347431</id><published>2011-09-18T23:35:00.000-07:00</published><updated>2011-09-18T23:38:14.094-07:00</updated><title type='text'>ಇನ್ನೂ ನೆನಪಿನಿಂದ ಮಾಸಿಲ್ಲ ಪೊಫೆಸರ್್ ಚಾಟಿ!</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-GVtqRyNIKBU/TnbjPAFuTmI/AAAAAAAAAEg/4C9Bjbo2IuQ/s1600/22222.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 299px;" src="http://3.bp.blogspot.com/-GVtqRyNIKBU/TnbjPAFuTmI/AAAAAAAAAEg/4C9Bjbo2IuQ/s320/22222.JPG" border="0" alt=""id="BLOGGER_PHOTO_ID_5653956229071785570" /&gt;&lt;/a&gt;&lt;br /&gt;ಅಂದು ರೈತರ ಹೆಸರಿನಲ್ಲಿ ಪ್ರಮಾಣ ಮಾಡಿದ ಯಡಿಯೂರಪ್ಪ ಸಕಾ೯ರ ಹರಿಹರದಲ್ಲಿ ಅನ್ನದಾತನ ಎದೆಗೆ ಗುಂಡಿಕ್ಕಿದ್ದೂ ಆಯ್ತು. ನಂತರ ರೈತ ಬಜೆಟ್್ ಮಂಡಿಸಿ ಸುಳ್ಳೆ ಬೀಗಿದ್ದೂ ಆಯ್ತು. ರೈತರ ಬಗ್ಗೆ ಮರಗುವವರು, ಸುಳ್ಳು ಸುಳ್ಳೆ ಓಲೈಸುವರು, ಮೊಸಳೆ ಕಣ್ಣೀರು ಸುರಿಸುವವರ ಮಧ್ಯೆ ರೈತರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ, ಸ್ವಾಭಿಮಾನದ ಪಾಠ ಬೋಧಿಸಿದ ಪ್ರೊಫೆಸರ್್ ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಮರಣೋತ್ತರ ಬಸವ ಶ್ರೀ ಪ್ರಶಸ್ತಿ ಬಂದಿದೆ.&lt;br /&gt;ಪ್ರೊಫೆಸರ್್ ಎಂ.ಡಿ. ನಂಜುಂಡಸ್ವಾಮಿಯವರ ಹೋರಾಟದ ದಿವಸಗಳಲ್ಲೂ ರೈತರ ಸಮಸ್ಯೆ ಇತ್ತು. ಈಗಲೂ ಸಮಸ್ಯೆ ಇದೆ. ಸುಮಾರು ಎರಡು ದಶಕಗಳಿಗೂ ಮೀರಿದ ಹೋರಾಟದಲ್ಲಿ ಪ್ರೊಫೆಸರ್್ ಎಂ.ಡಿ.ಎನ್್ ಅವರು ರೈತರಿಗೆ ಹೊಸ ಭಾಷೆ ಹೇಳಿಕೊಟ್ಟರು. ಸತ್ಯ ಇರುವ ಕಡೆ ಧೈಯ೯ ಪ್ರಕಟಿಸುವ ಪಟ್ಟನ್ನು ಕಲಿಸಿದರು. ಎಲ್ಲಕ್ಕೂ ಮಿಗಿಲಾಗಿ ನೇಗಿಲಯೋಗಿಗೆ ಸ್ವಾಭಿಮಾನದ ಹೊಸ ಮಂತ್ರ ಕಲಿಸಿಕೊಟ್ಟರು.&lt;br /&gt;ಸ್ವಾತಂತ್ರ್ಯೋತ್ತರದಿಂದ ಈಗಲೂ ಕೖಷಿ ಅತ್ಯಂತ ನಿಲ೯ಕ್ಷ್ಯಕ್ಕೆ ಒಳಗಾದ ಕ್ಷೇತ್ರ. ರೈತರನ್ನು ಒಲಿಸಿಕೊಳ್ಳಲು ಸಕಾ೯ರಗಳು ಏನೆಲ್ಲಾ ಕಸರತ್ತು ಮಾಡಿ ಯೋಜನೆಗಳನ್ನು ರೂಪಿಸಿದರೂ ಅದು ರೈತ ಸಮುದಾಯವನ್ನು ತಲುಪಲು ಸಾಧ್ಯವಾಗಲೇ ಇಲ್ಲ. ಈ ಕಾರಣವೂ ಸೇರಿದಂತೆ ಹಲವಾರು ಸಮಸ್ಯೆಯನ್ನು ಮೆಟ್ಟಿ ನಿಲ್ಲುವ ಸಲುವಾಗಿ ರೈತ ಹೋರಾಟ ರೂಪುಗೊಂಡಿತು. ಗಾಂಧಿವಾದಿ ರುದ್ರಪ್ಪನವರು, ಎನ್.ಡಿ. ಸುಂದರೇಶ್್, ಕಡಿದಾಳು ಶಾಮಣ್ಣ, ಪ್ರೊಫೆಸರ್್ ಎಂ.ಡಿ. ನಂಜುಂಡಸ್ವಾಮಿ ಸೇರಿದಂತೆ ಹತ್ತು ಹಲವಾರು ಮಂದಿ ಹೋರಾಟಕ್ಕೊಂದು ಸಾಂಘಿಕ ಶಕ್ತಿ ತುಂಬಿದರು. ಆದರೆ ಹೋರಾಟಕ್ಕೆ ಚಾಲನಾ ಶಕ್ತಿಯಾಗಿದ್ದವರು ಪ್ರೊಫೆಸರ್್. ಕನಾ೯ಟಕದಲ್ಲಿ ನಂಜುಂಡಸ್ವಾಮಿ ಅವರನ್ನು ಹೊರೆತುಪಡಿಸಿ ಸಂಘಟನೆ ಯೋಚಿಸಲು ಸಾಧ್ಯವಿಲ್ಲ. &lt;br /&gt;ನಂಜುಂಡಸ್ವಾಮಿ ಕೇವಲ ಬತ್ತದ ಬೆಲೆಯ ಬಗ್ಗೆ, ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸುವ ಬಗ್ಗೆ, ಪಹಣಿಗಳ ಬಗ್ಗೆಯಷ್ಟೆ ಧ್ವನಿ ಎತ್ತಲಿಲ್ಲ.  ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದರು. ಕೋಮು ಸೌಹಾದ೯ತೆಯ ಬಗ್ಗೆಯೂ ಮಾತನಾಡಿದರು. ಪರಿಸರ ಸಂಬಂಧಿ ವಿಷಯಗಳ ಬಗ್ಗೆಯೂ ಚಚಿ೯ಸಿದರು.&lt;br /&gt;ಎಷ್ಟೋ ಮೇಷ್ಟ್ರಗಳಿಗೆ ಅಥ೯ವಾಗದ ವಿಷಯಗಳನ್ನು ಸರಳವಾಗಿ ರೈತರಿಗೆ ಮುಟ್ಟಿಸಿದರು. ವಿಶ್ವ ವಾಣಿಜ್ಯ ಸಂಸ್ಥೆ ಇರಲಿ, ಮುಕ್ತ ವಾಣಿಜ್ಯ ಒಪ್ಪಂದಗಳಿರಲಿ, ಪೇಟೆಂಟ್್ ವಿಷಯಗಳೇ ಇರಲಿ ಅನ್ನದಾತನ ಸಮೂಹಕ್ಕೆ ಮನದಟ್ಟಾಗುವಂತೆ ಪಾಠ ಮಾಡಿದರು. ಸದ್ದಿಲ್ಲದೆ ರೈತನಲ್ಲಿ ಹೋರಾಟದ ಕಾವು ಏರಿಸಿದರು.&lt;br /&gt;ರೈತರಲ್ಲಿ ಸ್ವಾಭಿಮಾನ ಮೂಡಿಸಿದ  ಹೋರಾಟದ ಕಿಚ್ಚು ಹೊತ್ತಿಸಿದ ನಂಜುಂಡಸ್ವಾಮಿ ಅವರಿಗೆ ಕಾಂಗ್ರೆಸ್್ ಸಕಾ೯ರ ಎಂಎಲ್್ಸಿ ಮಾಡಿ ಮಂತ್ರಿ ಪದವಿ ನೀಡುವ ಆಹ್ವಾನ ನೀಡಿತು. ಆದರೆ ಪಕ್ಷದೊಳಗೆ ಹೋಗಿ ತಗಲಾಕಿಕೊಂಡರೆ ಏನೂ ಮಾಡಲು ಆಗುವಿದಿಲ್ಲ ಎಂದು ಅರಿತಿದ್ದ ನಂಜುಂಡಸ್ವಾಮಿ ಎಲ್ಲವನ್ನು ಬದಿಗೊತ್ತಿ ರೈತರ ಬೆನ್ನಿಗೆ ನಿಂತರು. ರಾಜ್ಯದ ಮೂಲೆ ಮೂಲೆಗಳಿಗೂ ರೈತ ಹೋರಾಟವನ್ನು ಕಟ್ಟಿ ಬೆಳೆಸಿದರು.&lt;br /&gt;ರೈತ ಹೋರಾಟಕ್ಕೊಂದು ಸಾಂಘಿಕ ರೂಪ ಕೊಡುವ ಸಲುವಾಗಿ ಯುವ ಜನಸಭಾದಲ್ಲಿ ಸಕ್ರಿಯರಾದರು. ಪ್ರೊಫೆಸರ್್, ತೇಜಸ್ವಿ, ಕಡಿದಾಳು ಶಾಮಣ್ಣ, ರಾಮದಾಸ್್, ದೇವನೂರು ಮಹಾದೇವ ಮುಂತಾದವರು ಇದರಲ್ಲಿದ್ದರು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋದರು. ಕೖಷಿ ಮಾಡಿಕೊಂಡೇ ಹೋರಾಟ ರೂಪಿಸಿದರು.&lt;br /&gt;ಪಮಿ೯ಷನ್್ ಇಲ್ಲದೆ ಅಧಿಕಾರಿಗಳು ಹಳ್ಳಿಗಳಿಗೆ ಬರಕೂಡದೆಂದು ಫಮಾ೯ನ್್ ಹೊರಡಿಸಿದವರು ಪ್ರೊಫೆಸರ್್. ಈಗಲೂ ಎಷ್ಟೋ ಹಳ್ಳಿಗಳಲ್ಲಿ ಈ ಬೋಡ್್೯ ಇದೆ. ಸರಿಯಾಗಿ ಕರೆಂಟ್್ ಕೊಡದಿದ್ದರೆ ಬಿಲ್್ ಕಟ್ಟದವರು ಇದ್ದಾರೆ.&lt;br /&gt;ಒಮ್ಮೆ ಹೀಗಾಯ್ತು. ಚಾಮರಾಜನಗರದಿಂದ ರೈತನ್ನೊಬ್ಬ ತನ್ನ ಸಮಸ್ಯೆಯನ್ನು ಎಂ.ಡಿ. ನಂಜುಂಡಸ್ವಾಮಿ ಅವರಲ್ಲಿ ಹೇಳಿಕೊಂಡ. ಆತನ ಅಳಲು ಕೇಳಿಸಿಕೊಂಡ ನಂಜುಂಡಸ್ವಾಮಿ ಅವರು ಹೋಗಿ ಆ ಅಧಿಕಾರಿಯ ಕಪಾಳಕ್ಕೆ ಹೊಡಿ ಎಂದರು. ದೂಸ್ರಾ ಮಾತೇ ಇಲ್ಲ. ಆ ರೈತ ನೇರ ತನ್ನ ಊರಿಗೆ ಹೋಗಿ ಅಧಿಕಾರಿಯ ಕಪಾಳಕ್ಕೆ ಹೊಡೆದಿದ್ದ.&lt;br /&gt;ನಾನ್್ ವಾಯಲೆನ್ಸ್್ ಡೈರೆಕ್ಟ್್ ಆಕ್ಷನ್್ ಎಂಬುದು ಪ್ರೊಫೆಸರ್್ ಅವರ ಸೂತ್ರ. ಇದಕ್ಕೊಂದು ಉದಾಹರಣೆ ಇಲ್ಲಿದೆ. ಶಿವಮೊಗ್ಗದ ಒಂದು ಹಳ್ಳಿಯಲ್ಲಿ ಕರೆಂಟ್್ ಅನ್ನು ಸರಿಯಾಗಿ ಕೊಡ್ತಾನೇ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೈತರು ಬಿಲ್್ ಕಟ್ಟುವ ಗೋಜಿಗೆ ಹೋಗಲಿಲ್ಲ. ಈ ಹಳ್ಳಿಗೆ ದೌಡೋಡಿದ ಅದಿಕಾರಿಗಳು ಹಣ ಕಟ್ಟದಿದ್ದರೆ ಪವರ್್ ಕಟ್್ ಮಾಡುವ ಬೆದರಿಕೆ ಹಾಕಿದರು. ತಕ್ಷಣ ಆ ಹಳ್ಳಿಯ ರೈತ ಸಮುದಾಯ ಮನೆಗೆ ಹೋಗಿ ತಾವು ಬೆಳೆದಿದ್ದ ಧವಸ, ಧಾನ್ಯಗಳನ್ನು ತಂದು ಹೊರಗೆ ಹಾಕಿ `ಇದನ್ನು ಬೇಕಾದರೆ ತೆಗೆದುಕೊಂಡು ಹೋಗಿ' ಎಂದು ಬಿಟ್ಟಿತು. ತಬ್ಬಿಬ್ಬಾದ ಅಧಿಕಾರಿಗಳು ಬಂದ ದಾರಿಗೆ ಸುಂಕುವಿಲ್ಲವೆಂಬತೆ ಊರ ಹಾದಿ ಹಿಡಿದರು.&lt;br /&gt;ಅವರು ಹೋರಾಟದ ಸ್ವರೂಪಗಳನ್ನೇ ಬದಲಾಯಿಸಿದರು. ಹೋರಾಟಕ್ಕೆ ಹೊಸ ಹೊಸ ಮಾಗ೯ಗಳನ್ನು ಹುಡುಕಿದರು. ರಾಜ್ಯದ ರಾಜಕೀಯ ಶಕ್ತಿ ಕೇಂದ್ರವಾದ ವಿಧಾನಸೌಧದ ಮುಂದೆ `ನಗುವ ಚಳವಳಿ' ಮಾಡಿದರು. `ಉಗಿಯುವ ಚಳವಳಿ' ರೂಪಿಸಿದರು. `ಬಾರುಕೋಲು' ಚಳವಳಿ ಹುಟ್ಟು ಹಾಕಿದರು.&lt;br /&gt;ಬೆದರಿಕೆಯಿಂದಲೋ ಮತ್ತ್ಯಾವ ಮಾಗ೯ದಿಂದಲೋ ಹಳ್ಳಿಗಳಿಗೆ ಹೋಗಿ ಸಾಲ ಮರುಪಾವತಿ ಮಾಡದೆ ರೈತರ ಮನೆಯ ಜಪ್ತಿ ಮಾಡಿ ಹೋಗುತ್ತಿದ್ದ ಅಧಿಕಾರಿಗಳು ಬೆಚ್ಚುವಂತೆ ಮರುಜಪ್ತಿ ಚಳವಳಿ ರೂಪಿಸಿದರು. ರೈತರಿಂದ ಜಪ್ತಿ ಮಾಡಿಕೊಂಡು ತಮ್ಮ ಕಚೇರಿಯಲ್ಲಿ ಸಾಮಾಗ್ರಿಗಳನ್ನು ಹೊಟ್ಟುತ್ತಿದ್ದನ್ನು ಮರು ಜಪ್ತಿ ಮೂಲಕ ವಾಪಾಸ್್ ತರುತ್ತಿದ್ದರು. ಪ್ರೊಫೆಸರ್್ ಪ್ರಕಾರ ಅನ್ನದಾತ ಎಂದೋ ಸಾಲಗಾರನ್ನಲ್ಲ. ಸಕಾ೯ರವೇ ಸಾಲಗಾರ.&lt;br /&gt;ಪ್ರೊಫೆಸರ್್ ಅವರು ಯಾವತ್ತೂ ಕಕ್ಷೆಗೆ ನಿಲುಕುತ್ತಿರಲಿಲ್ಲ. ಅವರು ನಡೆದಂತೆ ನುಡಿದರು, ನುಡಿದಂತೆ ನಡೆದರು. ಅವರ ಮಾತಲ್ಲಿ ಸ್ಪಷ್ಟತೆ ಇತ್ತು. ಯೋಚನಾ ಕ್ರಮದಲ್ಲಿ ಕ್ಲಾರಿಟಿ ಇತ್ತು. ಯಾವುದಕ್ಕೂ ರಾಜಿಯಾಗದ ಪ್ರೊಫೆಸರ್್  ವಿರೋಧಿಗಳ ಪ್ರಕಾರ ಹಠಮಾರಿ. ಇದು ರೈತ ಸಂಘಕ್ಕೆ ಒಳಿತು ಆಯ್ತು  ಅನಾನುಕೂಲವೂ ಆಯ್ತು. ರೈತ ಸಂಘ ಒಡೆಯಲು ಇವರ ಸಿಟ್ಟೂ ಕಾರಣವಾಯಿತು. ನಂಜುಂಡಸ್ವಾಮಿ ಅವರು ಬದುಕಿದ್ದಾಗ ಅಧಿಕಾರಿಗಳು ಒಂದಥ೯ದಲ್ಲಿ ಬೆಚ್ಚಿ ಬೀಳುತ್ತಿದ್ದರು. ಅಧಿಕಾರಿಗಳ ಮುಂದೆ ರೈತರು ಕೈ ಕಟ್ಟಿ ನಿಲ್ಲುವುದನ್ನು ತಪ್ಪಿಸಿದರು. ಅಧಿಕಾರಿಗಳು ನಿಮ್ಮ ಸೇವಕರು ಎಂದು ರೈತರಿಗೆ ತಿಳಿ ಹೇಳಿದರು. ಹೀಗಾಗಿಯೇ ಪ್ರೊಫೆಸರ್್ ರೈತರಿಗೆ ಹೊಸ ಭಾಷೆ  ಹೇಳಿಕೊಟ್ಟರು. ಹೋರಾಟದ ಕಿಚ್ಚು ಹೊತ್ತಿಸಿದರು. ಸ್ವಾಭಿಮಾನ ಬೆಳೆಸಿದರು. ಕಿ.ರಂ. ನಾಗರಾಜ್್ ಹೇಳಿದಂತೆ ಪ್ರೊಫೆಸರ್್ ಶೂನ್ಯದಿಂದ ಸಾಗರವನ್ನು ಸೖಷ್ಟಿಸಿದ ಮಹಾನ್್ ಚೇತನ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-3231586132688347431?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/3231586132688347431/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=3231586132688347431' title='1 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/3231586132688347431'/><link rel='self' type='application/atom+xml' href='http://www.blogger.com/feeds/9212310096739907679/posts/default/3231586132688347431'/><link rel='alternate' type='text/html' href='http://ugamasri.blogspot.com/2011/09/blog-post_18.html' title='ಇನ್ನೂ ನೆನಪಿನಿಂದ ಮಾಸಿಲ್ಲ ಪೊಫೆಸರ್್ ಚಾಟಿ!'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-GVtqRyNIKBU/TnbjPAFuTmI/AAAAAAAAAEg/4C9Bjbo2IuQ/s72-c/22222.JPG' height='72' width='72'/><thr:total>1</thr:total></entry><entry><id>tag:blogger.com,1999:blog-9212310096739907679.post-7030119105900442418</id><published>2011-09-06T21:25:00.000-07:00</published><updated>2011-09-06T21:29:08.519-07:00</updated><title type='text'>ಆಗಬೇಕಿರುವುದು ಮೌಢ್ಯ ವಿಮೋಚನೆ</title><content type='html'>&lt;span style="font-weight:bold;"&gt;ಚಾಮರಾಜನಗರ ಮತ್ತೆ ಸುದ್ದಿಯಲ್ಲಿದೆ. ಅಲ್ಲಿಗೆ ಹೋದರೆ ಮುಖ್ಯಮಂತ್ರಿಗಳು ಏಕೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಬಗ್ಗೆ ಅಷ್ಟಮಂಗಳ ಪ್ರಶ್ನಾ ಹಾಗೂ ಹೋಮಾದಿ ಹವನಗಳಿಂದ ಸುದ್ದಿಯ ಕೇಂದ್ರವಾಗಿದೆ. ರಾಜ್ಯದ ಪ್ರಭಾವಿ ಸಚಿವರೇ 20 ಲಕ್ಷ ರು. ವೆಚ್ಚದಲ್ಲಿ ಶಾಪ ವಿಮೋಚನೆಗೆ ಹೋಮ ಹವನದಲ್ಲಿ ತೊಡಗಿರುವುದು ಆಶ್ಚಯ೯ ತರಿಸಿದೆ. &lt;br /&gt;ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಮ್ಮೆಯೂ ಅಪ್ಪಿ ತಪ್ಪಿ ಚಾಮರಾಜನಗರಕ್ಕೆ ಹೋಗಲಿಲ್ಲ. ಆದರೂ ಅವರು ಅಧಿಕಾರ ಕಳೆದುಕೊಂಡಿದ್ದಾರಲ್ಲ ಎಂಬ ಪ್ರಶ್ನೆಗಳು ಸಹಜವಾಗಿ ಉದ್ಭವವಾಗುತ್ತದೆ. ಅಧಿಕಾರ ಪಡೆಯೋದು ಮತ್ತು ಅಧಿಕಾರ ಕಳೆದುಕೊಳ್ಳುವುದು ರಾಜಕೀಯ ಸ್ಥಿತ್ಯಂತ್ಯರಕ್ಕೆ ಸಂಬಂಧಿಸಿದ್ದು.  ಅಷ್ಟಕ್ಕೂ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದು ಅವರೇ ಸೖಷ್ಟಿಸಿಕೊಂಡಿದ್ದ ಸಮಸ್ಯೆಗಳಿಂದ.&lt;br /&gt;ಇರಲಿ. ವೈಚಾರಿಕ ದೖಷ್ಟಿಯಿಂದ ನೋಡುವುದಾದರೆ `ಶಾಪ'ವೆಂಬುದಾಗಲಿ, `ವರ'ವೆಂಬುದಾಗಲಿ ಇರುವುದಿಲ್ಲ. ಆದರೆ ನಮ್ಮಲ್ಲಿ ಬೇರುಬಿಟ್ಟಿರುವ ಪರಂಪರಾಗತ ನಂಬಿಕೆಗಳಿಗೆ ಒಂದೆರೆಡು ಘಟನೆಗಳನ್ನೇ ಗುರಾಣಿ ಮಾಡಿಕೊಳ್ಳುವ ರಾಜಕಾರಣಿಗಳು ಈ ರೀತಿ ಮೌಢ್ಯವನ್ನು ಬಿತ್ತುತ್ತು ಹೋಗುತ್ತಿದ್ದಾರೆ. ಅಧಿಕಾರ ಕಳೆದುಕೊಳ್ಳುವುದಕ್ಕೆ ಬೇರೆಯೇ ಕಾರಣವಿರುತ್ತದೆ. ಆದರೆ ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ನಂಬಿಕೆಗೆ ಜೋಡಿಸುವುದು ಎಷ್ಡು ಸರಿ. ನಮ್ಮ ದೌಬ೯ಲ್ಯಗಳಿಗೆ, ಆತಂಕಕ್ಕೆ ಈ ನಂಬಿಕೆಯನ್ನೇ ರಕ್ಷಣಾ ಗೋಡೆಯನ್ನಾಗಿ ಮಾಡಿಕೊಳ್ಳುತ್ತಾ ಚಾಮರಾಜನಗರಕ್ಕೆ ಯಾವೊಬ್ಬ ಮುಖ್ಯಮಂತ್ರಿಯೂ ಹೋಗದೆ ಮತ್ತಷ್ಟು ಹಿಂದುಳಿದ ಜಿಲ್ಲೆಯನ್ನಾಗಿ ಮಾಡುತ್ತಾ ಹೋಗಿದ್ದಾರೆ.&lt;br /&gt;ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳು ಹೋದರೆ ಅಧಿಕಾರಕ್ಕೆ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯ ಆಚೆ ಯಾವುದೇ ಪುರಾವೆ ಇಲ್ಲ. ಆದರೆ ಕಾಕತಾಳೀಯ ಘಟನೆಯೊಂದಿಗೆ ಜನಪ್ರತಿನಿಧಿಗಳು ತಾಳೆ ಹಾಕಿಕೊಳ್ಳುತ್ತಿದ್ದಾರೆ. ಹೀಗಾಗಿ ನಂಬಿಕೆ ದೊಡ್ಡ ಮಟ್ಟದಲ್ಲಿ ಬೇರೂರಿ ಶಾಪಗ್ರಸ್ಥ ಜಿಲ್ಲೆಯೆಂದು ಹಣೆಪಟ್ಟಿ ಕಟ್ಟಿದ್ದಾರೆ.&lt;br /&gt;ಈಗ ಬಹುತೇಕ ಮಂದಿ ಮುಖ್ಯಮಂತ್ರಿಯಾಗಿ ನಿಗ೯ಮಿಸಿದವರು ಯಾರೂ ಚಾಮರಾಜನಗರಕ್ಕೆ ಹೋಗಿಯೇ ಇಲ್ಲ. ಆದರೂ ಅಧಿಕಾರ ಕಳೆದುಕೊಂಡಿದ್ದಾರೆ. ಆದರೆ ನಮ್ಮ ರಾಜಕೀಯ ವ್ಯಕ್ತಿಗಳು ಈ ನಂಬಿಕೆಯನ್ನು ಆಳವಾಗಿ ತೆಗೆದುಕೊಂಡು ಮೌಢ್ಯವನ್ನು ಮತ್ತಷ್ಟು ಬಿತ್ತುತ್ತಲೇ ಹೋಗಿದ್ದಾರೆ.ಮೊದಲೆಲ್ಲಾ ರಾಜಕೀಯ ವ್ಯಕ್ತಿಗಳು ಧಾಮಿ೯ಕ ಆಚರಣೆಯನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಇಟ್ಟುಕೊಂಡಿದ್ದರು. ಈಗ ಜನಪ್ರತಿನಿಧಿಗಳು ಅತಿ ಎನ್ನುವಷ್ಟು ಧಾಮಿ೯ಕ ಆಚರಣೆಯನ್ನು ಸಾವ೯ಜನಿಕ ಗೊಳಿಸುತ್ತಿದ್ದಾರೆ. ಯಡಿಯೂರಪ್ಪನವರಂತೂ ದೇವಸ್ಥಾನಗಳಿಗೆ ಆನೆ ಕೊಡುತ್ತಾರೆ. ನೂರಾರು ಕೆಲಸವಿದ್ದರೂ ವೈಷ್ಣೋದೇವಿಗೆ ಹೋಗಿ ಬರುತ್ತಾರೆ. ರಾಜಕೀಯದ ಏರಿಳಿತಕ್ಕೆ ದೇವರು, ಆಚರಣೆಯನ್ನು ಎಳೆದು ತರುತ್ತಿದ್ದಾರೆ. &lt;br /&gt;ಈ ನಂಬಿಕೆ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್್. ಪಟೇಲ್್ ಅವರಿಗೂ ಕೂಡ ಚಾಮರಾಜ ನಗರ ಭೀತಿ ಇದ್ದೇ ಇತ್ತು. ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಈಗ ಬೇರೆ ಬೇರೆ ಊರುಗಳಿಗೂ ವ್ಯಾಪಿಸಿದೆ. ತುಮಕೂರು ಜಿಲ್ಲೆಯ ಅತ್ಯಂತ ಹಿಂದುಳಿದ ಪಾವಗಡಕ್ಕೂ ಕೂಡ ಯಾವೊಬ್ಬ ಮುಖ್ಯಮಂತ್ರಿಯೂ ಕಾಲಿಡಲಿಲ್ಲ. ಎಸ್್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿಗೆ ಬಂದಿದ್ದರು. ಕಾಕತಾಳೀಯವೆಂಬಂತೆ ಅಧಿಕಾರ ಕಳೆದುಕೊಂಡರು. ಆಗಲೇ ಹೇಳಿದಂತೆ ಅದಕ್ಕೆ ಬೇರೆಯದ್ದೇ ರಾಜಕೀಯ ಕಾರಣವಿತ್ತು. ಕಡೆಗೆ ಪಾವಗಡಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಹಣೆಪಟ್ಟಿ ಕಟ್ಟಲಾಯಿತು. &lt;br /&gt;ಸುಮಾರು 17 ವಷ೯ಗಳ ಕಾಲ ಪಾವಗಡಕ್ಕೆ ಯಾವೊಬ್ಬ ಮುಖ್ಯಮಂತ್ರಿಯೂ ಕಾಲಿಡಲಿಲ್ಲ. ಈ ಮಿಥ್್ಗಳನ್ನು ಸುಳ್ಳು ಮಾಡಲೆಂಬಂತೆ ಅಂದಿನ ಮುಖ್ಯಮಂತ್ರಿ ಹೆಚ್್.ಡಿ. ಕುಮಾರಸ್ವಾಮಿ ಅರು ತಮ್ಮ ಅವಧಿಯ ಕೊನೆಯ ದಿನದಲ್ಲಿ ಪಾವಗಡಕ್ಕೆ ಬಂದಿದ್ದರು. ಬಂದದ್ದಷ್ಟೆ ಅಲ್ಲ ಗ್ರಾಮವಾಸ್ತವ್ಯ ಕೂಡ ಮಾಡಿದರು. ಸಹಜವಾಗಿ 20 ತಿಂಗಳಾದ ನಂತರ ಅಧಿಕಾರದಿಂದ ಇಳಿದರು. ಆದರೆ ಇಲ್ಲಿಗೆ ಬಂದಿದ್ದಕ್ಕೆ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡರು ಎಂಬ ಕೂಗು ಹಬ್ಬಿಸಲಾಯಿತು.&lt;br /&gt;ಈ  ಭಾಗದಲ್ಲೂ ಯಾವ ಮಟ್ಟದ ಭೀತಿ ಇದೆ ಎಂದರೆ ಪಾವಗಡ ತಾಲೂಕು ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲರು ನಡೆಸಿದ ದಾಳಿಗೆ 7 ಮಂದಿ ಪೊಲೀಸರು ಹತರಾಗಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್್ ಪಾವಗಡಕ್ಕೆ ಬಾರದೇ ಹೋಗಿದ್ದಕ್ಕೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯೇ ಕಾರಣವಾಗಿತ್ತು. ಮುಖ್ಯಮಂತ್ರಿ ಇರಲಿ. ಪ್ರಭಾವಿ ಸಚಿವರೂ ಕೂಡ ಪಾವಗಡಕ್ಕೆ ಬರಲು ಹೆದರುತ್ತಿದ್ದಾರೆ. ಮುಖ್ಯಮಂತ್ರಿಗಳೇ ಬಾರದೇ ಇದ್ದುದ್ದರಿಂದ ಊರು ಅಭಿವೖದ್ಧಿಯಾಗುವುದು ಹೇಗೆ. ಹೀಗಾಗಿ ಗಡಿ ಭಾಗದ ಪಾವಗಡ ಇನ್ನಷ್ಟು ಹಿಂದುಳಿಯಲು ಕಾರಣವಾಗಿದೆ.&lt;br /&gt;ಈಗ ಅಷ್ಟ ಮಂಗಳ ಪ್ರಶ್ನಾ ನಂತರ ಹೋಮ, ಹವನಗಳ ಕಾಯ೯ ಮುಗಿದ ಮೇಲೆ ಮುಂದೆ ಮುಖ್ಯಮಂತ್ರಿಗಳು ಚಾಮರಾಜ ನಗರಕ್ಕೆ ಬಂದು ಹೋಗುತ್ತಾರಾ ಎಂಬ ಪ್ರಶ್ನೆಗೆ ಉತ್ತರವೂ ಇಲ್ಲ. ಮುಖ್ಯಮಂತ್ರಿಯಾದವರು ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಗೆ ನಮ್ಮನ್ನು ಆಳುವ ಜನಪ್ರತಿನಿಧಿಗಳು ತುಪ್ಪಾ ಸುರಿಯುತ್ತಾ ಹೋದರೆ ಆ ಜಿಲ್ಲೆ ಆಥಿ೯ಕವಾಗಿ ಶ್ರೀಮಂತವಾಗುವುದಾದರೂ ಹೇಗೆ.&lt;br /&gt;ಚಾಮರಾಜನಗರಕ್ಕೆ ಹೋಗದೇ ಇದ್ದವರು ಕೂಡ ಹಲವಾರು ಮಂದಿ ಅಧಿಕಾರ ಕಳೆದುಕೊಂಡಿರುವ ಉದಾಹರಣೆಗಳು ಸಾಕಷ್ಟಿದೆ. ಹೀಗಿದ್ದರೂ ಈ ನಂಬಿಕೆಯನ್ನು ನಮ್ಮ ರಾಜಕೀಯ ವ್ಯಕ್ತಿಗಳು ಮತ್ತಷ್ಟು ಪ್ರಚಾರ ಮಾಡುತ್ತಿರುವುದರಿಂದ ನಂಬಿಕೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಲೇ ಇದೆ. ಇಷ್ಟೊಂದು ವೈಜ್ಞಾನಿಕ ಯುಗದಲ್ಲೂ ವೈಯಕ್ತಿಕ ನೆಲೆಗಟ್ಟಿನ ಧಾಮಿ೯ಕ ಆಚರಣೆಗಳನ್ನು ಈ ರೀತಿ ಸಾವ೯ಜನಿಕಗೊಳಿಸುವ ಮೂಲಕ ನಮ್ಮ ಜನಪ್ರತಿನಿಧಿಗಳು ಮತ್ತಷ್ಟು ಮೌಢ್ಯವನ್ನು ಬೆಳೆಸುತ್ತಾ ಹೋಗುತ್ತಿದ್ದಾರೆ.&lt;br /&gt;ಯಾವುದೇ ಜಿಲ್ಲೆ ಶಾಪಗ್ರಸ್ಥವಲ್ಲ. ಈ ರೀತಿಯ ಧಾಮಿ೯ಕ ಆಚರಣೆಯನ್ನು ಸಾವ೯ಜನಿಕಗೊಳಿಸುವ ಬದಲು ದಿಟ್ಟ ಹೆಜ್ಜೆಯಿಂದ ಚಾಮರಾಜನಗರಕ್ಕೆ ನಮ್ಮ ಮುಖ್ಯಮಂತ್ರಿಗಳು ಹೋಗಬೇಕಾಗಿದೆ. ನಂಬಿಕೆ ಆಚೆ ಯಾವ ಪುರಾವೆಗಳೂ ಇಲ್ಲದಿರುವುದರಿಂದ ಈ ನಂಬಿಕೆಯನ್ನು ಈಗಿನ ಮುಖ್ಯಮಂತ್ರಿ ಸದಾನಂದಗೌಡರು ಮುರಿಯುತ್ತಾರಾ ಎಂಬ ಸದಾಶಯ ಹೊಂದಬಹುದೇನೋ.&lt;br /&gt;&lt;br /&gt; &lt;br /&gt;                                                                               &lt;br /&gt;        &lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-7030119105900442418?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/7030119105900442418/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=7030119105900442418' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/7030119105900442418'/><link rel='self' type='application/atom+xml' href='http://www.blogger.com/feeds/9212310096739907679/posts/default/7030119105900442418'/><link rel='alternate' type='text/html' href='http://ugamasri.blogspot.com/2011/09/blog-post_06.html' title='ಆಗಬೇಕಿರುವುದು ಮೌಢ್ಯ ವಿಮೋಚನೆ'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><thr:total>0</thr:total></entry><entry><id>tag:blogger.com,1999:blog-9212310096739907679.post-1124480978693862635</id><published>2011-09-04T23:33:00.000-07:00</published><updated>2011-09-04T23:37:40.210-07:00</updated><title type='text'>ನಶಿಸುತ್ತಿದೆ ಅಪರೂಪದ ಕೖಷ್ಣಮೖಗ ಸಂತತಿ!</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-MoSfeY6W_to/TmRuJIynWMI/AAAAAAAAAEY/2zijSn7REbI/s1600/3tum14.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 240px; height: 320px;" src="http://2.bp.blogspot.com/-MoSfeY6W_to/TmRuJIynWMI/AAAAAAAAAEY/2zijSn7REbI/s320/3tum14.jpg" border="0" alt=""id="BLOGGER_PHOTO_ID_5648760935887100098" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-czCJerSP1D0/TmRt5xevGjI/AAAAAAAAAEQ/Mw_53Az0uiw/s1600/3tum10.jpg"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 214px;" src="http://1.bp.blogspot.com/-czCJerSP1D0/TmRt5xevGjI/AAAAAAAAAEQ/Mw_53Az0uiw/s320/3tum10.jpg" border="0" alt=""id="BLOGGER_PHOTO_ID_5648760671931669042" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-UJcszDFwS3k/TmRtmzq_TkI/AAAAAAAAAEI/CT2wZlGSE80/s1600/3tum12.JPG"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 214px;" src="http://1.bp.blogspot.com/-UJcszDFwS3k/TmRtmzq_TkI/AAAAAAAAAEI/CT2wZlGSE80/s320/3tum12.JPG" border="0" alt=""id="BLOGGER_PHOTO_ID_5648760346102419010" /&gt;&lt;/a&gt;&lt;br /&gt;&lt;br /&gt;ಅರಣ್ಯೀಕರಣ ಹೆಸರಲ್ಲಿ ಬೇಕಾಬಿಟ್ಟಿಯಾಗಿ ಸಕಾ೯ರ ಅಕೇಶಿಯಾ ಮತ್ತು ನೀಲಗಿರಿ ಮರಗಳನ್ನು ಬೆಳೆಸಿದ ಪರಿಣಾಮ ಅಪರೂಪದ ಕೖಷ್ಣಮೖಗಗಳ ಸಂತತಿಗೆ ಕುತ್ತು ಬಂದಿದೆ.&lt;br /&gt;ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಬೇಜವಾಬ್ದಾರಿಯಾಗಿ ನೆಟ್ಟ ಪರಿಣಾಮ ಕೖಷ್ಣೖಗಗಳ ಆವಾಸ ಸ್ಥಾನಕ್ಕೆ ಪೆಟ್ಟು ಬಿದ್ದಿದೆ. ಈ ಮೂಲಕ ಅಪರೂಪದ ಕೖಷ್ಣಮೖಗಗಳು ಕಣ್ಮರೆಯಾಗುತ್ತಿವೆ.&lt;br /&gt;ಹುಲ್ಲು ಗಾವಲು....&lt;br /&gt;ಸಾಮಾನ್ಯವಾಗಿ ಹುಲ್ಲುಗಾವಲಿನಲ್ಲಿ ಕೖಷ್ಣಮೖಗಗಳು ವಾಸಮಾಡುತ್ತವೆ. ಆದರೆ ಹುಲ್ಲು ಗಾವಲು ನಾಶವಾಗುತ್ತಿರುವುದರಿಂದ ಆಹಾರ ಹುಡುಕಿಕೊಂಡು ಹೋಗುವ ಕೖಷ್ಣಮೖಗಗಳು ಮನುಷ್ಯರ ಬೇಟೆಗೆ ತುತ್ತಾಗಿ ಜೀವಕಳೆದುಕೊಳ್ಳುತ್ತಿವೆ.&lt;br /&gt;ರಾಜ್ಯದೆಲ್ಲೆಡೆ ಕಾಣಸಿಗುತ್ತಿವೆ...&lt;br /&gt;ಈ ಮೊದಲು 5-6 ಜಿಲ್ಲೆಗಳಲ್ಲಿ ಮಾತ್ರ ಈ ಕೖಷ್ಣಮೖಗಗಳು ಕಾಣಸಿಗುತ್ತಿದ್ದವು. ಆದರೆ ಹುಲ್ಲು ಗಾವಲು ಇದ್ದ ಜಾಗದಲ್ಲಿ ಅಕೇಶಿಯಾ ಮತ್ತು ನೀಲಗಿರಿ ಮರಗಳು ವ್ಯಾಪಿಸಿಕೊಂಡಿದ್ದರಿಂದ ಹುಲ್ಲುಗಾವಲನ್ನು ಹುಡುಕಿಕೊಂಡು ಈ ಕೖಷ್ಣಮೖಗಗಳು ಪಲಾಯನ ಮಾಡಿದವು. ಹೀಗಾಗಿ ರಾಜ್ಯದ ಎಲ್ಲೆಡೆ ಈ ಕೖಷ್ಣಮೖಗಗಳು ಕಂಡು ಬರುತ್ತಿವೆ. ಹುಲ್ಲುಗಾವಲು ನಾಶವಾಗಿರುವುದರಿಂದ ರೈತರ ಹೊಲಗಳಿಗೆ ನುಗ್ಗುತ್ತಿದ್ದ ಕೖಷ್ಣಮೖಗಗಳನ್ನು ಮನುಷ್ಯರು ಚಮ೯, ಮಾಂಸ ಮತ್ತು ಕೊಂಬೆಗಾಗಿ ಹತ್ಯೆ ಮಾಡುತ್ತಿದ್ದಾರೆ. ಅಲ್ಲದೆ ನಾಯಿಗಳು ಕೂಡ ಬೇಟೆ ಶುರುವಿಟ್ಟುಕೊಂಡಿದೆ.&lt;br /&gt;ಎಲ್ಲೆಲ್ಲಿವೆ....&lt;br /&gt;&lt;br /&gt;ಚಿತ್ರದುಗ೯, ಬಳ್ಳಾರಿ, ಕೊಪ್ಪಳ, ತುಮಕೂರು, ಚಾಮರಾಜನಗರ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೖಷ್ಣಮೖಗಗಳು ಕಾಣಿಸಿಕೊಳ್ಳುತ್ತಿದೆ. ಕೆಲವು ಕಡೆ ನಾಯಿ, ಆಡು, ಮೇಕೆಯ ರೀತಿ ಹುಲ್ಲುಗಾವಲನ್ನು ಹುಡುಕಿಕೊಂಡು ಹೋಗುತ್ತಿವೆ. ಹೀಗಾಗಿ ನಿರಂತರ ಬೇಟೆಗೆ ಕೖಷ್ಣಮೖಗಗಳು ತುತ್ತಾಗುತ್ತಿವೆ.&lt;br /&gt;ಸಂರಕ್ಷಿತ ಪ್ರದೇಶಗಳಲ್ಲೂ ದುಸ್ತರ....&lt;br /&gt;ತುಮಕೂರು ಜಿಲ್ಲೆಯ ಮೈದನಹಳ್ಳಿ ಹಾಗೂ ರಾಣಿಬೆನ್ನೂರಿನಲ್ಲಿ ಕೖಷ್ಣಮೖಗ ಸಂರಕ್ಷಿತ ಪ್ರದೇಶವಿದೆ. ಆದರೆ ಇಲ್ಲೂ ಕೂಡ ಕೖಷ್ಣಮೖಗಗಳ ಸಂರಕ್ಷಣೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಮೈದನಹಳ್ಳಿಯಲ್ಲಿ ಹುಲ್ಲುಗಾವಲು ಇಲ್ಲದಂತಾಗಿದೆ. ಇದರ ಬದಲಿಗೆ ಅಕೇಶಿಯಾ, ಲಂಟಾನ, ನೀಲಗಿರಿ ಮರಗಳು ಆಕ್ರಮಿಸಿಕೊಂಡಿದೆ. ಅಲ್ಲದೇ ವೈನ್್ ಯಾಡ್್೯ಗಳು ವ್ಯಾಪಕವಾಗಿ ಲಗ್ಗೆ ಇಟ್ಟಿದ್ದು. ಅಲ್ಲೆಲ್ಲಾ ಎಲೆಕ್ಟ್ರಿಕ್್ ಫೆನ್ಸಿಂಗ್್ ಮಾಡಲಾಗಿದೆ. ಹೀಗಾಗಿ ಸ್ವಚ್ಛಂದ ಓಡಾಟಕ್ಕೆ ತೊಂದರೆಯಾಗಿದೆ.&lt;br /&gt;ಇಳಿಮುಖವಾಗುತ್ತಲೇ ಇದೆ.....&lt;br /&gt;ಕಳೆದ ಐದಾರು ವಷ೯ಗಳಲ್ಲಿ ಕೖಷ್ಣಮೖಗಗಳ ಸಂತತಿ ದಿನೇ ದಿನೇ ಇಳಿಮುಖವಾಗುತ್ತಲೇ ಇದೆ. ಮೈದನಹಳ್ಳಿ ಕೖಷ್ಣಮೖಗ ಸಂರಕ್ಷಿತ ಪ್ರದೇಶದಲ್ಲಿ ನಡೆಸಿದ ಜನಗಣತಿಯನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ.&lt;br /&gt;2002 ರಲ್ಲಿ ನಡೆಸಿದ ಕೖಷ್ಣಮೖಗ ಗಣತಿಯಲ್ಲಿ 610 ಕೖಷ್ಣಮೖಗಗಳು ಕಂಡು ಬಂದಿದ್ದವು. ಇದರಲ್ಲಿ 202 ಗಂಡು, 335 ಹೆಣ್ಣು ಹಾಗೂ 73 ಮರಿಗಳು. ಆದರೆ 2009 ರಲ್ಲಿ ನಡೆಸಿದ ಗಣತಿಯಲ್ಲಿ ಇದರ ಪ್ರಮಾಣ 454 ಕ್ಕೆ ಕುಸಿದಿದೆ. ಇದರಲ್ಲಿ 129 ಗಂಡು, 280 ಹೆಣ್ಣು ಹಾಗೂ 45 ಮರಿಗಳು ಮಾತ್ರ ಇತ್ತು. ಆದರೆ ಅಪಾಯದ ಬೆಳವಣಿಗೆ ಎಂದರೆ ಈಗ ಇಲ್ಲೆಲ್ಲಾ ಮರಿಗಳೇ ಇಲ್ಲದಂತಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದರ ಸಂತತಿ ಸಂಪೂಣ೯ವಾಗಿ ನಾಶವಾಗುತ್ತದೆ ಎಂಬ ಆತಂಕ ಪರಿಸರ ಪ್ರಿಯರದ್ದಾಗಿದೆ.&lt;br /&gt;ಕೖಷಿ ಇಲ್ಲ.....&lt;br /&gt;&lt;br /&gt;ಒಂದೆಡೆ ಕೖಷಿ ಭೂಮಿಗಳು ಲೇಔಟ್್ ಆಗಿ ಬದಲಾಗುತ್ತಿದ್ದು, ಕೖಷಿಯಲ್ಲಿ ನಿಶ್ಚಿತ ಆದಾಯವಿಲ್ಲದೆ ರೈತರು ಬೇರೆ ಬೇರೆ ಉದ್ಯೋಗ ಅರಸುತ್ತಾ ಹೋಗುತ್ತಿರುವುದರಿಂದ ರೈತರ ಜಮೀನುಗಳಿಗೆ ಆಹಾರಕ್ಕೆ ಕೖಷ್ಣಮೖಗಗಳು ಬರುತ್ತಿದ್ದವು. ಆದರೆ ಈಗ ಕೆಲವು ಕಡೆ ಕೖಷಿಯನ್ನು ನಿಲ್ಲಿಸಿರುವುದು ಕೂಡ ಆಹಾರವಿಲ್ಲದಂತಾಗಿದೆ. ಹೀಗಾಗಿ ಆಹಾರ ಹುಡುಕಿಕೊಂಡು ಊರಿಗೆ ಬರುತ್ತಿರುವುದರಿಂದ ಸುಲಭವಾಗಿ ಇವು ಬೇಟೆಗೆ ತುತ್ತಾಗುತ್ತಿವೆ.&lt;br /&gt;ಈ ಅಪರೂಪದ ಕೖಷ್ಣಮೖಗಗಳ ರಕ್ಷಣೆಗೆ ಸಕಾ೯ರ ಮುಂದಾಗಬೇಕೆಂಬುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.&lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-1124480978693862635?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/1124480978693862635/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=1124480978693862635' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/1124480978693862635'/><link rel='self' type='application/atom+xml' href='http://www.blogger.com/feeds/9212310096739907679/posts/default/1124480978693862635'/><link rel='alternate' type='text/html' href='http://ugamasri.blogspot.com/2011/09/blog-post_04.html' title='ನಶಿಸುತ್ತಿದೆ ಅಪರೂಪದ ಕೖಷ್ಣಮೖಗ ಸಂತತಿ!'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-MoSfeY6W_to/TmRuJIynWMI/AAAAAAAAAEY/2zijSn7REbI/s72-c/3tum14.jpg' height='72' width='72'/><thr:total>0</thr:total></entry><entry><id>tag:blogger.com,1999:blog-9212310096739907679.post-220462220500286615</id><published>2011-09-03T00:03:00.000-07:00</published><updated>2011-09-03T00:07:13.496-07:00</updated><title type='text'>ದೇ.ದುಗ೯ ಜಂಗ್ಲಿಯಲ್ಲಿ ಹುಲಿ ಜಾಡು ಪತ್ತೆ!</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-dhDxynSjgvA/TmHSEKd5cBI/AAAAAAAAAEA/zexR3I177I0/s1600/2tum5.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 212px;" src="http://1.bp.blogspot.com/-dhDxynSjgvA/TmHSEKd5cBI/AAAAAAAAAEA/zexR3I177I0/s320/2tum5.JPG" border="0" alt=""id="BLOGGER_PHOTO_ID_5648026376670375954" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-K6KQgpZ3vKU/TmHR4gYC-rI/AAAAAAAAAD4/d9prQeYyR5k/s1600/2tum6.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 239px;" src="http://4.bp.blogspot.com/-K6KQgpZ3vKU/TmHR4gYC-rI/AAAAAAAAAD4/d9prQeYyR5k/s320/2tum6.JPG" border="0" alt=""id="BLOGGER_PHOTO_ID_5648026176392985266" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-6P9bSFvQJZY/TmHRlOBIcdI/AAAAAAAAADw/wJ4lqpe8Yv8/s1600/tiger-eye.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 230px; height: 320px;" src="http://4.bp.blogspot.com/-6P9bSFvQJZY/TmHRlOBIcdI/AAAAAAAAADw/wJ4lqpe8Yv8/s320/tiger-eye.jpg" border="0" alt=""id="BLOGGER_PHOTO_ID_5648025845047521746" /&gt;&lt;/a&gt;&lt;br /&gt;&lt;br /&gt;ಅತ್ತ ಹುಲಿ ಸಂತತಿ ದಿನೇ ದಿನೇ ಕ್ಷೀಣವಾಗುತ್ತಿದ್ದರೆ ಇತ್ತ ರಾಜ್ಯದ ಮೊದಲ ಕಾಯ್ದಿಟ್ಟ ಅರಣ್ಯ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇವರಾಯನದುಗ೯  ಜಂಗ್ಲಿಯಲ್ಲಿ ಹುಲಿ ಜಾಡು ಪತ್ತೆಯಾಗಿದೆ.&lt;br /&gt;ಎಲ್ಲಲ್ಲಿ.....&lt;br /&gt;ಈ ಮೂಲಕ ನಾಗರಹೊಳೆ, ಬಂಡಿಪುರ, ದಾಂಡೇಲಿ, ಭದ್ರಾ ಅಭಯಾರಣ್ಯಕ್ಕಷ್ಟೆ ಸೀಮಿತವಾಗಿದ್ದ ಹುಲಿಗಳು ಈಗ ತುಮಕೂರಿನ ಬಳಿಯೂ ಕಾಣಿಸಿಕೊಂಡಂತಾಗಿದೆ.&lt;br /&gt;ತುಮಕೂರಿನ ಕೂಗಳತೆ ದೂರದಲ್ಲಿರುವ ಈ ಕಾಯ್ದಿಟ್ಟ ಅರಣ್ಯ ಪ್ರದೇಶದ ಅನೂಪನಹಳ್ಳಿ ಸುತ್ತಮುತ್ತ, ದುಗ೯ದಹಳ್ಳಿ, ಚಿನ್ನಿಗ ರಸ್ತೆ, ನಾಮದಚಿಲುಮೆ, ನವೋದಯ ಶಾಲೆಯಿಂದ ನಾಯಕನ ಕೆರೆಗೆ ಹೋಗುವ ದಾರಿಯಲ್ಲಿ `ಯಜಮಾನರು'(ಹುಲಿ) ಕಾಣಿಸಿಕೊಂಡಿದ್ದಾರೆ.&lt;br /&gt;ಮಲ, ಹೆಜ್ಜೆ ಗುರುತು....&lt;br /&gt;ವನ್ಯಜೀವಿ ಜಾಗೖತಿ ನಿಸಗ೯ ಸಂಸ್ಥೆ ಬಿ.ವಿ. ಗುಂಡಪ್ಪ, ಟಿ.ವಿ.ಎನ್್. ಮೂತಿ೯, ಪ್ರಸನ್ನಕುಮಾರ್್ ಅವರು ದೇವರಾಯನದುಗ೯ ಅರಣ್ಯ ಪ್ರದೇಶದಲ್ಲಿ ಹುಲಿಯ ಹೆಜ್ಜೆಗುರುತು, ಅದರ `ಮಲ'&lt;br /&gt;ವನ್ನು ಪತ್ತೆ ಹಚ್ಚಿದ್ದಾರೆ.  ಮಲ ಮತ್ತು ಹುಲಿಯ ಹೆಜ್ಜೆ ಗುರುತನ್ನು ಇಂಡಿಯನ್್ ಇನ್ಸ್್ಟಿಟ್ಯೂಟ್್ ಆಫ್್ ಸೈನ್ಸ್್ಗೆ ಡಿಎನ್್ಎ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಅಲ್ಲಿಂದ ವರದಿ ಬಂದಿದ್ದು ಅವು ಹುಲಿಯ ಮಲ ಹಾಗೂ ಹೆಜ್ಜೆ ಗುರುತು ಎಂಬುದು ಸಾಬೀತಾಗಿದೆ.&lt;br /&gt;ಮರಿಗಳೊಂದಿಗೆ ಹೆಣ್ಣು ಹುಲಿ....&lt;br /&gt;ಮೂಲಗಳ ಪ್ರಕಾರ ದೇವರಾಯನದುಗ೯ ಅರಣ್ಯ ಪ್ರದೇಶದಲ್ಲಿ ಮೊದಲ ಬಾರಿಗೆ ಹುಲಿ ಪತ್ತೆಯಾಗಿದ್ದು 1998 ರಲ್ಲಿ. ಇದನ್ನು ಮೊದಲು ನೋಡಿದವರು ಯು.ವಿ. ಸಿಂಗ್್. ನಾಮದ ಚಿಲುಮೆ ಬಳಿ ಔಷಧಿ ವನದಲ್ಲಿ ಹುಲಿರಾಯ ಪತ್ತೆಯಾಗಿದ್ದ. ಕಳೆದ 3 ವಷ೯ಗಳ ಹಿಂದೆ ಅಂದಿನ ಎಎಫ್್ಓ ಶ್ರೀನಿವಾಸ್್ ಹಾಗೂ ಆರ್್ಎಫ್್ಓ ನಾಯಕ್್ ಜಂಗ್ಲಿಯಲ್ಲಿ ಬೀಟ್್ ಹೋಗುವಾಗ ಹೆಣ್ಣು ಹುಲಿಯೊಂದು ತನ್ನ ಮರಿಗಳ ಜತೆ ಹೋಗುತ್ತಿದ್ದನ್ನು ಕಂಡಿದ್ದಾರೆ.&lt;br /&gt;ಹುಲಿ ಘಜ೯ನೆ.....&lt;br /&gt;ಈ ಮಧ್ಯೆ ವನ್ಯಜೀವಿ  ಜಾಗೖತಿ ನಿಸಗ೯ ಸಂಸ್ಥೆಯ ಟಿ.ವಿ.ಎನ್್.ಮೂತಿ೯ ಅವರು ಕುಂಬಾರಹಳ್ಳಿ ಕೆರೆ ಬಳಿ ಹುಲಿಗಳ ಘಜ೯ನೆಯನ್ನು ರಿಕಾಡ್್೯ ಮಾಡಿದ್ದಾರೆ. ಈ ಮಧ್ಯೆ ಅನೂಪನಹಳ್ಳಿಯಲ್ಲಿ ದನವನ್ನು ತಿನ್ನುತ್ತಿದ್ದನ್ನು ಜನ ಗಮನಿಸಿದ್ದಾರೆ. ಈ ಮಧ್ಯೆ ಆಗಾಗ ಹುಲಿಗಳು ಕಾಣಿಸಿಕೊಳ್ಳುತ್ತಿದೆ.&lt;br /&gt;ಕಲ್ಲು ಗಣಿಗಾರಿಕೆ.....&lt;br /&gt;42.24 ಚೆದುರ ಕಿ.ಲೋ ಮೀಟರ್್ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ರಾಜ್ಯ ಮೊದಲ ಕಾಯ್ದಿಟ್ಟ ಅರಣ್ಯ ಪ್ರದೇಶವಾದ ದೇವರಾಯನದುಗ೯ದ ಸುತ್ತಮುತ್ತ ಅಲ್ಲಲ್ಲಿ ಕಲ್ಲು ಗಣಿಗಾರಿಕೆ ನಡೀತಾ ಇದೆ. ಹೀಗಾಗಿ ಅರಣ್ಯ ಪ್ರದೇಶದ ಹೊರ ವಲಯ ಕಾಡಿನ ಪ್ರಾಣಿಗಳಿಗೆ ಈ ಸ್ಫೋಟಕಗಳಿಂದ ತೊಂದರೆಯಾಗುತ್ತಿದೆ. ಅಲ್ಲದೇ ರಾತ್ರಿ ವೇಳೆ ವಾಹನ ಓಡಾಟದಿಂದ ನಿಶಾಚರಿ ಪ್ರಾಣಿಗಳಿಗೂ ತೊಂದರೆಯಾಗಿದೆ.&lt;br /&gt;ವಾಹನ ನಿಷೇಧ....&lt;br /&gt;ದೇವರಾಯನದುಗ೯ ಅರಣ್ಯ ಪ್ರದೇಶದಲ್ಲಿ ಹುಲಿ ಜಾಡು ಪತ್ತೆಯಾಗಿದೆ. ಅಲ್ಲದೇ ಚಿರತೆ, ಹಂದಿ, ಮುಳ್ಳಹಂದಿ, ಕತ್ತೆ ಕಿರುಬ, ಕಡವೆ, ಹೀಗೆ ನಾನಾ ರೀತಿಯ ವನ್ಯಪ್ರಾಣಿಗಳ ತಾಣ ಇದಾಗಿದೆ. ಹಾಗಾಗಿ ರಾತ್ರಿ 6.30 ರಿಂದ ಬೆಳಗ್ಗೆ 6.30 ರವರೆಗೆ ಈ ಭಾಗದಲ್ಲಿ ಸಂಚಾರ ನಿಷೇಧಿಸಬೇಕೆಂಬುದು ವನ್ಯ ಪ್ರೇಮಿಗಳ ಒತ್ತಾಯವಾಗಿದೆ. ಅಲ್ಲದೇ ಪ್ರಾಣಿಗಳ ಬೇಟೆ, ನಾಟ ಕಳವು ನಿರಂತರವಾಗಿ ನಡೆಯುತ್ತಿರುವುದರಿಂದ ಚೆಕ್್ ಪೋಸ್ಟ್್ ನಿಮಿ೯ಸಬೇಕೆಂಬುದು ಕೂಡ ಇವರ ಒತ್ತಾಯ.&lt;br /&gt;ಕಳೆದ 2010 ರಲ್ಲಿ ಹುಲಿಗಣತಿ ನಡೆದಿದ್ದು ಆ ಪ್ರಕಾರ ರಾಷ್ಟ್ರದಲ್ಲಿ ಒಟ್ಟು 1700 ಹುಲಿಗಳಿವೆ. ಕನಾ೯ಟಕದಲ್ಲಿ ಇದರ ಸಂಖ್ಯೆ 320. ಒಂದೆಡೆ ಹುಲಿ ಸಂತತಿ ಕ್ಷೀಣಿಸುತ್ತಿರುವಾಗ ಹುಲಿ ಜಾಡು ಪತ್ತೆಯಾಗಿರುವುದು ಸಹಜವಾಗಿ ಖುಷಿ ತಂದಿದೆ. &lt;br /&gt;&lt;br /&gt;                                                                               &lt;br /&gt;        &lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-220462220500286615?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/220462220500286615/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=220462220500286615' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/220462220500286615'/><link rel='self' type='application/atom+xml' href='http://www.blogger.com/feeds/9212310096739907679/posts/default/220462220500286615'/><link rel='alternate' type='text/html' href='http://ugamasri.blogspot.com/2011/09/blog-post.html' title='ದೇ.ದುಗ೯ ಜಂಗ್ಲಿಯಲ್ಲಿ ಹುಲಿ ಜಾಡು ಪತ್ತೆ!'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-dhDxynSjgvA/TmHSEKd5cBI/AAAAAAAAAEA/zexR3I177I0/s72-c/2tum5.JPG' height='72' width='72'/><thr:total>0</thr:total></entry><entry><id>tag:blogger.com,1999:blog-9212310096739907679.post-237691115539771676</id><published>2011-08-30T21:41:00.000-07:00</published><updated>2011-08-30T21:44:31.598-07:00</updated><title type='text'>ಸಿನಿಮಾ ಆಗುತ್ತೆ ಗುಬ್ಬಚ್ಚಿ ಪ್ರೇಮ ಕಥೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-w0JE6L8XMdc/Tl28HtAYWUI/AAAAAAAAADo/f6Rd8TBLhj0/s1600/30tum4.JPG"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 213px;" src="http://2.bp.blogspot.com/-w0JE6L8XMdc/Tl28HtAYWUI/AAAAAAAAADo/f6Rd8TBLhj0/s320/30tum4.JPG" border="0" alt=""id="BLOGGER_PHOTO_ID_5646876348318767426" /&gt;&lt;/a&gt;&lt;br /&gt;ಕ್ಯಾನ್ಸರ್ ಮೀರಿ ನಿಂತ ಗುಬ್ಬಚ್ಚಿ ಪ್ರೇಮ ಕಥೆ ವರದಿಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು ಹಣ ಕಾಸಿನ ನೆರವು ನೀಡುವುದಾಗಿ ಮುಂದೆ ಬಂದಿದ್ದಾರೆ. ಕನ್ನಡಪ್ರಭದಲ್ಲಿ ಮಂಗಳವಾರ ವರದಿ ಪ್ರಕಟಗೊಂಡ ನಂತರ ರಾಜ್ಯದ ಮೂಲೆಮೂಲೆಗಳಿಂದ ನೂರಾರು ಮಂದಿ ದೂರವಾಣಿ ಕರೆ ಮಾಡಿ ನೆರವಿಗೆ ಬಂದಿದ್ದಾರೆ.&lt;br /&gt;ಕೆಲವರು ಗುಬ್ಬಚ್ಚಿ ಸತೀಶ್ ಅವರ ಅಕೌಂಟ್ ನಂಬರ್ ಪಡೆದಿದ್ದಾರೆ. ಮತ್ತೆ ಕೆಲವರು ಖುದ್ದಾಗಿ ಭೇಟಿ ನೀಡಿ ಹಣಕಾಸಿನ ನೆರವು ನೀಡುವುದಾಗಿ ಮುಂದೆ ಬಂದಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಂಗಳೂರು, ಹಾಸನ, ಶಿವಮೊಗ್ಗ, ಬೆಂಗಳೂರು ಹೀಗೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಸ್ಪಂದಿಸಿದ್ದಾರೆ. ರೋಗಿಗಳು, ಕ್ಯಾನ್ಸರ್ ಪೀಡಿತರು, ಸಿನಿಮಾ ನಿದೇ೯ಶಕರು, ನಿಮಾ೯ಪಕರು, ಯುವಕರು, ವಿದ್ಯಾಥಿ೯ಗಳು, ವೖದ್ಧರು ಹೀಗೆ ಎಲ್ಲಾ ವಯೋಮಾನದವರು ಗುಬ್ಬಚ್ಚಿ ಸತೀಶ್ ಅವರಿಗೆ ದೂರವಾಣಿ ಕರೆ ಮಾಡಿ ನಿಮ್ಮ ನೆರವಿಗೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ.&lt;br /&gt;ನಂಜನಗೂಡು ಮೂಲದ ವ್ಯಕ್ತಿಯೊಬ್ಬರು ಇವರ ಪ್ರೇಮ ಕಥಾನಕವನ್ನು ಇಟ್ಟುಕೊಂಡು ಟೆಲಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಮೂಲತಃ ಗುಬ್ಬಚ್ಚಿ ಸತೀಶ್ ಕವಿಯೂ ಆಗಿರುವುದರಿಂದ ಧಾರವಾಹಿ, ಸಿನಿಮಾಗಳಿಗೆ ಹಾಡು ಬರೆಯಲು ಅವಕಾಶ ನೀಡುವುದಾಗಿ ಕೆಲವರು ಅಭಯ ನೀಡಿದ್ದಾರೆ.&lt;br /&gt;`ಕನ್ನಡಪ್ರಭ' ದಲ್ಲಿ ವರದಿ ಪ್ರಕಟವಾದ ನಂತರ ರಾಜ್ಯದ ಮೂಲೆ ಮೂಲೆಗಳಿಂದ ತಮಗೆ ಸ್ಪಂದನೆ ದೊರೆತಿದ್ದು ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ ಎನ್ನುತ್ತಾರೆ ಗುಬ್ಬಚ್ಚಿ ಸತೀಶ್. ಇವರ ಪತ್ನಿ ಚಂಪಾ ಅವರ ಧೈಯ೯ ಮತ್ತು ಆದಶ೯ವನ್ನು ಸಹ ಜನತೆ ಮೆಚ್ಚಿಕೊಂಡಿದ್ದಾರೆ.&lt;br /&gt;ಕ್ಯಾನ್ಸರ್ ನಿಂದ ಬಳಲುತ್ತಿರುವವರು ಕೂಡ ಇವರಿಗೆ ಫೋನಾಯಿಸಿದ್ದಾರೆ. ಮತ್ತೆ ಕೆಲವರು ರೋಗ ನಿವಾರಣೆಗೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ವೈದ್ಯರು, ಇಂಜಿನಿಯರ್ ಗಳು ಹೀಗೆ ಎಲ್ಲಾ ವೖತ್ತಿ ಬಾಂಧವರು ಕೂಡ ನೆರವಿಗೆ ಸಹಾಯ ಹಸ್ತ ನೀಡಿದ್ದಾರೆ.&lt;br /&gt; &lt;br /&gt;                                                                               &lt;br /&gt;        &lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-237691115539771676?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/237691115539771676/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=237691115539771676' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/237691115539771676'/><link rel='self' type='application/atom+xml' href='http://www.blogger.com/feeds/9212310096739907679/posts/default/237691115539771676'/><link rel='alternate' type='text/html' href='http://ugamasri.blogspot.com/2011/08/blog-post_495.html' title='ಸಿನಿಮಾ ಆಗುತ್ತೆ ಗುಬ್ಬಚ್ಚಿ ಪ್ರೇಮ ಕಥೆ'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-w0JE6L8XMdc/Tl28HtAYWUI/AAAAAAAAADo/f6Rd8TBLhj0/s72-c/30tum4.JPG' height='72' width='72'/><thr:total>0</thr:total></entry><entry><id>tag:blogger.com,1999:blog-9212310096739907679.post-1310512224020004789</id><published>2011-08-30T05:06:00.000-07:00</published><updated>2011-08-30T05:15:17.516-07:00</updated><title type='text'>ಕ್ಯಾನ್ಸರ್ ಗೆದ್ದ ಗುಬ್ಬಚ್ಚಿ ಪ್ರೇಮ ಕಥೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-uyVYykG6y-M/TlzT_gTE1-I/AAAAAAAAADg/061njFwAnOk/s1600/28tum1.JPG"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 213px;" src="http://1.bp.blogspot.com/-uyVYykG6y-M/TlzT_gTE1-I/AAAAAAAAADg/061njFwAnOk/s320/28tum1.JPG" border="0" alt=""id="BLOGGER_PHOTO_ID_5646621120770922466" /&gt;&lt;/a&gt;&lt;br /&gt;ತನ್ನ ಪ್ರಿಯತಮನಿಗೆ ಶ್ವಾಸಕೋಶದ ಕ್ಯಾನ್ಸರ್್ ಇದೆ ಎಂದು ಗೊತ್ತಿದ್ದರೂ ಮದುವೆಯಾಗಿ `ಪ್ರೀತಿನೇ ಆ ದೇವ್ರು ತಂದ ಆಸ್ತಿ ನಮ್ಮ ಬಾಳ್ಮೆಗೆ'  ಎಂಬಂತೆ ಆದಶ೯ ಮೆರೆದ ಮಹಿಳೆಯೊಬ್ಬಳ ಕಥೆ ಇದು.&lt;br /&gt;ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಹುಟ್ಟಿದ ಮಗುವನ್ನು ಪೋಷಣೆ ಮಾಡುತ್ತಾ ಆಗಾಗ ಅನಾರೋಗ್ಯಕ್ಕೆ ತುತ್ತಾಗುವ ತನ್ನ ಗಂಡನನ್ನು ಆರೈಕೆ ಮಾಡುತ್ತಾ ಈ ದಿಟ್ಟೆ ಮಹಿಳೆ ಈಗ ಬದುಕು ಸಾಗಿಸುತ್ತಿದ್ದಾಳೆ.&lt;br /&gt;ಮೂಲತಃ ಕವಿಯೂ ಆಗಿರುವ ಒಂದು ಕವನ ಸಂಕಲನವನ್ನು ಹೊರತಂದಿರುವ ಗುಬ್ಬಚ್ಚಿ ಸತೀಶ್್ ಮತ್ತು ಬೆಂಗಳೂರು ಮೂಲದಃವರಾದ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ವಾಸವಾಗಿದ್ದ ಚಂಪಾ ಎಂಬಾಕೆಯ ನಡುವೆ ಪ್ರೀತಿ ಮೊಳೆಯಿತು.&lt;br /&gt;ಪ್ರೀತಿ ಹೆಮ್ಮರವಾಗಿ ಇನ್ನೇನು ಮದುವೆಯ ಹಂತಕ್ಕೆ ಬಂದು ತಲುಪಿದಾಗ ಗುಬ್ಬಚ್ಚಿ ಸತೀಶ್್ಗೆ ಶ್ವಾಸಕೋಶದ ಕ್ಯಾನ್ಸರ್್ ಇದೆ ಎಂಬ ಸುದ್ದಿ ಬರಸಿಡಿಲಿನಂತೆ ಎಗರಿತು. ಆರೋಗ್ಯವಾಗಿಯೇ ಇದ್ದ ಗುಬ್ಬಚ್ಚಿ ಸತೀಶ್್ ಅವರಿಗೆ ಒಮ್ಮೆ ಇದ್ದಕ್ಕಿದ್ದಂತೆ ಕೆಮ್ಮ ಕಾಣಿಸಿಕೊಂಡಿತು. ದಿನೇ ದಿನೇ ಅದು ಹೆಚ್ಚುತ್ತಲೇ ಹೋಯಿತು. ಊಟ ಸೇರದಂತಾಯಿತು. ಅವರು ಅಲೆದಾಡಿದ ಜಾಗವಿಲ್ಲ. ಆದರೂ ಕಾಯಿಲೆ ಮಾತ್ರ ವಾಸಿಯಾಗಲಿಲ್ಲ. ಕಡೆಗೆ ತುಮಕೂರಿನ ಮಣಿಪಾಲ್್ ಆಸ್ಪತ್ರೆಗೆ ಬಂದು ಸಿ.ಟಿ. ಸ್ಕ್ಯಾನ್್ ಮಾಡಿಸಿದಾಗ ಗುಬ್ಬಚ್ಚಿ ಸತೀಶ್್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್್ ಇರುವ ಬಗ್ಗೆ ಶಂಕಿಸಲಾಯಿತು.&lt;br /&gt;ಬೈಯೋಪ್ಸಿ ಮಾಡಿಸಿದಾಗ ಇವರಿಗೆ ಮಾರಕ ಕ್ಯಾನ್ಸರ್್ ರೋಗ ಇರುವುದು ಪತ್ತೆಯಾಯಿತು. ಶ್ವಾಸಕೋಶದ ಕ್ಯಾನ್ಸರ್್ಗೆ ಚಿಕಿತ್ಸೆ ಶುರುವಾಯ್ತು. ವೈದ್ಯರು ಇವರಿಗೆ ಕಿಮೋ ಥೆರಪಿ ಮಾಡಿದರು. ನಂತರ ರೇಡಿಯೋ ಥೆರಪಿ ಕೂಡ ಮಾಡಿದರು. ಕಣ್ಣ ಮುಂದೆ ಗೆಲುವಾಗಿದ್ದ ಮೈ ಕೈ ತುಂಬಿಕೊಂಡು 83 ಕೆ.ಜಿ. ಇದ್ದ ಗುಬ್ಬಚ್ಚಿ ಸತೀಶ್್ ಅಕ್ಷರಶಃ ಗುಬ್ಬಚ್ಚಿಯೇ ಆದರು. ಅವರ ತೂಕ 47 ಕ್ಕೆ ಕುಸಿಯಿತು.&lt;br /&gt;ನಿರಂತರ 4 ವಷ೯ಗಳ ಕಾಲ ಚಿಕಿತ್ಸೆ ಪಡೆದುಕೊಂಡರು. ಈ ಮಧ್ಯೆ ಅವರಿಗೆ ಥೈರಾಯ್ಡ್್ ಕಾಣಿಸಿಕೊಂಡಿತು. ಥೆರಪಿಯ ಪರಿಣಾಮ ಕ್ಷಯರೋಗ ಕೂಡ ಕಾಣಿಸಿಕೊಂಡಿತು. ಹೀಗೆ ಮಾರಕ ಕಾಯಿಲೆಯಿಂದ ಬಸವಳಿದು ಹೋದರು ಗುಬ್ಬಚ್ಚಿ ಸತೀಶ್್.&lt;br /&gt;ಸದ್ದಿಲ್ಲದೆ ಹೆಮ್ಮರವಾಗಿತ್ತು ಪ್ರೀತಿ....&lt;br /&gt;ಗುಬ್ಬಚ್ಚಿ ಸತೀಶ್್ ಮತ್ತು ಚಂಪಾ ಅವರದ್ದು ಸುಮಾರು 1 ದಶಕದ ಪ್ರೀತಿ. ಗುಬ್ಬಚ್ಚಿ ಸತೀಶ್್ ಈ ಮೊದಲು ಗುಬ್ಬಿಯಲ್ಲಿ ಕಂಪ್ಯೂಟರ್್ ಶಾಲೆ ಆರಂಭಿಸಿದ್ದರು. ಆಗ ಇವರ ವಿದ್ಯಾಥಿ೯ನಿಯಾಗಿ ಆ ಶಾಲೆಗೆ ಸೇರಿದ್ದು ಚಂಪಾ. ಇವರಿಬ್ಬರ ನಡುವೆ ಆಗಲೇ ಆಕಷ೯ಣೆ ಶುರುವಾಗಿದೆ. ಪ್ರೀತಿ ಹೆಮ್ಮರವಾಗಿ ಮದುವೆ ಹಂತಕ್ಕೆ ಬಂದಾಗ ಸತೀಶ್್ಗೆ ಕ್ಯಾನ್ಸರ್್ ರೋಗ ಕಾಣಿಸಿಕೊಂಡಿತು. ಸುಮಾರು 4 ವಷ೯ಗಳ ಕಾಲ ಆಸ್ಪತ್ರೆಗೆ ಅಲೆದಾಡಿದ ಸತೀಶ್್ ಮದುವೆಯಾಗಬಾರದೆಂದು ನಿಶ್ಚಯಿಸಿದರು.&lt;br /&gt;ಮೊದಲೇ ಮಾರಕ ರೋಗ. ಮುಂದೆ ಜೀವನ ಹೇಗೋ ಎಂಬ ನೋವಿನಲ್ಲಿ ಕಾಲ ಕಳೆಯುತ್ತಿದ್ದಾಗ ಇವರ ಆಸರೆಗೆ ಬಂದದ್ದು ಮತ್ತದೇ ಪ್ರೀತಿ. ಕಳೆದ 6 ವಷ೯ಗಳಿಂದ ಗುಬ್ಬಚ್ಚಿ ಸತೀಶ್್ ಅವರನ್ನು ಪ್ರೀತಿಸುತ್ತಿದ್ದ ಚಂಪಾ ಮದುವೆಯಾದರೆ ಇವರನ್ನೇ ಎಂಬ ನಿಧಾ೯ರಕ್ಕೆ ಬಂದರು.&lt;br /&gt;ಜಾತಿಯೂ ಅಡ್ಡ ಬಂದಿತ್ತು.....&lt;br /&gt;ಚಂಪಾಳ ಪ್ರೀತಿಯ ಒತ್ತಾಸೆಗೆ ಮಣಿದ ಗುಬ್ಬಚ್ಚಿ ಸತೀಶ್್್ ತನ್ನ ಕಾಯಿಲೆ ಲೆಕ್ಕಿಸದೆ ಮದುವೆಗೆ ಸಮ್ಮತಿ ಸೂಚಿಸಿದರು. ಇನ್ನೇನು ಮದುವೆಯಾಗಿ ನೋವಿನಲ್ಲೂ ಬದುಕು ಕಟ್ಟಿಕೊಳ್ಳಬೇಕೆಂಬ ನಿಧಾ೯ರಕ್ಕೆ ಬಂದ ಹೊತ್ತಲ್ಲಿ ಇವರಿಗೆ ಜಾತಿ ಅಡ್ಡ ಬಂತು.&lt;br /&gt;ಆಕೆ ದಲಿತ ಮಹಿಳೆ.....&lt;br /&gt;ಚಂಪಾ ಜಾತಿಯಲ್ಲಿ ದಲಿತ ಹೆಣ್ಣು ಮಗಳು. ಗುಬ್ಬಚ್ಚಿ ಸತೀಶ್್ ವೀರಶೈವರು. ಮನೆಯಲ್ಲಿ ಇವರ ಮದುವೆಗೆ ಒಪ್ಪಿಗೆ ಸಿಗದೇ ಇದ್ದುದ್ದರಿಂದ ಹಾಸನಕ್ಕೆ ಹೋಗಿ ಮದುವೆಯಾದರು. ಗುಬ್ಬಚ್ಚಿ ಸತೀಶ್್ ಅವರ ಅಪ್ಪ ಬೀದಿ ಬದಿಯಲ್ಲಿ ಹೊಟೇಲ್್ ನಡೆಸುತ್ತಿದ್ದರು. ಆ ಹೊತ್ತಿನ ಊಟಕ್ಕೆ, ಕುಟುಂಬ ನಿವ೯ಹಣೆ ನಡೆಸಲಷ್ಟೆ ಶಕ್ತರಾಗಿದ್ದ ಇವರಿಗೆ ಮಗನಿಗೆ ಕ್ಯಾನ್ಸರ್್ ತಗುಲಿದ್ದು ಕಂಗಾಲಾಗುವಂತೆ ಮಾಡಿತ್ತು.&lt;br /&gt;ಅಸಲಿ ವಿಷಯ ಏನೆಂದರೆ ಗುಬ್ಬಚ್ಚಿ ಸತೀಶ್್ಗೆ ಸಹಕಾರಿ ಬ್ಯಾಂಕ್್ನಲ್ಲಿ ಕೆಲಸ ಸಿಕ್ಕಿದ್ದೆ.  ಈ ಮಧ್ಯೆ `ಮಳೆಯಾಗು ನೀ' ಎಂಬ ಕವನ ಸಂಕಲನ ಹೊರತಂದಿದ್ದಾರೆ. ಅತ್ತ ಇವರ ಮಡದಿ ಚಂಪಾ ಅವರು ತಮ್ಮ ಪ್ರೀತಿಯ ಮಗು ಗೋಮಿನಿಯನ್ನು ಪೋಷಣೆ ಮಾಡುತ್ತಾ, ಗಂಡನನ್ನು ಆರೈಕೆ ಮಾಡುತ್ತಾ ದಿನ ಸವೆಸುತ್ತಿದ್ದಾರೆ.&lt;br /&gt;ಬಾಯಿ ವಾಸನೆಗೆ ವಿಚ್ಚೇದನೆ ಕೊಡುವವರ ಮಧ್ಯೆ ಇದು ಕಣ್ಣು ಒದ್ದೆ ಮಾಡುವ ಕಥೆ ಅಲ್ಲವೇ? ಅಂದ ಹಾಗೆ ಇವರು 9986692342 ಮೊಬೈಲ್್ ನಂಬರ್್ಗೆ ಸಿಗುತ್ತಾರೆ.&lt;br /&gt;ಉಗಮ ಶ್ರೀನಿವಾಸ್&lt;br /&gt;&lt;br /&gt;&lt;br /&gt;&lt;br /&gt;&lt;br /&gt; &lt;br /&gt;                                                                               &lt;br /&gt;        &lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-1310512224020004789?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/1310512224020004789/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=1310512224020004789' title='2 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/1310512224020004789'/><link rel='self' type='application/atom+xml' href='http://www.blogger.com/feeds/9212310096739907679/posts/default/1310512224020004789'/><link rel='alternate' type='text/html' href='http://ugamasri.blogspot.com/2011/08/blog-post_30.html' title='ಕ್ಯಾನ್ಸರ್ ಗೆದ್ದ ಗುಬ್ಬಚ್ಚಿ ಪ್ರೇಮ ಕಥೆ'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-uyVYykG6y-M/TlzT_gTE1-I/AAAAAAAAADg/061njFwAnOk/s72-c/28tum1.JPG' height='72' width='72'/><thr:total>2</thr:total></entry><entry><id>tag:blogger.com,1999:blog-9212310096739907679.post-4058457440804625732</id><published>2011-06-29T05:21:00.000-07:00</published><updated>2011-06-29T05:24:12.638-07:00</updated><title type='text'>ಸಾವಿನ ತಾಲೀಮು......</title><content type='html'>ಇರುವೆ ಗಾತ್ರಕ್ಕೂ ಪುಟ್ಟದಾದ&lt;br /&gt;ಸಾಸಿವೆಯನ್ನೇಕೆ&lt;br /&gt;ಸಾವಿಲ್ಲದ ಮನೆಯಿಂದ&lt;br /&gt;ತರಬೇಕು?&lt;br /&gt;&lt;br /&gt;ಬಾನ ಗಭ೯ದೊಳಗೆ&lt;br /&gt;ಚಿತ್ರಪಟ ರಾಮಾಯಣ ಕಂಡ ಬೆನ್ನಲ್ಲೇ&lt;br /&gt;ಉಲ್ಕೆಯೊಂದು ಕಣ್ಣ ಬೇಟೆಗೆ ಉರಿದು ಬೂದಿಯಾಗಿದೆ.&lt;br /&gt;&lt;br /&gt;ಹುಟ್ಟಿನ ಕ್ರಿಯೆಗೆ ತೊಡಗಿದರೆ&lt;br /&gt;ಸಾವಿನ ಶಾಪಕ್ಕೆ-&lt;br /&gt;ಗುರಿಯಾದ&lt;br /&gt;ಪಾಂಡು- ಮಾದ್ರಿಯ ಪಾಡೇನು?&lt;br /&gt;&lt;br /&gt;ಬಾಣದ ಏಟಿಗೆ&lt;br /&gt;ಮುಂಡದಿಂದ ರುಂಡ&lt;br /&gt;ಬೇಪ೯ಟ್ಟರೂ ಕಾಲಾಳು ಒಬ್ಬ&lt;br /&gt;ಓಡುತ್ತಲೇ ಇದ್ದಾನೆ.&lt;br /&gt;&lt;br /&gt;&lt;br /&gt;ಸತ್ತ ಚಿಗರೆಯ ಚಮ೯ ಕೂಡ&lt;br /&gt;ಸಾಧು ಸಂತರ ಹಾಸಾಗಿದೆ.&lt;br /&gt;ರಾಜ- ಮಹಾರಾಜರ&lt;br /&gt;ಪಲ್ಲಂಗವಾಗಿದೆ.&lt;br /&gt;&lt;br /&gt;ಇಲ್ಲಿ ಎಲ್ಲರೂ&lt;br /&gt;ಮರು ಹುಟ್ಟಿಗಾಗಿ&lt;br /&gt;ಸಾವನ್ನು ವಿಸಜಿ೯ಸಿಕೊಳ್ಳುತ್ತಿದ್ದಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-4058457440804625732?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/4058457440804625732/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=4058457440804625732' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/4058457440804625732'/><link rel='self' type='application/atom+xml' href='http://www.blogger.com/feeds/9212310096739907679/posts/default/4058457440804625732'/><link rel='alternate' type='text/html' href='http://ugamasri.blogspot.com/2011/06/blog-post_29.html' title='ಸಾವಿನ ತಾಲೀಮು......'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><thr:total>0</thr:total></entry><entry><id>tag:blogger.com,1999:blog-9212310096739907679.post-1786164492383830316</id><published>2011-06-29T05:20:00.001-07:00</published><updated>2011-06-29T05:20:35.854-07:00</updated><title type='text'></title><content type='html'>&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-1786164492383830316?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/1786164492383830316/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=1786164492383830316' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/1786164492383830316'/><link rel='self' type='application/atom+xml' href='http://www.blogger.com/feeds/9212310096739907679/posts/default/1786164492383830316'/><link rel='alternate' type='text/html' href='http://ugamasri.blogspot.com/2011/06/blog-post.html' title=''/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><thr:total>0</thr:total></entry><entry><id>tag:blogger.com,1999:blog-9212310096739907679.post-7493034528731434558</id><published>2010-09-09T00:59:00.000-07:00</published><updated>2010-09-09T01:05:25.375-07:00</updated><title type='text'>ಮೂಟೆ ಹೊರುತ್ತಿದ್ದವ ಉಪಮೇಯರ್ ಆದ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_PlIzYjLv4aI/TIiUyHuDwTI/AAAAAAAAAC8/NyuAdQihfLI/s1600/aslam.JPG"&gt;&lt;img style="margin: 0px auto 10px; display: block; text-align: center; cursor: pointer; width: 308px; height: 319px;" src="http://2.bp.blogspot.com/_PlIzYjLv4aI/TIiUyHuDwTI/AAAAAAAAAC8/NyuAdQihfLI/s320/aslam.JPG" alt="" id="BLOGGER_PHOTO_ID_5514821332501774642" border="0" /&gt;&lt;/a&gt;&lt;br /&gt;&lt;br /&gt;&lt;div style="text-align: justify;"&gt;&lt;span style="font-weight: bold;"&gt;ಮೂ&lt;/span&gt;ಟೆ ಹೊರುತ್ತಿದ್ದ ವ್ಯಕ್ತಿ ಉಪಮೇಯರ್ ಆದ ಕಥೆ ಇದು.&lt;br /&gt;ಮತ್ತೂ ಸ್ವಾರಸ್ಯವೆಂದರೆ ಮೊದಲ ಬಾರಿಗೆ ಗೆದ್ದ 30 ತಿಂಗಳ ಅವಧಿಯಲ್ಲಿ ನಗರಸಭೆ ಅಧ್ಯಕ್ಷ, ನಗರಸಭೆ ಉಪಾಧ್ಯಕ್ಷ ಹಾಗೂ ನಗರಪಾಲಿಕೆಯ ಉಪಮೇಯರ್ ಪಟ್ಟ ಕೂಡ ಈ ವ್ಯಕ್ತಿಗೆ ಅನಾಯಾಸವಾಗಿ ದಕ್ಕಿದೆ.&lt;br /&gt;&lt;/div&gt;ಇನ್ನೊಂದು ವಿಶೇಷವೆಂದರೆ ಈ ವ್ಯಕ್ತಿ ನಗರಸಭೆಯ ಕಡೆಯ ಉಪಾಧ್ಯಕ್ಷ ಮತ್ತು ನಗರಪಾಲಿಕೆಯ ಮೊದಲ ಉಪಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.&lt;br /&gt;&lt;div style="text-align: justify;"&gt;ಈತನ ಹೆಸರು ಅಸ್ಲಾಂಪಾಷ. ಓದಿದ್ದು ಕೇವಲ 9ನೇ ಕ್ಲಾಸ್. ವೖತ್ತಿಯಲ್ಲಿ ಮೂಟೆ ಹೊರುತ್ತಿದ್ದ, ಗಾಡಿಯಲ್ಲಿ ಅಕ್ಕಿ ಮೂಟೆಯನ್ನು ಹೇರಿಕೊಂಡು ತುಮಕೂರು ಪೇಟೆ ಸುತ್ತುತ್ತಿದ್ದ. ಇದರ ಜತೆಗೆ ಮಸೀದಿಯಲ್ಲಿ ಮುತುವಲ್ಲಿ ಆಗಿದ್ದ. ಈಗ ಉಪಮಯೇರ್ ಪಟ್ಟ. ತುಮಕೂರಿನ ಎರಡನೇ ಪ್ರಜೆ ಎಂಬ ಹೆಗ್ಗಳಿಕೆ ಕೂಡ.&lt;br /&gt;ತುಮಕೂರು ಮಂಡಿಪೇಟೆಯಲ್ಲಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದಾಗ ಅಸ್ಲಾಂಪಾಷ ಅವರನ್ನು ಇಷ್ಟ ಪಡುವ ಅಪಾರ ಗೆಳೆಯರಿದ್ದರು. ಈ ಉದ್ಯೋಗದ ನಂತರ ಪೂರ್ಹೌಸ್್ ಮತ್ತು ಹೆಗಡೆ ಕಾಲೋನಿಯ ಮಸೀದಿಯಲ್ಲಿ ಮುತುವಲ್ಲಿಯಾಗಿದ್ದರು.&lt;br /&gt;ನ್ಯಾಯ ಪಂಚಾಯ್ತಿ ನಡೆಸುತ್ತಿದ್ದ ಅಸ್ಲಾಂಗೆ ಆಗಲೇ ಜನಬೆಂಬಲ ವ್ಯಕ್ತವಾಗಿತ್ತು.ಕಳೆದ 30 ತಿಂಗಳ ಹಿಂದೆ ನಗರಸಭೆಗೆ ಚುನಾವಣೆ ಘೋಷಣೆಯಾಯ್ತು. ಗೆಳೆಯರು, 9ನೇ ವಾಡ್್೯ನ ನಾಗರಿಕರು ಅಸ್ಲಾಂನನ್ನೇ ಕಣಕ್ಕಿಳಿಯುವಂತೆ ಒತ್ತಡ ಹೇರಿದರು.ಅದರ ಫಲವಾಗಿ ಚುನಾವಣೆಗೆ ನಿಂತು ಜಯಗಳಿಸಿದ್ದೂ ಆಯ್ತು.&lt;br /&gt;...&lt;br /&gt;ಈ ಅವಧಿಯ ಮೊದಲ ಅಧ್ಯಕ್ಷ....&lt;br /&gt;3 ವಷ೯ದ ಹಿಂದೆ ನಡೆದ ಚುನಾವಣೆಯಲ್ಲಿ ನಗರಸಭೆಗೆ ಯಾವ ಪಕ್ಷವೂ ಬಹುಮತ ಬರಲಿಲ್ಲ. ಅಸ್ಲಾಂಪಾಷ ಅವರು ಕಾಂಗ್ರೆಸ್್ನಿಂದ ಆಯ್ಕೆಯಾಗಿದ್ದರು. ನಗರಸಭೆ ಅಧ್ಯಕ್ಷಗಾದಿ ಸಾಮಾನ್ಯ ವಗ೯ಕ್ಕೆ ಮೀಸಲಾಗಿತ್ತು. ಜೆಡಿಎಸ್್ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ. ಹಲವಾರು ಟೀಕೆ, ಟಿಪ್ಪಣಿಗಳ ನಡುವೆ 8 ತಿಂಗಳ ಕಾಲ ಅಧಿಕಾರ ನಡೆಸಿದರು ಅಸ್ಲಾಂಪಾಷ. ನಂತರ ಅಸ್ಲಾಂಪಾಷ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದರು.&lt;br /&gt;ನಂತರ ಎರಡು ಅವಧಿಗೆ ಕ್ರಮವಾಗಿ ರವೀಶ್್ ಹಾಗೂ ಎಂ.ಪಿ. ಮಹೇಶ್್ ಅಧ್ಯಕ್ಷರಾಗಿ ಕಾರ್ಯನಿವ೯ಹಿಸಿದರು. ರವೀಶ್್ ಅವರನ್ನು ಕೆಳಗಿಳಿಸಲಾಯಿತು. ಮಹೇಶ್್ ಅವರ  ಅವಧಿ ಕೂಡ ಮುಗಿಯಿತು. ಆಗ ನಾಲ್ಕನೇ ಅಧ್ಯಕ್ಷರಾಗಿ ಯಶೋದ ಗಂಗಪ್ಪ ಆಯ್ಕೆಯಾಗಿದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತೆ ಅಸ್ಲಾಂ ಅವರೇ ನೇಮಕಗೊಂಡರು. ಅಧ್ಯಕ್ಷರಾದವರು, ಉಪಾಧ್ಯಕ್ಷರಾಗಿದ್ದು ಎಷ್ಟು ಸರಿ ಎಂಬ ಚಚೆ೯ಗಳು ಆರಂಭವಾಯಿತು.&lt;br /&gt;ಆದರೆ ಉಪಾಧ್ಯಕ್ಷನಾದ ಮೂರೇ ದಿವಸದಲ್ಲಿ ನಗರಸಭೆ ನಗರಪಾಲಿಕೆಯಾಯ್ತು. ಅಧ್ಯಕ್ಷೆ, ಮೇಯರ್್ ಆದರು, ಉಪಾಧ್ಯಕ್ಷ ಅಸ್ಲಾಂ ಉಪಮೇಯರ್್ ಆದರು. ಕಾಂಗ್ರೆಸ್್ನಲ್ಲಿದ್ದ ಅಸ್ಲಾಂಪಾಷ ಬಿಜೆಪಿಗೆ ಸೇಪ೯ಡೆಗೊಂಡು ನಗರಸಭೆ ಉಪಾಧ್ಯಕ್ಷರಾದರು. ಈಗ ಉಪಮೇಯರ್್ ಆಗಿದ್ದು ಇತಿಹಾಸ.&lt;br /&gt;ಅಸ್ಲಾಂಪಾಷ ಅವರ ಅಪ್ಪ ನಜೀರ್್ ಸಾಬ್್ ಸಣ್ಣ ರೈತ, ಈಕೆ ತಾಯಿ ಶಹಿದಾಬಿ ಈಗ್ಗೆ 5 ವಷ೯ಗಳ ಕೆಳಗೆ ತೀರಿಕೊಂಡಿದ್ದಾರೆ. ಹೆಂಡತಿ ಅಜೀಮ್್ ಉನ್ನೀಸಾ ಅವರು ಅಸ್ಲಾಂ ಅವರ ರಾಜಕೀಯ ಬೆಳವಣಿಗೆಗೆ ಸಾಥ್್ ನೀಡಿದ್ದಾರೆ. ಪೂರ್್ಹೌಸ್್ ಕಾಲೋನಿ ಸೇರಿದಂತೆ ಎಲ್ಲಾ 35 ವಾಡ್್೯ಗಳ ಅಭಿವೖದ್ಧಿ ನನ್ನ ಮೊದಲ ಆದ್ಯತೆ ಎಂಬುದು ಅಸ್ಲಾಂ ಅವರ ಘೋಷವಾಕ್ಯ.&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;                                                                        &lt;br /&gt; &lt;br /&gt;&lt;br /&gt;                                                                        &lt;br /&gt; &lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-7493034528731434558?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/7493034528731434558/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=7493034528731434558' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/7493034528731434558'/><link rel='self' type='application/atom+xml' href='http://www.blogger.com/feeds/9212310096739907679/posts/default/7493034528731434558'/><link rel='alternate' type='text/html' href='http://ugamasri.blogspot.com/2010/09/blog-post.html' title='ಮೂಟೆ ಹೊರುತ್ತಿದ್ದವ ಉಪಮೇಯರ್ ಆದ'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_PlIzYjLv4aI/TIiUyHuDwTI/AAAAAAAAAC8/NyuAdQihfLI/s72-c/aslam.JPG' height='72' width='72'/><thr:total>0</thr:total></entry><entry><id>tag:blogger.com,1999:blog-9212310096739907679.post-9116946663208185051</id><published>2010-07-19T05:51:00.000-07:00</published><updated>2010-07-19T05:54:10.259-07:00</updated><title type='text'>ಘನತ್ಯಾಜ್ಯದಿಂದ ರಸಗೊಬ್ಬರ ಉತ್ಪತ್ತಿ!</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_PlIzYjLv4aI/TERKzQEnLBI/AAAAAAAAACs/0MPo13e6Ei0/s1600/Photo-0589.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 240px;" src="http://3.bp.blogspot.com/_PlIzYjLv4aI/TERKzQEnLBI/AAAAAAAAACs/0MPo13e6Ei0/s320/Photo-0589.jpg" alt="" id="BLOGGER_PHOTO_ID_5495599689646943250" border="0" /&gt;&lt;/a&gt;&lt;br /&gt;ಘನತ್ಯಾಜ್ಯವೆಂದರೆ ಮೂಗು ಮುಚ್ಚಿಕೊಳ್ಳುವುದನ್ನು ನೋಡಿದ್ದೀರ. ಇಂತಹ ಘನತ್ಯಾಜ್ಯದಿಂದ ರಸಗೊಬ್ಬರ ಉತ್ಪತ್ತಿ ಮಾಡುವುದನ್ನು ಕೇಳಿದ್ದೀರ. ಈ ಕಾರ್ಯವನ್ನು ಯಾವುದೋ ಎನ್.ಜಿ.ಓ. ಗಳಾಗಲಿ, ರೈತರಾಗಲಿ ಮಾಡುತ್ತಿಲ್ಲ. ಈ ಮಹತ್ಕಾಯ೯ವನ್ನು ಕಲ್ಪತರು ನಾಡು ಎಂದೇ ಹೆಸರಾಗಿರುವ ತಿಪಟೂರಿನ ನಗರಸಭೆ ಮಾಡ ಹೊರಟಿದೆ.&lt;br /&gt;ತುಮಕೂರು ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ಕಡೆ ಘನತ್ಯಾಜ್ಯ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಬಿಸಾಡಲಾಗಿದೆ. ಆದರೆ ಇದೆಲ್ಲದ್ದಕ್ಕೂ ಅಪವಾದವೆಂಬಂತೆ ತಿಪಟೂರಿನ ಹಾಲ್ಕುರಿಕೆ ರಸ್ತೆಯಲ್ಲಿ ತಿಪಟೂರು ನಗರಸಭೆ ಅತ್ಯಂತ ವ್ಯವಸ್ಥಿತಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುತ್ತಿದೆ.&lt;br /&gt;....ಎಷ್ಟು ಖಚು೯....&lt;br /&gt;14.5 ಎಕರೆ ಜಾಗದಲ್ಲಿ 1 ಕೋಟಿ 26 ಲಕ್ಷ ರು. ವೆಚ್ಚದಲ್ಲಿ ಈ ಘನತ್ಯಾಜ್ಯ ವಿಲೇವಾರಿ ಘಟಕ ನಿಮಾ೯ಣವಾಗುತ್ತಿದೆ. ಈಗಾಗಲೇ ಭರದಿಂದ ಕೆಲಸ ನಡೆಯುತ್ತಿದೆ. ಇದಲ್ಲದೆ 12ನೇ ಹಣಕಾಸು ಯೋಜನೆಯಡಿ 16 ಲಕ್ಷ 30 ಸಾವಿರ ರು. ಹಣ ಬಂದಿದೆ. ಜತೆಗೆ ಈ ವಿಲೇವಾರಿ ಘಟಕ ಸ್ಥಾಪನೆ ಸಂಬಂಧ ಜೆಸಿಬಿಯನ್ನು ಖರೀದಿಸಲಾಗಿದೆ. ಕಸ ವಿಲೇವಾರಿ ವಾಹನ, ಟ್ರ್ಯಾಕ್ಟರ್ ಸೇರಿದಂತೆ ಹತ್ತಾರು ಮಂದಿ ನಿಮಾ೯ಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.&lt;br /&gt;....ಎಲ್ಲವೂ ವ್ಯವಸ್ಥಿತ...&lt;br /&gt;ಸಾಮಾನ್ಯವಾಗಿ ತ್ಯಾಜ್ಯಗಳನ್ನು ಊರ ಹೊರ ವಲಯದಲ್ಲಿ ಬೇಕಾಬಿಟ್ಟಿಯಾಗಿ ಬಿಸಾಡಿರುವುದನ್ನು ಗಮನಿಸಿರಬಹುದು. ಆದರೆ ಇಲ್ಲಿ ಎಲ್ಲವೂ ಪಕ್ಕಾ. ಮುಖ್ಯವಾಗಿ ಸಾಮಾಜಿಕ ಆರೋಗ್ಯ ಕಾಪಾಡುವುದು ಮತ್ತು ಅಂತಜ೯ಲ ಕಲುಷಿತವಾಗಬಾರದು ಎಂಬ ದೂರದೖಷ್ಟಿಯಲ್ಲಿ ತಿಪಟೂರು ನಗರಸಭೆ ಆಯುಕ್ತ ವೆಂಕಟೇಶ್ ಅವರು ಯೋಜನಾ ಬದ್ಧವಾಗಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.&lt;br /&gt;ಏನೇನು ಇದೆ.....&lt;br /&gt;ಈ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ 4 ತಾಂತ್ರಿಕ ವಿಲೇವಾರಿ ಗುಂಡಿ ಹಾಗೂ 1 ವೈಜ್ಞಾನಿಕ ನೆಲಭತಿ೯ ಹೊಂಡವನ್ನು ನಿಮಿ೯ಸಲಾಗಿದೆ. 50 ಮೀಟರ್ ಉದ್ದ, 7.5 ಮೀಟರ್ ಅಗಲ ಮತ್ತು 12 ಅಡಿ ಆಳದ 4 ತಾಂತ್ರಿಕ ವಿಲೇವಾರಿ ಗುಂಡಿಯನ್ನು ನಿಮಿ೯ಸಲಾಗಿದೆ. ಹಾಗೆಯೇ ತಡೆಗೋಡೆ ನಿಮಿ೯ಸಲಾಗುತ್ತಿದೆ.&lt;br /&gt;ಇದರ ಜತೆಗೆ ಮಳೆ ನೀರು ಬಂದು ಘನತ್ಯಾಜ್ಯಗಳು ಕೊಳೆಯುವುದನ್ನು ತಪ್ಪಿಸುವ ಸಲುವಾಗಿ ಚರಂಡಿಯನ್ನು ಕೂಡ ನಿಮಿ೯ಸಲಾಗಿದೆ.&lt;br /&gt;...ನಸ೯ರಿ...&lt;br /&gt;ಘನತ್ಯಾಜ್ಯದಿಂದ ರಸಗೊಬ್ಬರ ತಯಾರಿಸುವ ಸಂಬಂಧ ಗೊಬ್ಬರದ ಶೆಡ್ ಅನ್ನು ಕೂಡ ನಿಮಿ೯ಸಲಾಗುತ್ತಿದೆ. ಈಗ ಆರಂಭಿಸಿದರೂ ಗೊಬ್ಬರ ತಯಾರಿಕೆಗೆ ಕಡೇ ಪಕ್ಷ ಇನ್ನು 5 ವಷ೯ ಸಮಯ ಬೇಕು. ಇದಲ್ಲದೆ ಈ ಘಟಕದಲ್ಲಿ ಗೊಬ್ಬರ ತಯಾರಿಸುವುದರಿಂದ ನಸ೯ರಿಯನ್ನು ಮಾಡುವ ಆಲೋಚನೆ ನಗರಸಭೆಯದ್ದಾಗಿದೆ..&lt;br /&gt;...ಸಾಮಾಜಿಕ ಸ್ವಾಸ್ಥ್ಯ...&lt;br /&gt;ನಗರಸಭೆಗೆ ಕಸ ಎಂಬುದು ದೊಡ್ಡ ಶಾಪ. ಅಂತಜ೯ಲ ಕಲುಷಿತವಾಗದಂತೆ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವಿಲೇವಾರಿ ಘಟಕವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾದ ಜವಾಬ್ದಾರಿ ನಗರಸಭೆ ಮೇಲಿದೆ. ಈ ಹಿನ್ನೆಲೆಯಲ್ಲಿ ಶಿಸ್ತುಬದ್ಧವಾಗಿ ಈ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದ್ದೇವೆ. ಈ ವಿಶಿಷ್ಟ ಯೋಜನೆಗೆ ಶಾಸಕರಾದ ಬಿ.ಸಿ. ನಾಗೇಶ್ ಹಾಗೂ ನಗರಸಭಾ ಅಧ್ಯಕ್ಷ ದಿನೇಶ್ ಕುಮಾರ್ ಅವರು ಉತ್ತಮ ಸಹಕಾರ ನೀಡುತ್ತಿರುವುದು ಕ್ಷಿಪ್ರಗತಿಯಲ್ಲಿ ಈ ಯೋಜನೆ ಕಾರ್ಯಗತವಾಗುತ್ತಿದೆ ಎನ್ನುತ್ತಾರೆ ವೆಂಕಟೇಶ್.&lt;br /&gt;....ಬೇಡಿಕೆ ಇದೆ....&lt;br /&gt;ತಿಪಟೂರು ಹೇಳಿ ಕೇಳಿ ತೆಂಗು ಬೆಳೆಯುವ ಪ್ರದೇಶ. ಹಾಗಾಗಿ ಗೊಬ್ಬರದ ಅಗತ್ಯತೆ ಇದ್ದೇ ಇದೆ. ಇನ್ನು 5 ವಷ೯ದ ನಂತರ ಇಲ್ಲಿ ಗೊಬ್ಬರ ತಯಾರಿಸುತ್ತೇವೆ. ಬೇಡಿಕೆ ಇದ್ದಷ್ಟು ಪೂರೈಸಿ ಮಿಕ್ಕ ಗೊಬ್ಬರದಲ್ಲಿ ನಸ೯ರಿ ಆರಂಭಿಸುವ ಯೋಜನೆ ನಗರಸಭೆಯದ್ದು.&lt;br /&gt;... ಗ್ಯಾಸ್ ಮೀಥೇನ್...&lt;br /&gt;ಗೊಬ್ಬರ ತಯಾರಿಕೆಯ ಜತೆಗೆ ಇಲ್ಲಿ ಮಿಥೇನ್ ಗ್ಯಾಸ್ ಪ್ಲಾಂಟ್ ಹಾಕುವ ಯೋಜನೆ ಇದೆ. ಒಟ್ಟಾರೆಯಾಗಿ ಕೇವಲ ಕಸದಿಂದ ಹೇಗೆಲ್ಲಾ ಯೋಜನೆ ರೂಪಿಸಬಹುದು ಎಂಬುದನ್ನು ನಗರಸಭೆ ಮಾಡ ಹೊರಟಿದೆ. ವಾಚ್ ಮನ್ ಶೆಡ್ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-9116946663208185051?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/9116946663208185051/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=9116946663208185051' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/9116946663208185051'/><link rel='self' type='application/atom+xml' href='http://www.blogger.com/feeds/9212310096739907679/posts/default/9116946663208185051'/><link rel='alternate' type='text/html' href='http://ugamasri.blogspot.com/2010/07/blog-post.html' title='ಘನತ್ಯಾಜ್ಯದಿಂದ ರಸಗೊಬ್ಬರ ಉತ್ಪತ್ತಿ!'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_PlIzYjLv4aI/TERKzQEnLBI/AAAAAAAAACs/0MPo13e6Ei0/s72-c/Photo-0589.jpg' height='72' width='72'/><thr:total>0</thr:total></entry><entry><id>tag:blogger.com,1999:blog-9212310096739907679.post-7347329901036147159</id><published>2010-04-15T23:23:00.001-07:00</published><updated>2010-04-15T23:23:35.386-07:00</updated><title type='text'></title><content type='html'>&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-7347329901036147159?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/7347329901036147159/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=7347329901036147159' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/7347329901036147159'/><link rel='self' type='application/atom+xml' href='http://www.blogger.com/feeds/9212310096739907679/posts/default/7347329901036147159'/><link rel='alternate' type='text/html' href='http://ugamasri.blogspot.com/2010/04/blog-post_15.html' title=''/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><thr:total>0</thr:total></entry><entry><id>tag:blogger.com,1999:blog-9212310096739907679.post-8325626075644384232</id><published>2010-04-15T23:18:00.000-07:00</published><updated>2010-04-15T23:22:57.510-07:00</updated><title type='text'></title><content type='html'>&lt;div style="text-align: left;"&gt;&lt;br /&gt;&lt;span style="font-weight: bold;"&gt;ಮಹಾನಗರಪಾಲಿಕೆಯಲ್ಲೇ ಮಹಿಳೆಯರಿಗೆ ಬಹಿದೆ೯ಸೆಗೆ ಜಾಗವಿಲ್ಲ!&lt;/span&gt;&lt;br /&gt;&lt;br /&gt;&lt;br /&gt;&lt;span style="font-weight: bold;"&gt;ಮ&lt;/span&gt;ಹಾನಗರಪಾಲಿಕೆಯಲ್ಲೇ ಮಹಿಳೆಯರಿಗೆ ಬಹಿದೆ೯ಸೆಗೆ ಜಾಗವಿಲ್ಲ.&lt;br /&gt;ಆಶ್ಚಯ೯ವಾದರೂ ಇದು ನಿಜ. ಮಹಾನಗರಪಾಲಿಕೆಯಾಗಲು ಕ್ಷಣಗಣನೆಗೆ ಕಾಯುತ್ತಿರುವ ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರು ನಗರದ ನರಸಿಂಹರಾಜ ಕಾಲೋನಿ(ಎನ್ಆರ್ ಕಾಲೋನಿ)ಯ ದಲಿತ ಮಹಿಳೆಯರು ಕಳೆದ ನಾಲ್ಕು ತಿಂಗಳಿನಿಂದ ಬಹಿದೆ೯ಸೆಗೆ ಹೋಗಲು ಜಾಗವಿಲ್ಲದೆ ಪರದಾಡುವಂತಾಗಿದೆ.&lt;br /&gt;ಸುಮಾರು 100 ಮನೆಗಳಿಂದ 500 ಕ್ಕೂ ಹೆಚ್ಚು ಜನರಲ್ಲಿ 100 ಕ್ಕೂ ಹೆಚ್ಚು ಮಹಿಳೆಯರೇ ಇರುವ ಈ ಕಾಲೋನಿ ಸ್ವಾತಂತ್ರ್ಯ ಪೂವ೯ದಿಂದಲೂ ಅಸ್ತಿತ್ವದಲ್ಲಿ ಇದೆ. ಬಡತನ ರೇಖೆಗಿಂತ ಕೆಳಗಿರುವ, ಕೂಲಿ ಮಾಡಿಕೊಂಡು ಜೀವನದ ಬಂಡಿ ಸಾಗಿಸುತ್ತಿರುವ ಈ ಕಾಲೋನಿಯ ಮಹಿಳೆಯರು ಬಹಿದೆ೯ಸೆಗೆ ಅಮಾನಿಕೆರೆಯನ್ನು ಆಶ್ರಯಿಸಿದ್ದರು. ಆದರೆ ಅಮಾನಿಕೆರೆಯನ್ನು ಸುಂದರ ತಾಣವನ್ನಾಗಿ ರೂಪಿಸುವ ಸಂಬಂಧ  ಕೆರೆ ಅಭಿವೖದ್ಧಿ ಪ್ರಾಧಿಕಾರ ತನ್ನ ತೆಕ್ಕೆಗೆ ತೆಗೆದುಕೊಂಡು ಅಭಿವೖದ್ಧಿಪಡಿಸಲು ಹೊರಟಂದಿನಿಂದ ಈ ಕಾಲೋನಿಯ ಮಹಿಳೆಯರು ಬಹಿದೆ೯ಸೆಗೆ ಜಾಗವಿಲ್ಲದೆ ಪರದಾಡುವಂತಾಗಿದೆ.&lt;br /&gt;ಕೆಲವಾರು ವಷ೯ಗಳ ಕೆಳಗೆ ನಗರದ ಹೊರಭಾಗವಾಗಿದ್ದ ಈಗ ನಗರದ ಮಧ್ಯಭಾಗದಲ್ಲೇ ಇರುವ ಈ ನರಸಿಂಹರಾಜ ಕಾಲೋನಿಯಲ್ಲಿ ಮೊದಲು ಮಹಿಳೆಯರು ಬಹಿದೆ೯ಸೆಗೆ ಸಂಪಲನ್ನು ಆಶ್ರಯಿಸಿದ್ದರು. ಆದರೆ ನಗರ ಬೆಳೆಯುತ್ತಾ ಹೋದಂತೆ ಸಣ್ಣ ಸಣ್ಣ ಮನೆಗಳು ತಲೆ ಎತ್ತಿದ್ದರಿಂದ ಈ ಭಾಗದ ಮಹಿಳೆಯರು ಬಹಿದೆ೯ಸೆಗೆ ಶಾಶ್ವತವಾಗಿ ಅಮಾನಿಕೆರೆಯನ್ನೇ ಆಶ್ರಯಿಸಿದ್ದರು. ಕೆಲವರು  ಪುಟ್ಟ ಪುಟ್ಟ ಗುಡಿಸಲು ಮತ್ತೆ ಕೆಲವರು ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದಾರೆ.&lt;br /&gt;ಆಥಿ೯ಕ ಸಂಕಷ್ಟದ ಕಾರಣ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಆಗಿರಲಿಲ್ಲ. ಸಾಮೂಹಿತ ಶೌಚಾಲಯ ಕಟ್ಟಿಸಿಕೊಡಲು ಸಕಾ೯ರವಾಗಲಿ, ಜನಪ್ರತಿನಿಧಿಗಳಾಗಲಿ ನೆರವಿಗೆ ಬರಲಿಲ್ಲ  ಹಾಗಾಗಿ ಸಂಪಲನ್ನು ನಂತರ ಅಮಾನಿಕೆರೆಯನ್ನು ಈ ಮಹಿಳೆಯರು ಆಶ್ರಯಿಸಿದ್ದರು. ಆದರೆ ಅಮಾನಿಕೆರೆಯಲ್ಲಿ ಈಗ ಕ್ಷಿಪ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ನರಸಿಂಹರಾಜ ಕಾಲೋನಿಯ ಈ ಮಹಿಳೆಯರಿಗೆ ಬಹಿದೆ೯ಸೆಗೆ ಜಾಗವಿಲ್ಲದಂತಾಗಿದೆ.&lt;br /&gt;....ಮುಜುಗರ ಅನುಭವಿಸುತ್ತಿದ್ದಾರೆ....&lt;br /&gt;ಮಹಾನಗರಪಾಲಿಕೆಯಾಗಲಿರುವ ತುಮಕೂರು ನಗರ ದೊಡ್ಡದಾಗಿ ಬೆಳೆದಿದೆ. ಅಮಾನಿಕೆರೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಕಾಲೋನಿಯ ಸುತ್ತಮುತ್ತ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಹೀಗಾಗಿ ಸದ್ಯ ಕಾಲೋನಿಯಲ್ಲೇ ಚರಂಡಿಗೆ ಚಪ್ಪಡಿ ಕಲ್ಲು ಹಾಕಿಸಿ ಅಲ್ಲೇ ಬಹಿದೆ೯ಸೆಗೆ ಹೋಗುತ್ತಿದ್ದಾರೆ. ಇದು ಮಹಿಳೆಯರಿಗೆ ಮುಜುಗರವನ್ನು ಉಂಟು ಮಾಡುತ್ತಿದೆ.&lt;br /&gt;ದೊರೆ ರಸ್ತೆ.....&lt;br /&gt;ಈ ಹಿಂದೆ ಮೈಸೂರು ಮಹಾರಾಜರು ಈ ಕಾಲೋನಿಯಿಂದ ಸ್ವಲ್ಪ ದೂರದಲ್ಲಿರುವ ಹೆಂಚಿನ ಕಾಖಾ೯ನೆ ಉದ್ಘಾಟನೆ ಮಾಡಲು ಬಂದಿದ್ದರು. ಕಾಲೋನಿ ಪಕ್ಕದ ರಸ್ತೆಯಿಂದ ಹೋಗಿದ್ದರಿಂದ ಇಲ್ಲಿನ ನಿವಾಸಿಗಳು ಈ ರಸ್ತೆಗೆ ದೊರೆ ರಸ್ತೆ ಎಂದೇ ನಾಮಕರಣ ಮಾಡಿದ್ದಾರೆ. ಕಾಲೋನಿಯ ಮಕ್ಕಳು ಈ ದೊರೆ ರಸ್ತೆ ಪಕ್ಕದಲ್ಲಿ ಬಹಿದೆ೯ಸೆಗೆ ಹೋಗುತ್ತಾರೆ. ಆದರೆ ಮಹಿಳೆಯರು ಮಾತ್ರ ಬಹಿದೆ೯ಸೆಗೆ ಹೋಗಲು ಮುಜುಗರಪಡುವಂತಾಗಿದೆ.&lt;br /&gt;&lt;br /&gt;&lt;br /&gt;&lt;br /&gt;&lt;br /&gt;                                                                              &lt;br /&gt;       &lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-8325626075644384232?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/8325626075644384232/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=8325626075644384232' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/8325626075644384232'/><link rel='self' type='application/atom+xml' href='http://www.blogger.com/feeds/9212310096739907679/posts/default/8325626075644384232'/><link rel='alternate' type='text/html' href='http://ugamasri.blogspot.com/2010/04/blog-post.html' title=''/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><thr:total>0</thr:total></entry><entry><id>tag:blogger.com,1999:blog-9212310096739907679.post-6730021914097104808</id><published>2010-04-03T22:44:00.000-07:00</published><updated>2010-04-03T22:53:41.030-07:00</updated><title type='text'></title><content type='html'>&lt;div style="text-align: center;"&gt;&lt;span style="font-weight: bold;"&gt;ವಿನಾಶದ ಅಂಚಿನಲ್ಲಿ ಅಪರೂಪದ ಪಾತರಗಿತ್ತಿಗಳು!&lt;/span&gt;&lt;br /&gt;&lt;/div&gt;&lt;div style="text-align: justify;"&gt;ಮರಳು ದಂಧೆ, ತಲಪರಿಕೆ, ಕೆರೆ, ಹಳ್ಳ ನಾಶದಿಂದ ಅಪರೂಪದ 75 ಕ್ಕೂ ಹೆಚ್ಚಿನ ಪ್ರಬೇಧದ ಚಿಟ್ಟೆಗಳು ವಿನಾಶದ ಅಂಚಿನಲ್ಲಿ&lt;br /&gt;ಕೆರೆಯಲ್ಲಿ ನಿರಂತರ ಮರಳು ದಂಧೆ, ಕಾಡು ನಾಶದ ಪರಿಣಾಮ&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_PlIzYjLv4aI/S7goi2_KKbI/AAAAAAAAACU/v7vBD1Kc7w4/s1600/Scan0036.jpg"&gt;&lt;img style="margin: 0px auto 10px; display: block; text-align: center; cursor: pointer; width: 309px; height: 245px;" src="http://4.bp.blogspot.com/_PlIzYjLv4aI/S7goi2_KKbI/AAAAAAAAACU/v7vBD1Kc7w4/s320/Scan0036.jpg" alt="" id="BLOGGER_PHOTO_ID_5456155527900441010" border="0" /&gt;&lt;/a&gt; ಈ  ಬೇಸಿಗೆಯಲ್ಲಿ ತಟ್ಟಿದ್ದು ದೇವರಾಯನದುಗ೯ ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲು ಇರುವ ಸುಮಾರು 75 ಕ್ಕೂ ಹೆಚ್ಚು ಪ್ರಬೇಧದ ಪತಂಗಗಳು ನೀರಿಲ್ಲದೆ ಸಾವನ್ನಪ್ಪುತ್ತಿದ್ದು ಇಡೀ ಪಾತರಗಿತ್ತಿ ಸಂಕುಲವೇ ವಿನಾಶದ ಅಂಚಿಗೆ ತಲುಪುತ್ತಿದೆ.&lt;br /&gt;ಒಂದೆಡೆ ಅಭಿವದ್ಧಿ ಹೆಸರಿನಲ್ಲಿ  ಕಾಡು ನಿರಂತರವಾಗಿ ಬೋಳಾಗುತ್ತಿದೆ. ಮತ್ತೊಂದೆಡೆ ಕೆರೆಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿರುವುದರಿಂದ ಪ್ರಾಣಿ ಪಕ್ಷಿಗಳಿಗೂ ನೀರಿನ ತೊಂದರೆ ಕಾಣಿಸಿಕೊಂಡಿದೆ. ಇದರ ಪರಿಣಾಮ ಚಿಟ್ಟೆಗಳು ಸಾವನ್ನಪ್ಪುತ್ತಿದೆ.&lt;br /&gt;ದೇವರಾಯನದುಗ೯ ಅರಣ್ಯ ಪ್ರದೇಶದಲ್ಲಿ ಪಾತರಗಿತ್ತಿಗಳಿಗೆ ಯಾವ ಮಟ್ಟದ ನೀರಿನ ತತ್ವಾರ ಕಾಡಿದೆ ಎಂದರೆ ಅರಣ್ಯ ಇಲಾಖೆಯವರು ಸಸಿ ಬೆಳೆಸಲು ಇಟ್ಟಿರುವ ಪ್ಲಾಸ್ಟಿಕ್ ಚೀಲದ ಮಣ್ಣಿನಿಂದ ಈ ಪಾತರಗಿತ್ತಿಗಳು ರಸ ಸ್ವಾಧನೆ ಮಾಡುತ್ತಿದೆ.&lt;br /&gt;ನೀರಿಲ್ಲದೆ ಪಾತರಗಿತ್ತಿಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದರೆ ಮತ್ತೆ ಕೆಲವು ಫ್ಲಾಂಟ್ ನಸ೯ರಿಯಲ್ಲಿ ಆಶ್ರಯ ಪಡೆದುಕೊಳ್ಳುವಂತಹ ಸ್ಥಿತಿ ತಲುಪಿದೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಮತ್ತೊಂದೆಡೆ ಅವ್ಯಾಹತವಾಗಿ ಕೆರೆಯಲ್ಲಿ ಮರಳು ದಂಧೆ ನಡೆಯುತ್ತಿದೆ. ನೀರಿನ ಮೂಲಗಳೇ ನಾಶವಾಗುತ್ತಿರುವುದರಿಂದ ಅಪರೂಪದ ಪತಂಗಗಳು ಈಗ ಸಾವನ್ನಪ್ಪುತ್ತಿದೆ.&lt;br /&gt;ದೇವರಾಯನದುಗ೯ ಅರಣ್ಯ ಪ್ರದೇಶದಲ್ಲಿರುವ ದುಗ೯ದಹಳ್ಳಿ, ಅನುಪನಹಳ್ಳಿಗಳಲ್ಲಿ ಈಗ ತೊರೆಗಳೇ ಇಲ್ಲ. ಈ ಭಾಗದಲ್ಲಿ ಕಾಮನ್ ಲೈಮ್, ಕ್ಯಾಬೇಜ್ ವೈಟ್, ಕಾಮನಗಲ್, ಕಾಮನ್ ಮೋರ್ ಮನ್, ಸ್ವೋಡ್೯ ಟೈಲ್, ಕತ್ತಿ ಬಾಲದ ಚಿಟ್ಟೆಗಳು ಬಡ್೯ವಿಂಗ್, ಪ್ರಮಸನ್ ರೋಸ್, ಕಾಮನ್ ಬ್ಯಾಂಡೇಡ್ ಪೀಕಾಕ್, ಸನ್ ಬೀನ್, ಚಿರತೆ ಚಿಟ್ಟೆ, ಹುಲಿ ಚಿಟ್ಟೆ ಮುಂತಾದ ಅಪರೂಪದ ಪತಂಗಗಳು ಇಲ್ಲಿವೆ. ಆದರೆ ನೀರಿನ ಕೊರತೆಯಿಂದಾಗಿ ಒಂದೊಂದೇ ಪ್ರಬೇಧದ ಚಿಟ್ಟೆಗಳು ಸಾವನ್ನಪುತ್ತಿವೆ.&lt;br /&gt;ವಾಣಿಜ್ಯೀಕರಣದ ಹೆಸರಿನಲ್ಲಿ ಅಭಿವೖದ್ಧಿ ನೆಪದಲ್ಲಿ ಕಾಡುಗಳ ನಾಶ, ಮರಳು ದಂಧೆಯ ಕೆಟ್ಟ ಪರಿಣಾಮ ಈಗ ಈ ಬೇಸಿಗೆ ಕಾಲದಲ್ಲಿ ಆಗುತ್ತಿದೆ. ಕಾಡಿನ ಜತೆಗೆ ತಂಪಾದ ವಾತಾವರಣ ನಿಮಾ೯ಣವಾಗಲು ಕಾಡಿನ ಹೊರವಲಯ ಕೂಡ ಮುಖ್ಯ. ಕಾಡಿನ ಹೊರವಲಯದ ಹೊಳ್ಳ, ತೊರೆಗಳನ್ನು ರಕ್ಷಿಸಬೇಕಾಗದ ಅನಿವಾರ್ಯತೆ ಇದೆ. ಎಲ್ಲಕ್ಕೂ ಮಿಗಿಲಾಗಿ ತಲಪರಿಕೆಗಳನ್ನು ಸಂರಕ್ಷಿಸಬೇಕಾಗಿದೆ. ಇವೆಲ್ಲಾ ಕಡು ಬೇಸಿಗೆಯಲ್ಲೂ ಪ್ರಾಣಿ ಪಕ್ಷಿಗಳಿಗೆ ದಾಹ ಇಂಗಿಸುವ ಸಾಧನಗಳು.&lt;br /&gt;ರಕ್ಷಿತ ಅರಣ್ಯಪ್ರದೇಶವಾಗಿರುವ ದೇವರಾಯನದುಗ೯ದಲ್ಲಿ ಸುಮಾರು 42.24 ಚೆದುರ ಕಿ.ಮೀ. ನಷ್ಟು ಅರಣ್ಯ ಪ್ರದೇಶವಿದೆ. ಇಲ್ಲಿ ಕುರುಚಲು ಸಸ್ಯದಿಂದ ಹಿಡಿದು ಬೆಟ್ಟಗುಡ್ಡಗಳು ಸೇರಿ ತುಂಬಾ ಎತ್ತರಕ್ಕೆ ಬೆಳೆಯುವ ಮರಗಳು ಒಳಗೊಂಡಂತೆ ವೈವಿಧ್ಯಮಯ ಸಸ್ಯ ಸಂಪತ್ತಿದೆ. ಅಪರೂಪದ ಗಿಡಮೂಲಿಕೆಗಳಿವೆ. ಹೀಗಾಗಿ ಕಾಡು ನಾಶದಿಂದ ಅಸಮತೋಲನವಾಗುತ್ತದೆ. ಇದರ ಬಿಸಿ ಈ ಬೇಸಿಗೆಯಲ್ಲಿ ಕಾಣಿಸಿಕೊಂಡಿದ್ದು ಚಿಟ್ಟೆಗಳ ಸಾವು ಎಚ್ಚರಿಕೆಯ ಕರೆ ಗಂಟೆಯಾಗಿದೆ.&lt;br /&gt;ಇದು ಒಂದೆಡೆಯಾದರೆ ಮತ್ತೊಂದೆಡೆ ನೀರಿನ ಬಿಸಿಗೆ ಪ್ರಾಣಿಗಳು ಬಸವಳಿದು ಹೋಗಿವೆ. ಹನಿ ನೀರಿಗಾಗಿ ಕೋತಿಗಳು ಬಿಸಲೇರಿ ಬಾಟಲ್ ಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಕೂಡ ಇದೆ. ಅಭಿವೖದ್ಧಿ ಹೆಸರಿನಲ್ಲಿ ಕಾಡು ನಾಶ, ಯಥೇಚ್ಚವಾಗಿ ಮರಳು ದಂಧೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಪರೂಪದ ಪತಂಗಗಳ ಸಂತತಿಗೆ ಇದು ಮಾರಕವಾಗಿ ಪರಿಣಮಿಸಿದೆ.&lt;br /&gt;.                                                                            &lt;br /&gt;   &lt;br /&gt;&lt;br /&gt;                                                                          &lt;br /&gt;   &lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-6730021914097104808?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/6730021914097104808/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=6730021914097104808' title='1 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/6730021914097104808'/><link rel='self' type='application/atom+xml' href='http://www.blogger.com/feeds/9212310096739907679/posts/default/6730021914097104808'/><link rel='alternate' type='text/html' href='http://ugamasri.blogspot.com/2010/04/75-75.html' title=''/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_PlIzYjLv4aI/S7goi2_KKbI/AAAAAAAAACU/v7vBD1Kc7w4/s72-c/Scan0036.jpg' height='72' width='72'/><thr:total>1</thr:total></entry><entry><id>tag:blogger.com,1999:blog-9212310096739907679.post-2163571274236937230</id><published>2010-03-26T00:51:00.001-07:00</published><updated>2010-03-26T00:51:58.037-07:00</updated><title type='text'></title><content type='html'>ದೇವರ ಹಾವು...............&lt;br /&gt;&lt;br /&gt;&lt;br /&gt;ಕಿರು ಕೋಣೆಯ ತೀರಿನಲ್ಲಿ&lt;br /&gt;ಸುರುಟಿಕೊಂಡಿದ್ದ&lt;br /&gt;ಹಾವು&lt;br /&gt;ನೆಲಕ್ಕುರುಳಿದಾಗ&lt;br /&gt;ನಿಜಕ್ಕೂ ಬೆಚ್ಚಿದ್ದು ಯಾರು?&lt;br /&gt;&lt;br /&gt;ಕರಿಹಾವ ಮೈಯಲ್ಲೆಲ್ಲಾ&lt;br /&gt;ಬಿಳಿ ಚುಕ್ಕೆಗಳು-&lt;br /&gt;ತೊನ್ನಿನಂತೆ!&lt;br /&gt;&lt;br /&gt;ಸೀಬೆಗಿಡದ&lt;br /&gt;ಬುಡದಲ್ಲಿ&lt;br /&gt;ಬಿಳಿ ಚುಕ್ಕೆಯ ಕರಿ ಮೈಯ&lt;br /&gt;ಹಾವು ಮಂಡಲ ಹಾಕಿದಾಗ&lt;br /&gt;ಮರವೇ ಬಲಿಯಾಗಬೇಕೇ!&lt;br /&gt;&lt;br /&gt;&lt;br /&gt;ಕಪ್ಪೆ ನುಂಗಿ ಉಬ್ಬರಿಸುತ್ತಿದ್ದ&lt;br /&gt;ಮತ್ತದೇ ಹಾವಿಗೆ&lt;br /&gt;ಕಲ್ಲು ಬೀಸಿದರೆ&lt;br /&gt;ಗುರಿಯೇ ತಪ್ಪಬೇಕೆ!&lt;br /&gt;&lt;br /&gt;ಬೆಂದ ಬಿಸಿಲಲ್ಲಿ ಹೆಡೆ&lt;br /&gt;ಎತ್ತಿ ನೆರಳಾಗಿದ್ದ ಅದೇ ಹಾವು&lt;br /&gt;ನೀರಿಗೆ ಬಿತ್ತು&lt;br /&gt;ಮೋರಿಗೆ ಬಿತ್ತು.&lt;br /&gt;ಮತ್ತೆ ಮೇಲೇರಿತ್ತು&lt;br /&gt;&lt;br /&gt;&lt;br /&gt;ಈಗಲೂ ತೀರಿನಲ್ಲಿ, ಮೊಟ್ಟೆಯ ಸಂದಿನಲ್ಲಿ&lt;br /&gt;ಬಣವೆಯಲ್ಲಿ, ಹೊಲದಲ್ಲಿ&lt;br /&gt;ಅಡ್ಡಾಡುತ್ತಾ&lt;br /&gt;ದೇವರ ಹಾವಾಗಿದೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-2163571274236937230?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/2163571274236937230/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=2163571274236937230' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/2163571274236937230'/><link rel='self' type='application/atom+xml' href='http://www.blogger.com/feeds/9212310096739907679/posts/default/2163571274236937230'/><link rel='alternate' type='text/html' href='http://ugamasri.blogspot.com/2010/03/blog-post_26.html' title=''/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><thr:total>0</thr:total></entry><entry><id>tag:blogger.com,1999:blog-9212310096739907679.post-5237406285672278795</id><published>2010-03-26T00:30:00.000-07:00</published><updated>2010-03-26T00:39:24.868-07:00</updated><title type='text'></title><content type='html'>&lt;div style="text-align: center; color: rgb(51, 0, 51);"&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_PlIzYjLv4aI/S6xj_5ejGQI/AAAAAAAAABs/hDdCvLaOZ6Y/s1600/cobra.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 240px;" src="http://1.bp.blogspot.com/_PlIzYjLv4aI/S6xj_5ejGQI/AAAAAAAAABs/hDdCvLaOZ6Y/s320/cobra.jpg" alt="" id="BLOGGER_PHOTO_ID_5452843198250686722" border="0" /&gt;&lt;/a&gt;&lt;br /&gt;&lt;span style="font-weight: bold;"&gt;&lt;/span&gt;&lt;blockquote&gt;&lt;span style="font-weight: bold;"&gt;ದೇವರ ಹಾವು...............&lt;/span&gt;&lt;br /&gt;&lt;/blockquote&gt;&lt;br /&gt;&lt;br /&gt;ಕಿರು ಕೋಣೆಯ ತೀರಿನಲ್ಲಿ&lt;br /&gt;ಸುರುಟಿಕೊಂಡಿದ್ದ&lt;br /&gt;ಹಾವು&lt;br /&gt;ನೆಲಕ್ಕುರುಳಿದಾಗ&lt;br /&gt;ನಿಜಕ್ಕೂ ಬೆಚ್ಚಿದ್ದು ಯಾರು?&lt;br /&gt;&lt;br /&gt;ಕರಿಹಾವ ಮೈಯಲ್ಲೆಲ್ಲಾ&lt;br /&gt;ಬಿಳಿ ಚುಕ್ಕೆಗಳು-&lt;br /&gt;ತೊನ್ನಿನಂತೆ!&lt;br /&gt;&lt;br /&gt;ಸೀಬೆಗಿಡದ&lt;br /&gt;ಬುಡದಲ್ಲಿ&lt;br /&gt;ಬಿಳಿ ಚುಕ್ಕೆಯ ಕರಿ ಮೈಯ&lt;br /&gt;ಹಾವು ಮಂಡಲ ಹಾಕಿದಾಗ&lt;br /&gt;ಮರವೇ ಬಲಿಯಾಗಬೇಕೇ!&lt;br /&gt;&lt;br /&gt;&lt;br /&gt;ಕಪ್ಪೆ ನುಂಗಿ ಉಬ್ಬರಿಸುತ್ತಿದ್ದ&lt;br /&gt;ಮತ್ತದೇ ಹಾವಿಗೆ&lt;br /&gt;ಕಲ್ಲು ಬೀಸಿದರೆ&lt;br /&gt;ಗುರಿಯೇ ತಪ್ಪಬೇಕೆ!&lt;br /&gt;&lt;br /&gt;ಬೆಂದ ಬಿಸಿಲಲ್ಲಿ ಹೆಡೆ&lt;br /&gt;ಎತ್ತಿ ನೆರಳಾಗಿದ್ದ ಅದೇ ಹಾವು&lt;br /&gt;ನೀರಿಗೆ ಬಿತ್ತು&lt;br /&gt;ಮೋರಿಗೆ ಬಿತ್ತು.&lt;br /&gt;ಮತ್ತೆ ಮೇಲೇರಿತ್ತು&lt;br /&gt;&lt;br /&gt;&lt;br /&gt;ಈಗಲೂ ತೀರಿನಲ್ಲಿ, ಮೊಟ್ಟೆಯ ಸಂದಿನಲ್ಲಿ&lt;br /&gt;ಬಣವೆಯಲ್ಲಿ, ಹೊಲದಲ್ಲಿ&lt;br /&gt;ಅಡ್ಡಾಡುತ್ತಾ&lt;br /&gt;ದೇವರ ಹಾವಾಗಿದೆ!&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-5237406285672278795?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/5237406285672278795/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=5237406285672278795' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/5237406285672278795'/><link rel='self' type='application/atom+xml' href='http://www.blogger.com/feeds/9212310096739907679/posts/default/5237406285672278795'/><link rel='alternate' type='text/html' href='http://ugamasri.blogspot.com/2010/03/blog-post.html' title=''/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_PlIzYjLv4aI/S6xj_5ejGQI/AAAAAAAAABs/hDdCvLaOZ6Y/s72-c/cobra.jpg' height='72' width='72'/><thr:total>0</thr:total></entry><entry><id>tag:blogger.com,1999:blog-9212310096739907679.post-7306266725867286761</id><published>2010-03-25T23:56:00.000-07:00</published><updated>2010-03-25T23:58:04.089-07:00</updated><category scheme='http://www.blogger.com/atom/ns#' term='I'/><title type='text'>kathe</title><content type='html'>ಗೊಮ್ಮಟ.............................&lt;br /&gt;&lt;br /&gt;ಬೆತ್ತಲಾಗಬೇಕಾದರೆ&lt;br /&gt;ಅಷ್ಟು ಎತ್ತರದಲ್ಲಿ ನಿಲ್ಲಬೇಕೇ&lt;br /&gt;ಎಲ್ಲರಿಗೂ ಕಾಣುವಂತೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-7306266725867286761?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/7306266725867286761/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=7306266725867286761' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/7306266725867286761'/><link rel='self' type='application/atom+xml' href='http://www.blogger.com/feeds/9212310096739907679/posts/default/7306266725867286761'/><link rel='alternate' type='text/html' href='http://ugamasri.blogspot.com/2010/03/kathe.html' title='kathe'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><thr:total>0</thr:total></entry><entry><id>tag:blogger.com,1999:blog-9212310096739907679.post-2477112872393470732</id><published>2009-03-09T08:28:00.000-07:00</published><updated>2009-03-09T08:28:49.487-07:00</updated><title type='text'>ಕಾರಂಜಿ: ಬದುಕಿ ಬದುಕಿಸು ಎಲ್ಲರನೂ....#links</title><content type='html'>&lt;a href="http://nalavadi-karanji.blogspot.com/2008/09/blog-post_6327.html#links"&gt;ಕಾರಂಜಿ: ಬದುಕಿ ಬದುಕಿಸು ಎಲ್ಲರನೂ....#links&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-2477112872393470732?l=ugamasri.blogspot.com' alt='' /&gt;&lt;/div&gt;</content><link rel='related' href='http://nalavadi-karanji.blogspot.com/2008/09/blog-post_6327.html#links' title='ಕಾರಂಜಿ: ಬದುಕಿ ಬದುಕಿಸು ಎಲ್ಲರನೂ....#links'/><link rel='replies' type='application/atom+xml' href='http://ugamasri.blogspot.com/feeds/2477112872393470732/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=2477112872393470732' title='0 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/2477112872393470732'/><link rel='self' type='application/atom+xml' href='http://www.blogger.com/feeds/9212310096739907679/posts/default/2477112872393470732'/><link rel='alternate' type='text/html' href='http://ugamasri.blogspot.com/2009/03/links.html' title='ಕಾರಂಜಿ: ಬದುಕಿ ಬದುಕಿಸು ಎಲ್ಲರನೂ....#links'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><thr:total>0</thr:total></entry><entry><id>tag:blogger.com,1999:blog-9212310096739907679.post-6457438983513833433</id><published>2008-08-12T07:27:00.000-07:00</published><updated>2008-08-13T00:51:46.915-07:00</updated><category scheme='http://www.blogger.com/atom/ns#' term='ರೂಮಿಯ ನೆಪ...'/><title type='text'>ರೂಮಿಯ ನೆವದಲ್ಲಿ ದೇವರ ಹಾವು...</title><content type='html'>&lt;a href="http://2.bp.blogspot.com/_PlIzYjLv4aI/SKGfp8s7hqI/AAAAAAAAAAg/MQ5PQ2BcTBg/s1600-h/rumi.jpg"&gt;&lt;img id="BLOGGER_PHOTO_ID_5233639784999257762" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_PlIzYjLv4aI/SKGfp8s7hqI/AAAAAAAAAAg/MQ5PQ2BcTBg/s320/rumi.jpg" border="0" /&gt;&lt;/a&gt;&lt;br /&gt;&lt;div&gt;&lt;br /&gt;ಕನ್ನಡದ ಪ್ರಸಿದ್ಧ ವಿಮರ್ಶಕ ದಿ. ಡಾ. ಡಿ.ಆರ್. ನಾಗರಾಜ್ ಅವರು ಅನುವಾದಿಸಿರುವ ಪರ್ಶಿಯನ್ ಕವಿ ಜಲಾಲುದ್ದೀನ್ ರೂಮಿ ಅವರ ವಸಂತ ಸ್ಪೃತಿ ಕೃತಿ ನೆನಪಾಗುತ್ತಿದ್ದೆ. ಬಾಗ್ದಾದ್‌ನಲ್ಲಿ ಹಾವೊಂದು ಚಳಿಗೆ ಮುರುಟಿಕೊಂಡು ಮಲಗಿತ್ತು. ಆಗ ಯಾರೋ ಒಬ್ಬ ಆ ಹಾವನ್ನು ಬಿಸಿಲಿರುವ ಕಡೆ ತಂದು ಬಿಸಾಡುತ್ತಾನೆ. ಆಗ ಆ ಹಾವು ಸಿಕ್ಕಸಿಕ್ಕವರನ್ನೆಲ್ಲಾ ಕಚ್ಚುತ್ತದೆ. ಇದು ಡಿ.ಆರ್. ಅನುವಾದಿಸಿರುವ ವಸಂತ ಸ್ಪೃತಿ ಕೃತಿಯಲ್ಲಿ ಬರುವ ಒಂದು ಪ್ರಸಂಗ. ಈ ಕೃತಿ ಓದಿ ಐದಾರು ವರ್ಷಗಳೇ ಕಳೆದಿದ್ದರೂ ಈಗ ಮತ್ತೆ ನೆನಪಾಗುತ್ತಿರುವುದಕ್ಕೆ ಕಾರಣವೂ ಇದೆ. ಮೊನ್ನೆ ನನ್ನ ಡೈರಿಯನ್ನು ತಿರುವಿ ಹಾಕುತ್ತಿದ್ದಾಗ ನಾನೇ ಬರೆದಿರುವ ದೇವರ ಹಾವುಕವಿತೆಯನ್ನು ಮತ್ತೆ ಓದಿಕೊಂಡಾಗ ಮತ್ತೆ ಮತ್ತೆ ರೂಮಿ ನೆನಪಾದ.&lt;br /&gt;ನನ್ನ ಬಾಲ್ಯ ಕಾಲದ ಸಾಕ್ಷಿ ಪ್ರಜ್ಞೆಯಂತಿದ್ದ ತಿಪಟೂರಿನ ನಮ್ಮ ಮನೆಯ ವಠಾದಲ್ಲಿ ಏಳು ಮನೆಗಳಿತ್ತು. ಕಳೆದ ಮೂವತ್ತು ವರ್ಷಗಳಿಂದ ಈ ಏಳು ಮನೆಯವರು ಎದುರಿಸುತ್ತಿರುವುದು ಹಾವಿನ ಭೀತಿ. ತೀರಿನಲ್ಲಿ, ಮೊಟ್ಟೆಯ ಸಂದಿನಲ್ಲಿ, ಅಡುಗೆ ಕೋಣೆಯಲ್ಲಿ ಹೀಗೆ ಎಲ್ಲಂದರಲ್ಲಿ ಎಗ್ಗಿಲ್ಲದಂತೆ ಹಾವುಹರಿದಾಡುವುದು ವಠಾರದವರೆಲ್ಲರಿಗೂ ಭೀತಿಯ ವಿಷಯವೇ ಆಗಿತ್ತು. ನನ್ನ ಕಾಲೇಜು ದಿನಗಳಲ್ಲಿ ನನ್ನ ಸ್ನೇಹಿತರಿಗೆ ಹಾವುತೋರಿಸುವುದಾಗಿಯೇ ನಮ್ಮ ವಠಾರಕ್ಕೆ ಕರೆದುಕೊಂಡು ಬರುತ್ತಿದೆ. ತೋರಿಸುತ್ತಿದೆ ಕೂಡ. ಒಮ್ಮೊಮ್ಮೆ ನನ್ನ ಗೆಳೆಯರು ಎರಡೆರೆಡು ಹಾವುಗಳನ್ನು ನೋಡಿದ್ದಾರೆ. ಮುಂಗುಸಿಯನ್ನು ನೋಡಿದ್ದಾರೆ. ವಠಾದ ಮೂಲೆ ಮನೆಯ ಸುಬ್ಬಮ್ಮ ಅವರ ಕೊಟ್ಟಿಗೆ ಮನೆಯ ತೀರಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕಪ್ಪು ಮೈಯ ಬಿಳಿ ಚುಕ್ಕೆಯ ಹಾವನ್ನು ದೇವರ ಹಾವುಎಂದೇ ಸಂಬೋಧಿಸುತ್ತಿದ್ದರು. ಒಟ್ಟಾರೆಯಾಗಿ ಆ ದೇವರ ಹಾವುವಠಾರದ ಇತರೆ ಹಾವುಗಳಿಗೆ ರಾಜನಂತಿತ್ತು. ಈ ದೇವರ ಹಾವು ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದರೂ ವಠಾರದವರಿಗೆಲ್ಲಾ ಭೀತಿ ಮತ್ತು ಪುಳಕವನ್ನು ಉಂಟು ಮಾಡುತ್ತಿತ್ತು. ವಠಾರದ ಹಿರಿಯ ತಲೆಗಳು ಇಲ್ಲಿ ಚಿನ್ನದ ಕೊಪ್ಪರಿಗೆ ಇದ್ದು ಈ ದೇವರ ಹಾವುನೂರಾರು ವರ್ಷಗಳಿಂದ ಕಾಯುತ್ತಿದೆ ಎಂದೇ ಭ್ರಮಿಸಿದ್ದರು. ಈ ಮಧ್ಯೆ ಸುಬ್ಬಮ್ಮ ಅವರ ಮನೆಯ ಪಕ್ಕದ ಖಾಲಿ ನಿವೇಶನದಲ್ಲಿ ಮತ್ತೊಂದು ಮನೆ ಕಟ್ಟಲು ಪಾಯ ತೋಡುತ್ತಿದ್ದಾಗ ಮಣ್ಣಿನ ಬದಲು ಅರಿಶಿಣ, ಕುಂಕುಮ ಸಿಕ್ಕಿತು ಎಂಬ ಪುಕಾರು ವಠಾರದವರಿಗಾದಿಯಾಗಿ ಇಡೀ ಊರಿಗೆ ಊರೇ ದೇವರ ಹಾವನ್ನು ನಂಬುವಂತಾಯಿತು.&lt;br /&gt;ನಮ್ಮ ವಠಾರಕ್ಕೆ ಅನತಿ ದೂರದಲ್ಲೊಂದು ಸಣ್ಣ ಮೈದಾನವಿತ್ತು. ಮೈದಾನದ ಒಂದು ಬದಿ ಬಿಲ್ವಪತ್ರೆ ಮರವಿತ್ತು. ಆಗಾಗ ಅಲ್ಲಿ ಪೂಜೆ, ಹರಿಕೆ ತೀರಿಸಿಕೊಳ್ಳಲು ಜನ ಬರುತ್ತಿದ್ದರು. ಹುಡುಗರ ಆಟದ ಅಡ್ಡಾ ಕೂಡ ಈ ಮೈದಾನವಾಗಿತ್ತು. ಒಮ್ಮೆ ಬೇಸಿಗೆಯ ಮಧ್ಯಾಹ್ನ ಹುಡುಗರೆಲ್ಲಾ ಗೋಲಿ ಆಟ ಆಡುತ್ತಿದ್ದಾಗ ಬಿಲ್ವ ಪತ್ರೆ ಮರದ ಪಕ್ಕದ ಚರಂಡಿ ಮೇಲಿನ ಕಲ್ಲಿನಲ್ಲಿ ಎರಡು ಜೋಡಿ ನಾಗರ ಹೆಣೆಯಾಕಿಕೊಂಡಿತ್ತು. ನಮ್ಮ ಮನೆಗೆ ಸಮೀಪದಲ್ಲೇ ಇದ್ದ ಬಸಪ್ಪ ಎಂಬ ವ್ಯಕ್ತಿ ಆ ಜೋಡಿ ನಾಗರಹಾವನ್ನು ಅದೇ ಕಲ್ಲಿಗೆ ಬಟ್ಟೆಗೆ ಸೆಣೆದಂತೆ ಸೆಣೆದು ಸಾಯಿಸಿಬಿಟ್ಟ. ಈ ವಿಕ್ಷಿಪ್ತ ಘಟನೆಯನ್ನು ನೋಡಿದ ನಾವು ವಠಾರದ ಹುಡುಗರು ಮನೆಗೆ ಬಂದು ಈ ವಿಷಯ ಹೇಳಿದಾಗ ವಠಾರದ ಪೂರ್ವಿಕರು ನಮಗೆಲ್ಲಾ ಎಂಥದ್ದೋ ಶಾಂತಿ ಮಾಡಿಸಿ ಹಾವುಹೊಡೆಯುವುದಕ್ಕಿಂತ ಹೊಡೆದು ಸಾಯಿಸುವುದನ್ನು ನೋಡುವುದೇ ಪಾಪ ಎಂದು ಎಚ್ಚರಿಕೆ ಸಹ ನೀಡಿದರು.&lt;br /&gt;ಇದಾದ ಮೇಲೆ ಹಾವಿನ ವಿಷಯದ ಬಗ್ಗೆ ಮತ್ತೊಂದು ಪ್ರಸಂಗ ನಡೆಯಿತು. ನಮ್ಮ ಮನೆಯ ಹಿತ್ತಿಲಿನಲ್ಲಿ ಮಂಡಲದ ಹಾವೊಂದು ಕಪ್ಪೆಯನ್ನು ನುಂಗಿ ಉಬ್ಬಸಪಡುತ್ತಿತ್ತು. ಪಕ್ಕದ ಮನೆಯ ಮೀರಾ ಆ ಹಾವನ್ನು ನೋಡಿ ಕೂಗಿಕೊಂಡರು. ಉಬ್ಬಸಪಡುತ್ತಿದ್ದ ಹಾವನ್ನು ನೋಡಲು ವಠಾದವರೆಲ್ಲರೂ ಜಮಾಯಿಸಿದ್ದರು. ಮನೆಯ ಹಿತ್ತಿಲಿನ ಆಚೆ ಬದಿಯ ಇದ್ದಿಲು ವೆಂಕಟೇಶ್ ಹಾವನ್ನು ಹೊಡೆಯಲು ಮುಂದಾದಾಗ ವಠಾರದವರೆಲ್ಲರೂ ಹಾವನ್ನು ಹೊಡೆಯದಂತೆ ತಾಕೀತು ಮಾಡಿದರು. ಕೊನೆಗೆ ಯಾರಿಗೂ ತಿಳಿಯದಂತೆ ವಠಾರದ ಮಂಜಣ್ಣನೇ ಹೊಡೆದು ಸಾಯಿಸಿದ್ದ.&lt;br /&gt;ಈ ಘಟನೆ ನಡೆದ ತರುವಾಯ ಆಕಸ್ಮಿಕವೆಂಬಂತೆ ವಠಾರದಲ್ಲೆಲ್ಲಾ ಹಾವುಗಳು ಕಾಣಿಸಿಕೊಳ್ಳತೊಡಗಿತು. ನಮ್ಮ ವಠಾರಕ್ಕೆ ಅಂಟಿಕೊಂಡಂತೆ ಇದ್ದ ಷಡಣ್ಣ ಅವರ ಮನೆಗೆ ಲಗುಬಗನೆ ಕೆರೆ ಹಾವೊಂದು ನುಗ್ಗಿತು. ಗಾಬರಿಗೊಂಡ ಆ ಮನೆಯವರು, ನಮ್ಮ ವಠಾರದವರೆಲ್ಲರೂ ಹಾವಿಗಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮೊದಲೇ ಹಾವಿನ ಭೀತಿಯಿಂದ ನರಳುತ್ತಿದ್ದ ವಠಾರದ ಮಂದಿಯೆಲ್ಲಾ ಇಡೀ ಮನೆಯ ಸಾಮಾನುಗಳನ್ನೆಲ್ಲಾ ಈಚೆಗಿಟ್ಟು ಹುಡುಕಿದರೂ ಹಾವುಕಾಣಲೇ ಇಲ್ಲ. ಎಲ್ಲೋ ಹಾವು ಹೊರಟು ಹೋಗಿರಬಹುದು ಎಂದು ನಂಬಿ ತಮ್ಮ ತಮ್ಮ ಮನೆ ಹಾದಿ ಹಿಡಿದರು. ಈ ಘಟನೆ ನಡೆದು ಎರಡು ದಿನಗಳ ನಂತರ ಅದೇ ಹಾವುಮಂಚದಡಿಯಿಂದ ಹೊರ ಬಂದು ಎಲ್ಲರಿಗೂ ಕಾಣುವಂತೆ ರಸ್ತೆಗೆ ಇಳಿದು ಕಲ್ಲಿನ ಸಂದಿಯಲ್ಲಿ ನುಸುಳಿಕೊಂಡಿತು.&lt;br /&gt;ಹಾವುಗಳು ಹೀಗೆ ಹರಿದಾಡುತ್ತಿದ್ದಾಗ ನಿಜಕ್ಕೂ ಬೆಚ್ಚುತ್ತಿದ್ದದ್ದು ವಠಾರದ ನಾಗಮ್ಮ. ವಠಾರದಲ್ಲಿ ಹಾವುಗಳು ಹರಿದಾಡುತ್ತಿರುವ ಬಗ್ಗೆ ಸಿಕ್ಕಸಿಕ್ಕ ಜ್ಯೋತಿಷಿಗಳ ಬಳಿ ಆಕೆ ಎಡತಾಕುತ್ತಿದ್ದಳು. ಒಮ್ಮೆ ದೂರದ ಚಿಕ್ಕಮಗಳೂರಿಗೆ ಹೋಗಿ ಜ್ಯೋತಿಷಿಯನ್ನು ಕಂಡಿದ್ದಾಗ ಅವರು ಹೇಳಿದ್ದ ಕಥೆ ಈಕೆಯನ್ನು ಮತ್ತಷ್ಟು ಬೆಚ್ಚಿಸಿತ್ತು. ಈ ನಾಗಮ್ಮ ಅವರ ಮೂರು ತಲೆಮಾರಿನ ಮಹಿಳೆಯೊಬ್ಬಳಿಗೆ ಹೆರಿಗೆಯಾದಾಗ ಹಾವುಗಳು ಹುಟ್ಟಿದ್ದವಂತೆ. ಒಮ್ಮೆ ಚಳಿಗಾಲದ ಬೆಳಗ್ಗೆ ಆ ಹಾವುಸ್ನಾನಕ್ಕೆ ಉರಿಯಾಕುವ ಒಲೆಯೊಳಗೆ ನುಸುಳಿ ಕೂತಿತ್ತು. ಗಡಿಬಿಡಿಯಲ್ಲಿದ್ದ ಆಕೆ ಒಲೆಗೆ ಉರಿ ಹಾಕಿದಾಗ ಆ ಹಾವು ಸುಟ್ಟು ಕರಕಲಾಯಿತು. ಹಾಗಾಗಿ ಪುತ್ರ ಹತ್ಯೆ ಶಾಪ ನಿಮ್ಮ ಕುಟುಂಬಕ್ಕೆ ತಗುಲಿದ್ದು ಸರ್ಪ ಸಂಸ್ಕಾರ ಮಾಡಿಸಿ ನಾಗಪ್ರತಿಷ್ಠ ಮಾಡಿಸಿದರೆ ಇನ್ನು ಮುಂದೆ ನಿಮ್ಮ ಕುಟುಂಬದ ಸದಸ್ಯರಿಗೆ ಹಾವುಗಳು ಕಾಣುವುದೇ ಇಲ್ಲ ಎಂದು ಹೇಳಿದ್ದು ಆಕೆಯ ತಲೆಯೊಳಗೆ ಕೂತಿತ್ತು.&lt;br /&gt;ಇದಕ್ಕೆ ಕಾರಣವಿತ್ತು. ಕೆಲ ವರ್ಷಗಳ ಕೆಳಗೆ ವಠಾರದ ಮೂಲೆ ಮನೆಗೆ ಹೋಗಿದ್ದ ಈಕೆಯ ಗಂಡನಿಗೆ ಮಂಡಲದ ಹಾವು ಕಡಿತಕ್ಕೆ ಬಲಿಯಾಗಿದ್ದ. ತನ್ನ ಗಂಡ ಹಾವಿಗೆ ಬಲಿಯಾದದ್ದು, ವಠಾರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಹಾವುಗಳು ಇದರ ಜತೆಗೆ ದೇವರ ಹಾವಿನ ಭೀತಿ ಸೇರಿಕೊಂಡು ಆಕೆ ಮತ್ತಷ್ಟು ಖಿನ್ನಳಾಗಿದ್ದಳು.&lt;br /&gt;ಒಮ್ಮೆ ಹೀಗಾಯಿತು. ವಠಾದ ಸುಬ್ಬಮ್ಮನ ಮನೆಯ ಕೊಟ್ಟಿಗೆ ಮನೆಯ ತೀರಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ದೇವರ ಹಾವುಅಚಾನಕ್ಕಾಗಿ ನೀರಿನ ತೊಟ್ಟಿಗೆ ಬಿತ್ತು. ವಠಾರದವರೆಲ್ಲರೂ ಆ ನೀರಿನ ತೊಟ್ಟಿಯ ಬಳಿ ಜಮಾಯಿಸಿದ್ದರು. ಒಬ್ಬರು ದೇವರ ಹಾವಿಗೆ ಹಾಲು ಎರೆದರು, ಮತ್ತೊಬ್ಬರು ತುಳಸಿಯಿಂದ ಪ್ರೆಕ್ಷಣೆ ಮಾಡಿದರು. ಮತ್ತೊಬ್ಬರು ದೇವರ ಮಂತ್ರಗಳನ್ನು ಪಠಿಸಿದರು. ಆದರೆ ಆ ದೇವರ ಹಾವು ಅಬ್ಬರಿಸುವುದನ್ನು ಮಾತ್ರ ಬಿಡಲೇ ಇಲ್ಲ. ಕೊನೆಗೆ ಏನೋ ಸರ್ಕಸ್ ಮಾಡಿ ಆ ದೇವರ ಹಾವನ್ನು ಆ ತೊಟ್ಟಿಯಿಂದ ಈಚೆ ತಂದಿದ್ದೂ ಆಯಿತು. ದೇವರ ಹಾವುತೊಟ್ಟಿಯಲ್ಲಿ ಬಿದ್ದು ಅಬ್ಬರಿಸುತ್ತಿದ್ದನ್ನು ಕಂಡ ನಾಗಮ್ಮ ಅಂದೇ ಸುಬ್ರಹ್ಮಣ್ಯಕ್ಕೆ ಹೋಗಿ ನಾಗಪ್ರತಿಷ್ಠೆ ಮಾಡಿಸಬೇಕೆಂದು ತೀರ್ಮಾನಿಸಿದಳು. ಮನೆ ಮಕ್ಕಳನ್ನು ಒಪ್ಪಿಸಿ ಸುಬ್ರಹ್ಮಣ್ಯಕ್ಕೆ ಹೋಗಿ ಸರ್ಪಸಂಸ್ಕಾರ ಮಾಡಿ ನಾಗಪ್ರತಿಷ್ಠೆ ಮಾಡಿ ಬಂದದ್ದು ಆಕೆಗೆ ಎಂಥದ್ದೋ ನೆಮ್ಮದಿಯನ್ನು ತಂದೊಡ್ಡಿತು. ಆಕಸ್ಮಿಕವೆಂಬಂತೆ ವಠಾರದಲ್ಲಿ ಹಾವುಗಳೂ ಕೂಡ ಕಾಣದಂತಾಯಿತು. ವಠಾರದ ನಾಗಮ್ಮ ನಾಗಪ್ರತಿಷ್ಠೆ ಮಾಡಿ ಬಂದ ಕೂಡಲೇ ವಠಾರದವರೆಲ್ಲರೂ ನಾಗಪ್ರತಿಷ್ಠೆ ಮಾಡಿ ಬಂದದ್ದೂ ಆಯ್ತು. ಸುಮಾರ ಒಂದು ತಿಂಗಳ ಕಾಲ ವಠಾರದಲ್ಲಿ ಹಾವು ಕಾಣಿಸಲೇ ಇಲ್ಲ. ದೇವರ ಹಾವು ಕೂಡ ನಾಪತ್ತೆಯಾಗಿದೆ ಎಂಬ ಖುಷಿಯಲ್ಲಿ ವಠಾರದ ಮಂದಿ ಇದ್ದಾಗ ಮತ್ತೆ ಹಾವಿನ ಸುದ್ದಿ ಕೇಳಿದ ವಠಾರ ಮಂದಿ ಬೆಚ್ಚಿ ಕೂತಿದ್ದರು.&lt;br /&gt;ವಠಾರದವರಿಗೆಲ್ಲಾ ಪರಿಚಯಸ್ಥನೂ ಆಗಿದ್ದ ವಠಾರಕ್ಕೆ ಹತ್ತಿರದಲ್ಲೇ ಮನೆಯನ್ನು ಮಾಡಿದ್ದ ಕೇರಳ ಮೂಲದ ಧನಪಾಲ್ ಎಂಬಾತ ನಾಗರಹಾವನ್ನೇ ಸಾಕಿದ್ದ. ಮಂಚದಡಿ ಇದ್ದ ಆ ಹಾವುಹಾಸಿಗೆ ಮೇಲೂ ಬರುತ್ತಿತ್ತು. ಅಡುಗೆ ಕೋಣೆ, ಬಚ್ಚಲು, ಕೈ ತೋಟ ಹೀಗೆ ಎಗ್ಗಿಲ್ಲದೆ ಎಲ್ಲಂದರಲ್ಲಿ ಅಡ್ಡಾಡುತ್ತಿತ್ತು. ಈತ ಹಾವುಸಾಕಿರುವ ವಿಷಯ ತಿಳಿಯುತ್ತಿದ್ದಂತೆ ಕುತೂಹಲದ ಕಣ್ಣುಗಳು ಆತನ ಮನೆಯೆಡೆಗೆ ಹೋಗಿ ಹಾವನ್ನು ನೋಡಿಕೊಂಡು ಬಂದಿದ್ದರು. ಈತ ಹಾವಾಡಿಗನೋ, ಮಾಂತ್ರಿಕನೋ ಅಥವಾ ಯಕ್ಷಿಯೋ ಇರಬಹುದೆಂದು ಜನ ಭ್ರಮಿಸಿದ್ದರು. ಆತ ಹಾವನ್ನು ಹೆಗಲಿಗೆ ಹಾಕಿಕೊಳ್ಳುತ್ತಾನೆ ಎಂತೋ, ಆತ ಊಟ ಮಾಡುವಾಗ ಹಾವು ಪಕ್ಕದಲ್ಲೇ ಇರುತ್ತದೆ ಎಂಬುದು ಆತನ ಬಗ್ಗೆ ಇದ್ದ ಮತ್ತೊಂದು ಸುದ್ದಿಯಾಗಿತ್ತು. ಅಲ್ಲದೇ ಹಾವುಹರಿದಾಡುವ ವೇಳೆ ತೆಂಗಿನ ಮರದ ಮೇಲೆ ಕೂತು ಹೊಂಚು ಹಾಕುತ್ತಿದ್ದ ಹದ್ದೊಂದನ್ನು ಆತ ಒಂದೇ ಏಟಿಗೆ ಹೊಡೆದುರುಳಿಸುತ್ತಾನೆ ಎಂಬೆಲ್ಲಾ ಮಾತುಗಳು ವಠಾರದವರ ಕಿವಿ ತುಂಬುತ್ತಿತ್ತು. ಹಾವಿನ ಬಗ್ಗೆ, ದೇವರ ಹಾವಿನ ಬಗ್ಗೆ, ಸಾಕಿದ ಹಾವಿನ ಬಗ್ಗೆ, ಮುಂಗುಸಿಯ ಬಗ್ಗೆ, ಕಡೆಗೆ ಹದ್ದಿನ ಬಗ್ಗೆ ನಾವ್ಯಾಕೆ ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕು ಎಂದು ವಠಾರದ ಮಂದಿಗೆ ಅನಿಸುತ್ತಿತ್ತು. ಸಮಾಧಾನವೆಂದರೆ ನಮ್ಮ ಮನೆಯ ವಠಾರದಲ್ಲಿ ಹಾವುಗಳೇ ಕಾಣುತ್ತಿಲ್ಲ ಎಂಬ ಸಮಾಧಾನದೊಂದಿಗೆ ಬದುಕು ನಡೆಸುತ್ತಿದ್ದರು. ಅದು ಇಂಥದ್ದೇ ಒಂದು ಮಳೆಗಾಲದ ಸಂಜೆ. ವಠಾರದ ಸುಬ್ಬ ಓಡೋಡಿ ಬಂದು ಹಾವು..ಹಾವು..ಎಂದು ಕಿರುಚಾಡುತ್ತಿದ. ಮನೆ ಮಂದಿ, ವಠಾರದ ಮಂದಿಯೆಲ್ಲಾ ಹಾವು ಇದ್ದ ಕಡೆ ದೌಡೋಡಿದಾಗ ಅದೇ ಕಪ್ಪ ಮೈಯ, ಬಿಳಿ ಚುಕ್ಕೆಯ ಹಾವುಸುಬ್ಬಮ್ಮನ ಮನೆಯ ಕೊಟ್ಟಿಗೆ ಮನೆಯ ತೀರಿನಲ್ಲಿ ಸುರುಟಿಕೊಂಡಿದ್ದು ಕ್ಷಣೊತ್ತು ಎಲ್ಲರನ್ನೂ ಬಚ್ಚಿಸಿತ್ತು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9212310096739907679-6457438983513833433?l=ugamasri.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ugamasri.blogspot.com/feeds/6457438983513833433/comments/default' title='Post Comments'/><link rel='replies' type='text/html' href='http://www.blogger.com/comment.g?blogID=9212310096739907679&amp;postID=6457438983513833433' title='8 Comments'/><link rel='edit' type='application/atom+xml' href='http://www.blogger.com/feeds/9212310096739907679/posts/default/6457438983513833433'/><link rel='self' type='application/atom+xml' href='http://www.blogger.com/feeds/9212310096739907679/posts/default/6457438983513833433'/><link rel='alternate' type='text/html' href='http://ugamasri.blogspot.com/2008/08/blog-post.html' title='ರೂಮಿಯ ನೆವದಲ್ಲಿ ದೇವರ ಹಾವು...'/><author><name>Ugama Srinivas</name><uri>http://www.blogger.com/profile/04456417483047995885</uri><email>noreply@blogger.com</email><gd:image rel='http://schemas.google.com/g/2005#thumbnail' width='23' height='32' src='http://3.bp.blogspot.com/_PlIzYjLv4aI/S6xqtbOXk6I/AAAAAAAAAB0/I-JX8ck8Km8/S220/sssss.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_PlIzYjLv4aI/SKGfp8s7hqI/AAAAAAAAAAg/MQ5PQ2BcTBg/s72-c/rumi.jpg' height='72' width='72'/><thr:total>8</thr:total></entry></feed>
